ಚಾರ್ ಸೌ ಪಾರ್ ಘೋಷಣೆಯಿಂದ ವಿಪಕ್ಷಗಳ ಸ್ಥಿತಿ ಏನಾಯ್ತು? ನಿಜವಾಯ್ತಾ ಪ್ರಶಾಂತ್ ಕಿಶೋರ್ ಭವಿಷ್ಯ ?

ಚಾರ್ ಸೌ ಪಾರ್ ಘೋಷಣೆಯಿಂದ ವಿಪಕ್ಷಗಳ ಸ್ಥಿತಿ ಏನಾಯ್ತು? ನಿಜವಾಯ್ತಾ ಪ್ರಶಾಂತ್ ಕಿಶೋರ್ ಭವಿಷ್ಯ ?

Published : May 24, 2024, 06:42 PM IST

ಮೋದಿ ಮತ್ತೆ ಪ್ರಧಾನಿಯಾಗ್ತಾರೆ, ಹ್ಯಾಟ್ರಿಕ್ ಗೆಲುವು ಖಚಿತ 
3ನೇ ಹಂತದ ಚುನಾವಣೆ ನಂತರ ಅವರಿಗೆ ಯಾರೋ ಹೇಳಿದರು
ಅವರಿಗೆ ಅರ್ಥವೇ ಆಗಲಿಲ್ಲ,ಈ ಚರ್ಚೆ ಎಲ್ಲಿಗೆ ಹೋಯ್ತು ಅಂತ

ಚುನಾವಣಾ ತಜ್ಞ ಪ್ರಶಾಂತ್ ಕಿಶೋರ್ ಭವಿಷ್ಯ ನಿಜವಾಗಿದ್ದು, ಚಾರ್ ಸೌ ಪಾರ್ ಬಿಜೆಪಿ ತಂತ್ರಗಾರಿಕೆ ಅದು ಟಾರ್ಗೆಟ್ ಅಲ್ಲ. ಚಾರ್ ಸೌ ಪಾರ್ ಎನ್ನುವುದು ಬಿಜೆಪಿ ನಾಯಕರ ನಿಗೂಢ ಆಟವಾಗಿದೆ ಎಂದು ಬಿಜೆಪಿ ತಂತ್ರಗಾರಿಕೆ ಬಗ್ಗೆ ಭವಿಷ್ಯ ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಚಾರ್ ಸೌ ಪಾರ್ ವಿಚಾರದ ಮೇಲೆ ದೇಶದಲ್ಲಿ ಚರ್ಚೆ ನಡೀತಿದೆ. ವಿಪಕ್ಷಗಳ ದಿಕ್ಕು ತಪ್ಪಿಸಿದ್ದಾರೆ ಎಂದಿದ್ದ ಪ್ರಶಾಂತ್ ಕಿಶೋರ್. ಚಾರ್ ಸೌ ಪಾರ್ ತಂತ್ರಗಾರಿಕೆ ಎಂದು ಒಪ್ಪಿಕೊಂಡ ಮೋದಿ. ಚಾರ್ ಸೌ ಪಾರ್ ಘೋಷಣೆಯಿಂದ ವಿಪಕ್ಷಗಳ ಸ್ಥಿತಿ ಏನಾಯ್ತು. 400 ಸ್ಥಾನ ತಲುಪಲ್ಲ ಎಂದು ವಿಪಕ್ಷಗಳು ಮಾತಾಡಲು ಆರಂಭಿಸಿದ್ರು. ನಾವು ಎಲ್ಲಿಗೆ ಕರೆದುಕೊಂಡು ಹೋದ್ವಿ ಅಂತಾ ಅವರಿಗೆ ಗೊತ್ತಾಗಿಲ್ಲ. ಕೊನೆಗೂ ಚಾರ್ ಸೌ ಪಾರ್ ತಂತ್ರಗಾರಿಕೆ ಬಿಚ್ಚಿಟ್ಟ ಪ್ರಧಾನಿ ಮೋದಿ. 

ಇದನ್ನೂ ವೀಕ್ಷಿಸಿ:  ಟಾಪ್‌ 15 ನ್ಯೂಸ್‌ ವೆಬ್‌ನಲ್ಲಿ ಏಷ್ಯಾನೆಟ್‌ ನ್ಯೂಸ್‌ ನಂ.1: ವಾರ್ಷಿಗ ಓದುಗರ ಸಂಖ್ಯೆಯಲ್ಲಿ ಶೇ.110ರಷ್ಟು ಪ್ರಗತಿ

23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
Read more