'ಇಷ್ಟ ಇಲ್ಲದಿದ್ರೂ ಒತ್ತಾಯಕ್ಕೆ ಶಿವಣ್ಣ 'ಪೋಲೀಸ್‌ ಬೇಬಿ' ಹಾಡು ಒಪ್ಕೊಂಡೆ'!

Feb 24, 2020, 4:05 PM IST

'ನಿನ್ನ ಪೂಜೆಗೆ ಬಂದೇ ಮಾದೇಶ್ವರ' ಹಾಡಿನ ಮೂಲಕ ಕನ್ನಡ ಚಿತ್ರರಂಗದಲ್ಲಿ ಜಾನಪದ ಗೀತೆಗೆ ರಾಕ್ ಟಚ್ ನೀಡಿದ ರಘು ದೀಕ್ಷಿತ್ 'ನಿನ್ನ ಸನಿಹಕೆ' ಚಿತ್ರದ ಪ್ರೆಸ್‌‌ಮೀಟ್‌ನಲ್ಲಿ ಕೆಟ್ಟ ಹಾಡೊಂದನ್ನು ಹೇಳಿ ಬೇಕಾದ ಬಂದರೆ ಏನು ಮಾಡುತ್ತಾರೆಂದು ಹೇಳಿದ್ದಾರೆ. 

ಸುವರ್ಣ ನ್ಯೂಸ್‌ನಲ್ಲಿ ಸಂಗೀತ ಲೋಕವನ್ನೇ ಸೃಷ್ಟಿಸಿದ 'ಹಾಡು ಕರ್ನಾಟಕ' ಪ್ರತಿಭೆಗಳು

ಅಷ್ಟೇ ಅಲ್ಲದೆ ಸ್ಯಾಂಡಲ್‌ವುಡ್‌ ಸಂಗೀತ ನಿರ್ದೇಶಕ ಕಮ್ಯನಿಟಿ ತುಂಬಾ ಸ್ಟ್ರಾಂಗ್‌. ಎಲ್ಲಾ ವಿಚಾರವನ್ನು ಚರ್ಚಿಸುತ್ತೇವೆ. ಇಷ್ಟವಿಲ್ಲದಾಗಲ್ಲೂ ನಾನು ಕೆಟ್ಟ ಹಾಡುಗಳನ್ನು ಒಪ್ಪಿಕೊಂಡಿದ್ದೇನೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment