ಪವಾರ್ VS ಪವಾರ್.. ಠಾಕ್ರೆ VS ಠಾಕ್ರೆ ಯುದ್ಧ..!: ಎಲ್ಲೆಲ್ಲಿ..ಹೇಗೆಲ್ಲಾ..ಕುಟುಂಬಗಳನ್ನೇ ಒಡೆದು ಹಾಕಿದೆ ರಾಜಕಾರಣ?

ಪವಾರ್ VS ಪವಾರ್.. ಠಾಕ್ರೆ VS ಠಾಕ್ರೆ ಯುದ್ಧ..!: ಎಲ್ಲೆಲ್ಲಿ..ಹೇಗೆಲ್ಲಾ..ಕುಟುಂಬಗಳನ್ನೇ ಒಡೆದು ಹಾಕಿದೆ ರಾಜಕಾರಣ?

Published : Jul 06, 2023, 11:46 AM IST

ಮಹಾರಾಷ್ಟ್ರದಲ್ಲಿ ರಾಜಕೀಯ ವಿಪ್ಲವ!
ಹೊಸದೊಂದು ಪರ್ವಕ್ಕೆ `ಮಹಾ' ಸಾಕ್ಷಿ!
ಪವಾರ್ VS ಪವಾರ್ ಸಮರ ಗೆದ್ದಿದ್ಯಾರು..?

ಇದು ಬಿಜೆಪಿಯ ಘಟಾನುಘಟಿ ನಾಯಕರಿಬ್ಬರ ಘೋಷವಾಕ್ಯ. ಫ್ಯಾಮಿಲಿ ಪಾಲಿಟಿಕ್ಸ್ನಿಂದ, ಕುಟುಂಬ ರಾಜಕಾರಣದಿಂದ, ರಾಜ್ಯಗಳು ಹಿಂದುಳಿತ ಇದ್ದಾವೆ. ಆದ್ದರಿಂದ ರಾಷ್ಟ್ರದ ಅಭಿವೃದ್ಧಿಗೆ ಅಡ್ಡಗಾಲು ಹಾಕಿದ ಹಾಗಾಗಿದೆ ಅಂತ ಹೋದಲ್ಲೆಲ್ಲಾ ಬಿಜೆಪಿ (BJP)  ಹೇಳ್ತಲೇ ಇದೆ. ಮಹಾರಾಷ್ಟ್ರದ ರಾಜಕಾರಣದಲ್ಲಿ ಹಿಂದೆಂದೂ ಆಗದೇ ಇದ್ದ ಘಟನೆಯೊಂದು ಘಟಿಸ್ತಾ ಇದೆ. ಈ ಹಿಂದೆ, ಶಿವಸೇನೆ ಪಕ್ಷವೇ ಛಿದ್ರವಾಗಿ, ಅದರದೊಂದು ಮಹಾಭಾಗವೇ ಬಿಜೆಪಿಯ ಕಮಲದಲ್ಲಿ ಕೂತು, ಕಿಲಕಿಲ ಅಂತ ನಕ್ಕಿತ್ತು. ಅದರ ಫಲವಾಗಿ, ಬಿಜೆಪಿಗೆ ಮಹಾರಾಷ್ಟ್ರ ಸರ್ಕಾರದ ಭಾಗವಾಗೋ ಸೌಭಾಗ್ಯ ಒದಗಿತ್ತು. ಆದ್ರೆ ಈಗ ಅದೇ ಬಿಜೆಪಿಗೆ, ಅದೇ ಬಿಜೆಪಿ-  ಶಿಂಧೆ ಸರ್ಕಾರಕ್ಕೆ ದೊಡ್ಡ ಮಟ್ಟದ ಪವರ್ ದೊರೆತಿದೆ. ಆ ಪವರ್ ತಂದುಕೊಡ್ತಾ ಇರೋದು, ಅಜಿತ್ ದಾದಾ ಪವಾರ್‌. ಇಡೀ ದೇಶದಲ್ಲೋ ಸಂಚಲನ ಸೃಷ್ಟಿಸಿರೋ ಹೆಸರು ಇದು. ಅದರಲ್ಲೂ ಮುಖ್ಯವಾಗಿ, ಶರದ್ ಪವಾರ್ (Sharad Pawar) ಅನ್ನೋ ರಾಜಕೀಯ ಚಾಣಾಕ್ಷನ ಪಕ್ಷದ ಬುಡದಲ್ಲಿ ಸುನಾಮಿ ಸೃಷ್ಟಿಸಿರೋ ಹೆಸರು.. ಶರದ್ ಪವಾರ್ ಅವರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಗೇ (NCP party)  ಮಹಾಕಂಟಕ ತಂದಿರೋ ವ್ಯಕ್ತಿಯೇ ಈ ಅಜಿತ್ ಪವಾರ್ (Ajit Pawar).

ಇದನ್ನೂ ವೀಕ್ಷಿಸಿ:  ದಾಖಲೆ ಕೇಳಿದವರಿಗೆ ಪೆನ್‌ಡ್ರೈವ್‌ ತೋರಿಸಿದ ಹೆಚ್‌ಡಿಕೆ: "ಆ" ಸಾಕ್ಷಿ ಬಯಲಾದ್ರೆ ಯಾರಿಗೆ ಕುತ್ತು?

18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
19:33ರಾಜಾಹುಲಿಯ ರಣಘರ್ಜನೆ, ಸೈಕಲ್ to ಸಿಂಹಾಸನ: ಮಾಜಿ ಸಿಎಂ ಯಡಿಯೂರಪ್ಪ 50 ವರ್ಷಗಳ ರೋಚಕ ಚರಿತ್ರೆ
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
20:27ಕಾಂಗ್ರೆಸ್‌ನಲ್ಲಿ ನಿಯತ್ತಿನ ಯುದ್ಧ: ಡಿಕೆ ಯಾವಾಗ ಸಿಎಂ ಆಗ್ತಾರೆ? ಡಿಸಿಎಂ ಬಂಟರ ನೀಡಿದ ಮುಹೂರ್ತ ಏನು?
46:28ತಮಿಳುನಾಡು ಚುನಾವಣಾ ಕಣದಲ್ಲಿ ಬಿರುಗಾಳಿ: ವಿಜಯ್ ಸವಾಲು, ಬಿಜೆಪಿಗೆ ಅಣ್ಣಾಮಲೈ ಶಾಕ್
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
Read more