ಪವಾರ್ VS ಪವಾರ್.. ಠಾಕ್ರೆ VS ಠಾಕ್ರೆ ಯುದ್ಧ..!: ಎಲ್ಲೆಲ್ಲಿ..ಹೇಗೆಲ್ಲಾ..ಕುಟುಂಬಗಳನ್ನೇ ಒಡೆದು ಹಾಕಿದೆ ರಾಜಕಾರಣ?

ಪವಾರ್ VS ಪವಾರ್.. ಠಾಕ್ರೆ VS ಠಾಕ್ರೆ ಯುದ್ಧ..!: ಎಲ್ಲೆಲ್ಲಿ..ಹೇಗೆಲ್ಲಾ..ಕುಟುಂಬಗಳನ್ನೇ ಒಡೆದು ಹಾಕಿದೆ ರಾಜಕಾರಣ?

Published : Jul 06, 2023, 11:46 AM IST

ಮಹಾರಾಷ್ಟ್ರದಲ್ಲಿ ರಾಜಕೀಯ ವಿಪ್ಲವ!
ಹೊಸದೊಂದು ಪರ್ವಕ್ಕೆ `ಮಹಾ' ಸಾಕ್ಷಿ!
ಪವಾರ್ VS ಪವಾರ್ ಸಮರ ಗೆದ್ದಿದ್ಯಾರು..?

ಇದು ಬಿಜೆಪಿಯ ಘಟಾನುಘಟಿ ನಾಯಕರಿಬ್ಬರ ಘೋಷವಾಕ್ಯ. ಫ್ಯಾಮಿಲಿ ಪಾಲಿಟಿಕ್ಸ್ನಿಂದ, ಕುಟುಂಬ ರಾಜಕಾರಣದಿಂದ, ರಾಜ್ಯಗಳು ಹಿಂದುಳಿತ ಇದ್ದಾವೆ. ಆದ್ದರಿಂದ ರಾಷ್ಟ್ರದ ಅಭಿವೃದ್ಧಿಗೆ ಅಡ್ಡಗಾಲು ಹಾಕಿದ ಹಾಗಾಗಿದೆ ಅಂತ ಹೋದಲ್ಲೆಲ್ಲಾ ಬಿಜೆಪಿ (BJP)  ಹೇಳ್ತಲೇ ಇದೆ. ಮಹಾರಾಷ್ಟ್ರದ ರಾಜಕಾರಣದಲ್ಲಿ ಹಿಂದೆಂದೂ ಆಗದೇ ಇದ್ದ ಘಟನೆಯೊಂದು ಘಟಿಸ್ತಾ ಇದೆ. ಈ ಹಿಂದೆ, ಶಿವಸೇನೆ ಪಕ್ಷವೇ ಛಿದ್ರವಾಗಿ, ಅದರದೊಂದು ಮಹಾಭಾಗವೇ ಬಿಜೆಪಿಯ ಕಮಲದಲ್ಲಿ ಕೂತು, ಕಿಲಕಿಲ ಅಂತ ನಕ್ಕಿತ್ತು. ಅದರ ಫಲವಾಗಿ, ಬಿಜೆಪಿಗೆ ಮಹಾರಾಷ್ಟ್ರ ಸರ್ಕಾರದ ಭಾಗವಾಗೋ ಸೌಭಾಗ್ಯ ಒದಗಿತ್ತು. ಆದ್ರೆ ಈಗ ಅದೇ ಬಿಜೆಪಿಗೆ, ಅದೇ ಬಿಜೆಪಿ-  ಶಿಂಧೆ ಸರ್ಕಾರಕ್ಕೆ ದೊಡ್ಡ ಮಟ್ಟದ ಪವರ್ ದೊರೆತಿದೆ. ಆ ಪವರ್ ತಂದುಕೊಡ್ತಾ ಇರೋದು, ಅಜಿತ್ ದಾದಾ ಪವಾರ್‌. ಇಡೀ ದೇಶದಲ್ಲೋ ಸಂಚಲನ ಸೃಷ್ಟಿಸಿರೋ ಹೆಸರು ಇದು. ಅದರಲ್ಲೂ ಮುಖ್ಯವಾಗಿ, ಶರದ್ ಪವಾರ್ (Sharad Pawar) ಅನ್ನೋ ರಾಜಕೀಯ ಚಾಣಾಕ್ಷನ ಪಕ್ಷದ ಬುಡದಲ್ಲಿ ಸುನಾಮಿ ಸೃಷ್ಟಿಸಿರೋ ಹೆಸರು.. ಶರದ್ ಪವಾರ್ ಅವರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಗೇ (NCP party)  ಮಹಾಕಂಟಕ ತಂದಿರೋ ವ್ಯಕ್ತಿಯೇ ಈ ಅಜಿತ್ ಪವಾರ್ (Ajit Pawar).

ಇದನ್ನೂ ವೀಕ್ಷಿಸಿ:  ದಾಖಲೆ ಕೇಳಿದವರಿಗೆ ಪೆನ್‌ಡ್ರೈವ್‌ ತೋರಿಸಿದ ಹೆಚ್‌ಡಿಕೆ: "ಆ" ಸಾಕ್ಷಿ ಬಯಲಾದ್ರೆ ಯಾರಿಗೆ ಕುತ್ತು?

20:58ಅಣ್ಣನನ್ನೇ ಓವರ್ ಟೇಕ್ ಮಾಡಿದ್ರಾ ಮುದ್ದಿನ ತಂಗಿ? ಅರ್ಧ ನಿಜವಾಗಿದೆ ಅಂದು ಇಂದಿರಾ ನುಡಿದಿದ್ದ ಭವಿಷ್ಯ!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
Read more