ಅಪ್ಪು ನೆನೆದು ಶಿವಣ್ಣ ಕಣ್ಣೀರು; ಕರಳು ಹಿಂಡುತ್ತೆ ಆ ಮೂರು ದೃಶ್ಯ

ಅಪ್ಪು ನೆನೆದು ಶಿವಣ್ಣ ಕಣ್ಣೀರು; ಕರಳು ಹಿಂಡುತ್ತೆ ಆ ಮೂರು ದೃಶ್ಯ

Published : Jul 12, 2022, 05:01 PM IST

ಅಪ್ಪು ಅಪ್ಪು ಅಪ್ಪು..ಕೋಟಿ ಕನ್ನಡಿಗರ ಮನಸ್ಸು ಹೇಳುವುದು ಇಷ್ಟೆ ಅಪ್ಪು. ಅಣ್ಣಾವ್ರ ಕುಟುಂಬದ ಉಸಿರು ಈ ಅಪ್ಪು. ರಾಜ್ ಕುಟುಂಬಕ್ಕೆ ತ್ರಿಮೂರ್ತಿಗಳು ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್. ಆದ್ರೆ ಒಂದು ಮೂರ್ತಿ ಕಣ್ಮರೆ ಆಗಿ 9 ತಿಂಗಳಾಯ್ತು.

ಅಪ್ಪು ಅಪ್ಪು ಅಪ್ಪು..ಕೋಟಿ ಕನ್ನಡಿಗರ ಮನಸ್ಸು ಹೇಳುವುದು ಇಷ್ಟೆ ಅಪ್ಪು. ಅಣ್ಣಾವ್ರ ಕುಟುಂಬದ ಉಸಿರು ಈ ಅಪ್ಪು. ರಾಜ್ ಕುಟುಂಬಕ್ಕೆ ತ್ರಿಮೂರ್ತಿಗಳು ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್. ಆದ್ರೆ ಒಂದು ಮೂರ್ತಿ ಕಣ್ಮರೆ ಆಗಿ 9 ತಿಂಗಳಾಯ್ತು. ಇಷ್ಟು ದಿನ ಆದ್ರು ಪ್ರತಿ ದಿನ ಪ್ರತಿ ಕ್ಷಣ ಅಪ್ಪುಗಾಗಿ ಹಂಬಲಿಸುತ್ತಿದೆ ಶಿವಣ್ಣನ ಮನ. ಪುನೀತ್ ಕೋಟಿ ಕನ್ನಡಿಗರಲ್ಲಿ ಬೆರೆತು ಬೆಸೆದು ಹೋಗಿದ್ದಾರೆ. ಅಪ್ಪುನನ್ನ ಮಗನಂತೆ ಕಂಡಿದ್ದ ಶಿವಣ್ಣ ಮಾತ್ರ ಪುನೀತ್ ನೆನೆದು ಕಣ್ಣೀರು ಹಾಕದ ದಿನಗಳೇ ಇಲ್ಲವಾಗಿದೆ. ಇದೀಗ ಡಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲೂ ಶಿವಣ್ಣ ಪುನೀತ್ ನೆನೆದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅಪ್ಪಾಜಿ ಹೋದ್ರು, ಅಮ್ಮ ಇಲ್ಲವಾದ್ರು. ರಾಘುಗೆ ಆರೋಗ್ಯ ಹಾಳಾಯ್ತು, ಅಪ್ಪುನನ್ನೂ ಕಳೆದುಕೊಂಡೆ ಅಂತ ಶಿವಣ್ಣ ಜೋರಾಗಿ ಅತ್ತು ಬಿಟ್ಟಿದ್ದಾರೆ. ಶಿವಣ್ಣನ ಕಣ್ಣೀರು ಎಂಥವರಿಗಾದ್ರು ಹೃದಯ ಹಿಂಡುತ್ತೆ.

02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
02:23Devil Movie Release: ದರ್ಶನ್‌ ತೂಗುದೀಪರನ್ನು ಗೆಲ್ಲಿಸಲು ಪಣತೊಟ್ಟ ಅಭಿಮಾನಿಗಳು
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
Read more