ಕಥೆ ಹಿಂದಿನ ವ್ಯಥೆ ಎಂದಿಗೂ ಸ್ಪೂರ್ತಿದಾಯಕ: ಕೇಳಿ ನವೀನ್ ಕೃಷ್ಣ ಅವರ ಕ್ಲೋಸಪ್ ಕಥೆ

ಕಥೆ ಹಿಂದಿನ ವ್ಯಥೆ ಎಂದಿಗೂ ಸ್ಪೂರ್ತಿದಾಯಕ: ಕೇಳಿ ನವೀನ್ ಕೃಷ್ಣ ಅವರ ಕ್ಲೋಸಪ್ ಕಥೆ

Suvarna News   | others
Published : Apr 21, 2020, 04:39 PM ISTUpdated : Apr 23, 2020, 10:56 AM IST

ಬಹಳಷ್ಟು ಜನಕ್ಕೆ ಕಲಾವಿದನಾಗಬೇಕೆಂಬ ಆಸೆ ಇರತ್ತೆ ಅದನ್ನ ಈಡೇರಿಸಿಕೊಳ್ಳಕ್ಕೆ ಸಾಕಷ್ಟು ಕಷ್ಟ ಪಡ್ತಾರೆ , ತ್ಯಾಗ ಮಾಡ್ತಾರೆ . 

ಬಹಳಷ್ಟು ಜನಕ್ಕೆ ಕಲಾವಿದನಾಗಬೇಕೆಂಬ ಆಸೆ ಇರತ್ತೆ ಅದನ್ನ ಈಡೇರಿಸಿಕೊಳ್ಳಕ್ಕೆ ಸಾಕಷ್ಟು ಕಷ್ಟ ಪಡ್ತಾರೆ , ತ್ಯಾಗ ಮಾಡ್ತಾರೆ .  ಕೆಲವರು ಇದನ್ನ ವೃತ್ತಿ ಮಾಡ್ಕೊಂಡ್ರೆ ಇನ್ನೂ ಕೆಲವರು ಪ್ರವೃತ್ತಿ ಮಾಡ್ಕೊಂಡಿರ್ತಾರೆ . ಹೀಗೆ ಒಬ್ಬ ಕಲಾವಿದ ಕಲೆಯನ್ನು ನಂಬಿ , ಅವನ ಪ್ರತಿಭೆಯನ್ನು ನಂಬಿ ಜೀವನ ನಡೆಸುತ್ತಿರುತ್ತಾನೆ. ನಾನು ಕಲೆಯನ್ನು ನಂಬಿದ್ದೇನೆ ಕಲೆಯೂ ನನ್ನನ್ನು ನಂಬುತ್ತದೆ ಜೊತೆಗೆ ನನ್ನ ಕೈ ಹಿಡಿಯುತ್ತದೆ ಎಂಬ ಅಭಿಲಾಷಿಯಾಗಿರುತ್ತಾನೆ. ಇಂಥದ್ದೇ ಒಂದು ಕಥೆಯನ್ನು ಸೀನಪ್ಪನ ಮಗ ಹೇಳ್ತಿದ್ದಾರೆ ಕೇಳಿ. ಯಾರಪ್ಪಾ ಅವ್ರು ಅಂತ ಯೋಚ್ನೆ ಮಾಡ್ತಿದ್ದೀರಾ ? ಹಾಗಾದ್ರೆ ಇದರ ಪೂರ್ತಿ ವೀಡಿಯೋವನ್ನು BlackTicket Studios ಯೂಟ್ಯೂಬ್ ಚಾನೆಲ್‌ನಲ್ಲಿ ನೋಡಿ..

ಹೆಚ್ಚಿನ ಸಿನಿಮಾ ವಿಡಿಯೋ ನೋಸಲು ಇಲ್ಲಿ ಕ್ಲಿಕಿಸಿ: Suvarna Entertainment 

24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್