Mandya: ರಣ ರಣ ಮಂಡ್ಯದಲ್ಲಿ ಕಾಂಗ್ರೆಸ್ v/s ಮೈತ್ರಿ ಫೈಟ್..! ಸ್ಟಾರ್ ಚಂದ್ರು ಸ್ಟಾರ್ ಬದಲಿಸ್ತಾರಾ ಮಂಡ್ಯ ಮತದಾರ..?

Mandya: ರಣ ರಣ ಮಂಡ್ಯದಲ್ಲಿ ಕಾಂಗ್ರೆಸ್ v/s ಮೈತ್ರಿ ಫೈಟ್..! ಸ್ಟಾರ್ ಚಂದ್ರು ಸ್ಟಾರ್ ಬದಲಿಸ್ತಾರಾ ಮಂಡ್ಯ ಮತದಾರ..?

Published : Apr 15, 2024, 05:22 PM ISTUpdated : Apr 17, 2024, 10:42 AM IST

ಮಂಡ್ಯ ಅಖಾಡದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಬ್ಬರದ ಪ್ರಚಾರ..!
ಜಿಲ್ಲೆಯಾದ್ಯಂತ ಸ್ಟಾರ್ ಚಂದ್ರುಗೆ ಅಭೂತಪೂರ್ವ ಸ್ವಾಗತ..!
ಸ್ಟಾರ್ ಚಂದ್ರುಗೆ ಪೂರ್ಣಕುಂಭ ಸ್ವಾಗತ ಕೋರಿದ ಮಹಿಳೆಯರು!

ಮಂಡ್ಯ ರಣಕಣ ರಂಗೇರ್ತಿದೆ. ಮಂಡ್ಯ(Mandya) ಮಹಾಯುದ್ಧದಲ್ಲಿ ಜೆಡಿಎಸ್‌(JDS) ಬಿಜೆಪಿ(BJP) ಮೈತ್ರಿ ಎದುರಿಸಲು ಕಾಂಗ್ರೆಸ್(Congress) ಸಜ್ಜಾಗಿದೆ. ಮಾಜಿ ಸಿಎಂ ಕುಮಾರಸ್ವಾಮಿಗೆ(HD Kumaraswamy) ಪ್ರತಿಸ್ಪರ್ಧಿಯಾಗಿ ವೆಂಕರಮಣೇಗೌಡ ಅಲಿಯಾಸ್ ಸ್ಟಾರ್ ಚಂದ್ರು(Star Chandru) ಕಣದಲ್ಲಿದ್ದಾರೆ. ಬಿರು ಬಿಸಿಲನ್ನೂ ಲೆಕ್ಕಿಸದೆ ಹಳ್ಳಿ ಹಳ್ಳಿಗಳಿಗೆ ತೆರಳಿ ಅಬ್ಬರದ ಪ್ರಚಾರ ಮಾಡ್ತಿದ್ದಾರೆ. ಮಹಿಳೆಯರು ಆರತಿ ಮಾಡಿ ಕಳಶ ಹೊತ್ತು ಸ್ಟಾರ್ ಚಂದ್ರುರನ್ನ ಸ್ವಾಗತಿಸ್ತಿದ್ದಾರೆ. ಪ್ರಚಾರದ ವೇಳೆ ಸಿಗುತ್ತಿರುವ ಜನ ಬೆಂಬಲ ಸ್ಟಾರ್ ಚಂದ್ರು ಅವ್ರಿಗೆ ಮತ್ತಷ್ಟು ಹುಮ್ಮಸ್ಸು ತಂದು ಕೊಡ್ತಿದೆ.

ಲೋಕಸಭಾ ಚುನಾವಣೆಯ ಕಾವು ಜೋರಾಗಿದೆ. ಅದ್ರಲ್ಲೂ ರಾಜಕೀಯಕ್ಕೆ ಹೆಸರಾದ ಹಾಗೂ ಹೈಹೋಲ್ಟೇಜ್ ರಣಕಣ ಅಂದ್ರೆ ಅದು ಮಂಡ್ಯ. ಸದಾ ಅಚ್ಚರಿ ಫಲಿತಾಂಶದ ಮೂಲಕ ದೇಶ ಹಾಗೂ ರಾಜ್ಯದ ಗಮನಸೆಳೆದಿದೆ. ಕಳೆದ ಬಾರಿ ನಡೆದ ಲೋಕಸಭಾ ಚುನಾವಣೆಯಂತು ಇಡೀ ದೇಶವೆ ತಿರುಗಿ ನೋಡುವಂತೆ ಮಾಡಿತ್ತು. ಇಂಡಿಯಾ ಅಂದರೆ ಮಂಡ್ಯಾ ಅನ್ನೋ ಮಾತನ್ನ ಮತ್ತೆ ಸಾಬೀತು ಮಾಡಿತ್ತು. ಕಳೆದ ಬಾರಿಯಂತೆ ಈ ಬಾರಿಯೂ ಮಂಡ್ಯ ಎಲ್ಲರ ಕುತೂಹಲಕ್ಕೆ ಕಾರಣವಾಗಿರುವ ಕ್ಷೇತ್ರವಾಗಿದೆ. ಮಾಜಿ ಸಿಎಂ ಕುಮಾರಸ್ವಾಮಿ ಸ್ಪರ್ಧೆಯಿಂದ ಮಂಡ್ಯ ಅಕ್ಷರಶಃ ರಣರಂಗವಾಗಿದೆ. ಅದ್ರಲ್ಲೂ ಎಚ್ಡಿಕೆಗೆ ಟಕ್ಕರ್ ಕೊಡಲು ಕಾಂಗ್ರೆಸ್ ಈ ಬಾರಿ ಅಭ್ಯರ್ಥಿಯಾಗಿ ಸ್ಟಾರ್ ಚಂದ್ರು ಅವ್ರನ್ನು ಕಣಕ್ಕಿಳಿಸಿದೆ.

ಇದನ್ನೂ ವೀಕ್ಷಿಸಿ:  Loksabha Eection 2024: ಪ್ರಧಾನಿ ವಿತ್ ಮಾಜಿ ಪ್ರಧಾನಿ..ಗೌಡರ ಕೋಟೆಯಲ್ಲಿ ಮೋದಿ ಮೇನಿಯಾ..!

19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
Read more