ಪವಾರ್ VS ಪವಾರ್.. ಠಾಕ್ರೆ VS ಠಾಕ್ರೆ ಯುದ್ಧ..!: ಎಲ್ಲೆಲ್ಲಿ..ಹೇಗೆಲ್ಲಾ..ಕುಟುಂಬಗಳನ್ನೇ ಒಡೆದು ಹಾಕಿದೆ ರಾಜಕಾರಣ?

ಪವಾರ್ VS ಪವಾರ್.. ಠಾಕ್ರೆ VS ಠಾಕ್ರೆ ಯುದ್ಧ..!: ಎಲ್ಲೆಲ್ಲಿ..ಹೇಗೆಲ್ಲಾ..ಕುಟುಂಬಗಳನ್ನೇ ಒಡೆದು ಹಾಕಿದೆ ರಾಜಕಾರಣ?

Published : Jul 06, 2023, 11:46 AM IST

ಮಹಾರಾಷ್ಟ್ರದಲ್ಲಿ ರಾಜಕೀಯ ವಿಪ್ಲವ!
ಹೊಸದೊಂದು ಪರ್ವಕ್ಕೆ `ಮಹಾ' ಸಾಕ್ಷಿ!
ಪವಾರ್ VS ಪವಾರ್ ಸಮರ ಗೆದ್ದಿದ್ಯಾರು..?

ಇದು ಬಿಜೆಪಿಯ ಘಟಾನುಘಟಿ ನಾಯಕರಿಬ್ಬರ ಘೋಷವಾಕ್ಯ. ಫ್ಯಾಮಿಲಿ ಪಾಲಿಟಿಕ್ಸ್ನಿಂದ, ಕುಟುಂಬ ರಾಜಕಾರಣದಿಂದ, ರಾಜ್ಯಗಳು ಹಿಂದುಳಿತ ಇದ್ದಾವೆ. ಆದ್ದರಿಂದ ರಾಷ್ಟ್ರದ ಅಭಿವೃದ್ಧಿಗೆ ಅಡ್ಡಗಾಲು ಹಾಕಿದ ಹಾಗಾಗಿದೆ ಅಂತ ಹೋದಲ್ಲೆಲ್ಲಾ ಬಿಜೆಪಿ (BJP)  ಹೇಳ್ತಲೇ ಇದೆ. ಮಹಾರಾಷ್ಟ್ರದ ರಾಜಕಾರಣದಲ್ಲಿ ಹಿಂದೆಂದೂ ಆಗದೇ ಇದ್ದ ಘಟನೆಯೊಂದು ಘಟಿಸ್ತಾ ಇದೆ. ಈ ಹಿಂದೆ, ಶಿವಸೇನೆ ಪಕ್ಷವೇ ಛಿದ್ರವಾಗಿ, ಅದರದೊಂದು ಮಹಾಭಾಗವೇ ಬಿಜೆಪಿಯ ಕಮಲದಲ್ಲಿ ಕೂತು, ಕಿಲಕಿಲ ಅಂತ ನಕ್ಕಿತ್ತು. ಅದರ ಫಲವಾಗಿ, ಬಿಜೆಪಿಗೆ ಮಹಾರಾಷ್ಟ್ರ ಸರ್ಕಾರದ ಭಾಗವಾಗೋ ಸೌಭಾಗ್ಯ ಒದಗಿತ್ತು. ಆದ್ರೆ ಈಗ ಅದೇ ಬಿಜೆಪಿಗೆ, ಅದೇ ಬಿಜೆಪಿ-  ಶಿಂಧೆ ಸರ್ಕಾರಕ್ಕೆ ದೊಡ್ಡ ಮಟ್ಟದ ಪವರ್ ದೊರೆತಿದೆ. ಆ ಪವರ್ ತಂದುಕೊಡ್ತಾ ಇರೋದು, ಅಜಿತ್ ದಾದಾ ಪವಾರ್‌. ಇಡೀ ದೇಶದಲ್ಲೋ ಸಂಚಲನ ಸೃಷ್ಟಿಸಿರೋ ಹೆಸರು ಇದು. ಅದರಲ್ಲೂ ಮುಖ್ಯವಾಗಿ, ಶರದ್ ಪವಾರ್ (Sharad Pawar) ಅನ್ನೋ ರಾಜಕೀಯ ಚಾಣಾಕ್ಷನ ಪಕ್ಷದ ಬುಡದಲ್ಲಿ ಸುನಾಮಿ ಸೃಷ್ಟಿಸಿರೋ ಹೆಸರು.. ಶರದ್ ಪವಾರ್ ಅವರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಗೇ (NCP party)  ಮಹಾಕಂಟಕ ತಂದಿರೋ ವ್ಯಕ್ತಿಯೇ ಈ ಅಜಿತ್ ಪವಾರ್ (Ajit Pawar).

ಇದನ್ನೂ ವೀಕ್ಷಿಸಿ:  ದಾಖಲೆ ಕೇಳಿದವರಿಗೆ ಪೆನ್‌ಡ್ರೈವ್‌ ತೋರಿಸಿದ ಹೆಚ್‌ಡಿಕೆ: "ಆ" ಸಾಕ್ಷಿ ಬಯಲಾದ್ರೆ ಯಾರಿಗೆ ಕುತ್ತು?

24:17ಕಾಸು..ಕರೆಂಟು..ಲಕ್ಷ್ಮೀ..ಜ್ಯೋತಿ..ಡಬಲ್ ಆಪರೇಷನ್! ಎಪಿಕ್ ಕಾರ್ಡ್​ ನಂಬರ್ ಸೀಕ್ರೆಟ್​..ಏನಿದು ಮಾಸ್ಟರ್​ ಸ್ಟ್ರೋಕ್?
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
24:49Karnataka Congress: ಹರಿಪ್ರಸಾದ್‌ಗೆ ಕೆಪಿಸಿಸಿ ಗದ್ದುಗೆ: ಡಿಕೆ-ಬಿಕೆ ಜೋಡಿಯಿಂದ ಹೊಸ ಮ್ಯಾಜಿಕ್ ಸಾಧ್ಯನಾ?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
Read more