ಅಪ್ಪು ನೆನೆದು ಶಿವಣ್ಣ ಕಣ್ಣೀರು; ಕರಳು ಹಿಂಡುತ್ತೆ ಆ ಮೂರು ದೃಶ್ಯ

ಅಪ್ಪು ನೆನೆದು ಶಿವಣ್ಣ ಕಣ್ಣೀರು; ಕರಳು ಹಿಂಡುತ್ತೆ ಆ ಮೂರು ದೃಶ್ಯ

Published : Jul 12, 2022, 05:01 PM IST

ಅಪ್ಪು ಅಪ್ಪು ಅಪ್ಪು..ಕೋಟಿ ಕನ್ನಡಿಗರ ಮನಸ್ಸು ಹೇಳುವುದು ಇಷ್ಟೆ ಅಪ್ಪು. ಅಣ್ಣಾವ್ರ ಕುಟುಂಬದ ಉಸಿರು ಈ ಅಪ್ಪು. ರಾಜ್ ಕುಟುಂಬಕ್ಕೆ ತ್ರಿಮೂರ್ತಿಗಳು ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್. ಆದ್ರೆ ಒಂದು ಮೂರ್ತಿ ಕಣ್ಮರೆ ಆಗಿ 9 ತಿಂಗಳಾಯ್ತು.

ಅಪ್ಪು ಅಪ್ಪು ಅಪ್ಪು..ಕೋಟಿ ಕನ್ನಡಿಗರ ಮನಸ್ಸು ಹೇಳುವುದು ಇಷ್ಟೆ ಅಪ್ಪು. ಅಣ್ಣಾವ್ರ ಕುಟುಂಬದ ಉಸಿರು ಈ ಅಪ್ಪು. ರಾಜ್ ಕುಟುಂಬಕ್ಕೆ ತ್ರಿಮೂರ್ತಿಗಳು ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್. ಆದ್ರೆ ಒಂದು ಮೂರ್ತಿ ಕಣ್ಮರೆ ಆಗಿ 9 ತಿಂಗಳಾಯ್ತು. ಇಷ್ಟು ದಿನ ಆದ್ರು ಪ್ರತಿ ದಿನ ಪ್ರತಿ ಕ್ಷಣ ಅಪ್ಪುಗಾಗಿ ಹಂಬಲಿಸುತ್ತಿದೆ ಶಿವಣ್ಣನ ಮನ. ಪುನೀತ್ ಕೋಟಿ ಕನ್ನಡಿಗರಲ್ಲಿ ಬೆರೆತು ಬೆಸೆದು ಹೋಗಿದ್ದಾರೆ. ಅಪ್ಪುನನ್ನ ಮಗನಂತೆ ಕಂಡಿದ್ದ ಶಿವಣ್ಣ ಮಾತ್ರ ಪುನೀತ್ ನೆನೆದು ಕಣ್ಣೀರು ಹಾಕದ ದಿನಗಳೇ ಇಲ್ಲವಾಗಿದೆ. ಇದೀಗ ಡಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲೂ ಶಿವಣ್ಣ ಪುನೀತ್ ನೆನೆದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅಪ್ಪಾಜಿ ಹೋದ್ರು, ಅಮ್ಮ ಇಲ್ಲವಾದ್ರು. ರಾಘುಗೆ ಆರೋಗ್ಯ ಹಾಳಾಯ್ತು, ಅಪ್ಪುನನ್ನೂ ಕಳೆದುಕೊಂಡೆ ಅಂತ ಶಿವಣ್ಣ ಜೋರಾಗಿ ಅತ್ತು ಬಿಟ್ಟಿದ್ದಾರೆ. ಶಿವಣ್ಣನ ಕಣ್ಣೀರು ಎಂಥವರಿಗಾದ್ರು ಹೃದಯ ಹಿಂಡುತ್ತೆ.

02:45ನಟ ದರ್ಶನ್ ಬೇಲ್‌ಗೆ ಮತ್ತೆ ಹಿನ್ನಡೆ: ಪತಿಯ ಬಿಡುಗಡೆಗಾಗಿ ವಿಜಯಲಕ್ಷ್ಮೀ ಪ್ರಯತ್ನ ಫಲ ಕೊಡುತ್ತಾ?
24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
Read more