5 ಗ್ಯಾರಂಟಿಗಳ ಸುತ್ತ 52 ಸಾವಿರ ಕೋಟಿಗಳ ಲೆಕ್ಕ: ಸಿದ್ದರಾಮಯ್ಯ ಮುಂದೆ ಅರ್ಧ ಲಕ್ಷ ಕೋಟಿಯ ಚಾಲೆಂಜ್..!

5 ಗ್ಯಾರಂಟಿಗಳ ಸುತ್ತ 52 ಸಾವಿರ ಕೋಟಿಗಳ ಲೆಕ್ಕ: ಸಿದ್ದರಾಮಯ್ಯ ಮುಂದೆ ಅರ್ಧ ಲಕ್ಷ ಕೋಟಿಯ ಚಾಲೆಂಜ್..!

Published : Jun 04, 2023, 12:25 PM IST

ಐದು ಗ್ಯಾರಂಟಿ.. ಅರ್ಧಲಕ್ಷ ಕೋಟಿಯ ಲೆಕ್ಕ.. ಸಿದ್ದು ಲೆಕ್ಕಾಚಾರ..!
½ ಲಕ್ಷ ಕೋಟಿಗಳ ಗ್ಯಾರಂಟಿ ಲೆಕ್ಕದ ಅಸಲಿ ಗುಟ್ಟೇನು..?
ಸಿದ್ದು ಟ್ರ್ಯಾಕ್ ರೆಕಾರ್ಡ್ ಈ ಬಾರಿಯೂ ಕೆಲಸ ಮಾಡುತ್ತಾ..?

ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದಾಯ್ತು. ಐದೂ ಗ್ಯಾರಂಟಿಗಳು ಇದೇ ತಿಂಗಳಿಂದ ಒಂದೊಂದಾಗಿ ಜಾರಿಗೆ ಬರಲಿವೆ ಅಂತ ಗ್ಯಾರಂಟಿರಾಮಯ್ಯ ಹೇಳಿದ್ದೂ ಆಯ್ತು. ಈಗ ಉಳಿದಿರೋ ಕುತೂಹಲ ಗ್ಯಾರಂಟಿ ಲೆಕ್ಕ. ಇದು ಅರ್ಧ ಲಕ್ಷ ಕೋಟಿಯ ಗ್ಯಾರಂಟಿ ಲೆಕ್ಕ. ಕೈ ಸರ್ಕಾರ ಪಂಚ ಗ್ಯಾರಂಟಿಗಳು ಬಿಚ್ಚಿಟ್ಟಿರೋ ಪಕ್ಕಾ ಲೆಕ್ಕ.ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ ಐದು ಗ್ಯಾರಂಟಿಗಳು. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಪ್ರಚಂಡ ಜಯಭೇರಿಯೊಂದಿಗೆ ಅಧಿಕಾರಕ್ಕೇರಿಸಿದೆ.2013ರಿಂದ 20178ರವರೆಗೆ ಮುಖ್ಯಮಂತ್ರಿಯಾಗಿದ್ದಾಗ ಪ್ರಣಾಳಿಕೆಯಲ್ಲಿ ನೀಡಿದ್ದ 165 ಭರವಸೆಗಳಲ್ಲಿ 158ನ್ನು ಈಡೇರಿಸಿದ ಹೆಗ್ಗಳಿಕೆ ಸಿದ್ದರಾಮಯ್ಯನವರಿಗಿದೆ. ಅನ್ನಭಾಗ್ಯದಿಂದ ಹಿಡಿದು ಶಾದಿಭಾಗ್ಯದವರೆಗೆ ಸಿದ್ದರಾಮಯ್ಯ ಏನ್ ಹೇಳಿದ್ರೋ ಅದನ್ನು ಮಾಡಿ ತೋರಿಸಿದ್ರು.ಕಾಂಗ್ರೆಸ್ ಸರ್ಕಾರ ಘೋಷಿಸಿರೋ ಐದು ಗ್ಯಾರಂಟಿ ಯೋಜನೆಗಳಿಗೆ ವರ್ಷಕ್ಕೆ ಬೇಕಿರೋ ಅಂದಾಜು ಮೊತ್ತ 52 ಸಾವಿರ ಕೋಟಿ ರೂಪಾಯಿ. ಇದು ಬರೋಬ್ಬರಿ 52 ಸಾವಿರ ಕೋಟಿಗಳ ಲೆಕ್ಕ ಅನ್ನೋದು ಹಣಕಾಸು ಇಲಾಖೆಯ ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲ್ಲಿಸಿರುವ ಪ್ರಾಥಮಿಕ ಅಂದಾಜು ಪಟ್ಟಿಯಲ್ಲಿ ಬಹಿರಂಗಗೊಂಡಿದೆ.

ಇದನ್ನೂ ವೀಕ್ಷಿಸಿ: ಪಂಚ ಗ್ಯಾರಂಟಿಗಳಿಗೆ ಮುಹೂರ್ತ ಫಿಕ್ಸ್ : ಎಲ್ಲಾ ಯೋಜನೆಗಳಿಗೆ ಒಂದೇ ಕಡೆ ಅರ್ಜಿ ಸಲ್ಲಿಸಬಹುದಾ..?

22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
Read more