ಪವಾರ್ VS ಪವಾರ್.. ಠಾಕ್ರೆ VS ಠಾಕ್ರೆ ಯುದ್ಧ..!: ಎಲ್ಲೆಲ್ಲಿ..ಹೇಗೆಲ್ಲಾ..ಕುಟುಂಬಗಳನ್ನೇ ಒಡೆದು ಹಾಕಿದೆ ರಾಜಕಾರಣ?

ಪವಾರ್ VS ಪವಾರ್.. ಠಾಕ್ರೆ VS ಠಾಕ್ರೆ ಯುದ್ಧ..!: ಎಲ್ಲೆಲ್ಲಿ..ಹೇಗೆಲ್ಲಾ..ಕುಟುಂಬಗಳನ್ನೇ ಒಡೆದು ಹಾಕಿದೆ ರಾಜಕಾರಣ?

Published : Jul 06, 2023, 11:46 AM IST

ಮಹಾರಾಷ್ಟ್ರದಲ್ಲಿ ರಾಜಕೀಯ ವಿಪ್ಲವ!
ಹೊಸದೊಂದು ಪರ್ವಕ್ಕೆ `ಮಹಾ' ಸಾಕ್ಷಿ!
ಪವಾರ್ VS ಪವಾರ್ ಸಮರ ಗೆದ್ದಿದ್ಯಾರು..?

ಇದು ಬಿಜೆಪಿಯ ಘಟಾನುಘಟಿ ನಾಯಕರಿಬ್ಬರ ಘೋಷವಾಕ್ಯ. ಫ್ಯಾಮಿಲಿ ಪಾಲಿಟಿಕ್ಸ್ನಿಂದ, ಕುಟುಂಬ ರಾಜಕಾರಣದಿಂದ, ರಾಜ್ಯಗಳು ಹಿಂದುಳಿತ ಇದ್ದಾವೆ. ಆದ್ದರಿಂದ ರಾಷ್ಟ್ರದ ಅಭಿವೃದ್ಧಿಗೆ ಅಡ್ಡಗಾಲು ಹಾಕಿದ ಹಾಗಾಗಿದೆ ಅಂತ ಹೋದಲ್ಲೆಲ್ಲಾ ಬಿಜೆಪಿ (BJP)  ಹೇಳ್ತಲೇ ಇದೆ. ಮಹಾರಾಷ್ಟ್ರದ ರಾಜಕಾರಣದಲ್ಲಿ ಹಿಂದೆಂದೂ ಆಗದೇ ಇದ್ದ ಘಟನೆಯೊಂದು ಘಟಿಸ್ತಾ ಇದೆ. ಈ ಹಿಂದೆ, ಶಿವಸೇನೆ ಪಕ್ಷವೇ ಛಿದ್ರವಾಗಿ, ಅದರದೊಂದು ಮಹಾಭಾಗವೇ ಬಿಜೆಪಿಯ ಕಮಲದಲ್ಲಿ ಕೂತು, ಕಿಲಕಿಲ ಅಂತ ನಕ್ಕಿತ್ತು. ಅದರ ಫಲವಾಗಿ, ಬಿಜೆಪಿಗೆ ಮಹಾರಾಷ್ಟ್ರ ಸರ್ಕಾರದ ಭಾಗವಾಗೋ ಸೌಭಾಗ್ಯ ಒದಗಿತ್ತು. ಆದ್ರೆ ಈಗ ಅದೇ ಬಿಜೆಪಿಗೆ, ಅದೇ ಬಿಜೆಪಿ-  ಶಿಂಧೆ ಸರ್ಕಾರಕ್ಕೆ ದೊಡ್ಡ ಮಟ್ಟದ ಪವರ್ ದೊರೆತಿದೆ. ಆ ಪವರ್ ತಂದುಕೊಡ್ತಾ ಇರೋದು, ಅಜಿತ್ ದಾದಾ ಪವಾರ್‌. ಇಡೀ ದೇಶದಲ್ಲೋ ಸಂಚಲನ ಸೃಷ್ಟಿಸಿರೋ ಹೆಸರು ಇದು. ಅದರಲ್ಲೂ ಮುಖ್ಯವಾಗಿ, ಶರದ್ ಪವಾರ್ (Sharad Pawar) ಅನ್ನೋ ರಾಜಕೀಯ ಚಾಣಾಕ್ಷನ ಪಕ್ಷದ ಬುಡದಲ್ಲಿ ಸುನಾಮಿ ಸೃಷ್ಟಿಸಿರೋ ಹೆಸರು.. ಶರದ್ ಪವಾರ್ ಅವರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಗೇ (NCP party)  ಮಹಾಕಂಟಕ ತಂದಿರೋ ವ್ಯಕ್ತಿಯೇ ಈ ಅಜಿತ್ ಪವಾರ್ (Ajit Pawar).

ಇದನ್ನೂ ವೀಕ್ಷಿಸಿ:  ದಾಖಲೆ ಕೇಳಿದವರಿಗೆ ಪೆನ್‌ಡ್ರೈವ್‌ ತೋರಿಸಿದ ಹೆಚ್‌ಡಿಕೆ: "ಆ" ಸಾಕ್ಷಿ ಬಯಲಾದ್ರೆ ಯಾರಿಗೆ ಕುತ್ತು?

19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
22:55Karnataka Politics: ಉಭಯ ಸಂಕಟದಲ್ಲಿ ಸಿಲುಕಿದ ಕಾಂಗ್ರೆಸ್ ಹೈಕಮಾಂಡ್! ಹೇಗಿವೆ ಸಿದ್ದು-ಡಿಕೆ ಪಟ್ಟುಗಳು?
Read more