ಕರ್ನಾಟಕ ಸೋತ ಮೇಲೆ ಬದಲಾಯ್ತು ಪ್ರಧಾನಿ ಯುದ್ಧ ತಂತ್ರ..! ಹೇಗಿದೆ ಗೊತ್ತಾ ಮೋದಿ ಅಶ್ವಮೇಧ 3.0..?

ಕರ್ನಾಟಕ ಸೋತ ಮೇಲೆ ಬದಲಾಯ್ತು ಪ್ರಧಾನಿ ಯುದ್ಧ ತಂತ್ರ..! ಹೇಗಿದೆ ಗೊತ್ತಾ ಮೋದಿ ಅಶ್ವಮೇಧ 3.0..?

Published : Aug 19, 2023, 12:49 PM IST

ಲೋಕವಿಜಯಕ್ಕೆ ಶುರು ಮೋದಿ ಕಸರತ್ತು!
ವಿಪಕ್ಷಗಳ ವ್ಯೂಹಕ್ಕೆ ಮೋದಿ-ಶಾ ಪ್ರತಿವ್ಯೂಹ!
ಎದುರಾಳಿ ತಂತ್ರ ಛೇಧಿಸಲು ಮೋದಿ ಪಡೆ ಸನ್ನದ್ಧ!

ಲೋಕವಿಜಯಕ್ಕೆ ಸದ್ದಿಲ್ಲದೆ ಸಿದ್ಧವಾಗುತ್ತಿದೆ ಹಸ್ತ ಪಾಳಯದ ರಣತಂತ್ರ. ಆ ತಂತ್ರಕ್ಕೆ ಕಮಲ ಪಡೆ ಸಜ್ಜುಗೊಳಿಸ್ತಾ ಇದೆ ಪ್ರತಿತಂತ್ರ. ಕರ್ನಾಟಕದಲ್ಲಿ ಸೋತ ಮೇಲೆ ಚಾಣಾಕ್ಷ ಮೋದಿಯ ಯುದ್ಧ ತಂತ್ರ ಬದಲಾಗಿದೆ ಎನ್ನಲಾಗ್ತಿದೆ. ಪ್ರಧಾನಿ ನರೇಂದ್ರ ಮೋದಿ(PM Modi) ಅವರು ಅದಾಗಲೇ ಮತ್ತೆ ನಾನೇ ಬರ್ತೀನಿ, ನಾನೇ ಪ್ರಧಾನಿಯಾಗ್ತೀನಿ, ಇದೇ ಕೆಂಪುಕೋಟೆ ಮೇಲೆ ನಾನೇ ನನ್ನ ಕೈಯಾರೆ ತಿರಂಗ ಹಾರುಸ್ತೀನಿ ಅಂತ ಕಾನ್ಫಿಡೆಂಟ್ಆಗಿ ಹೇಳ್ತಾ ಇದಾರೆ. ಈ ಮೂಲಕ ಎದುರಾಳಿ ಪಡೆಗೆ ಎಚ್ಚರಿಕೆಯ ಸಂದೇಶ ರವಾನೆ ಮಾಡಿದ್ದಾರೆ. ಬಿಜೆಪಿಯ (BJP) ಸೋಲು ಕಾಂಗ್ರೆಸ್(Congress) ಹಾಗೂ ಕಾಂಗ್ರೆಸ್ ಜೊತೆ ಮೈತ್ರಿ ಮಾಡ್ಕೊಂಡಿರೋ ಪಕ್ಷಗಳಿಗೆ ಹೊಸ ಹುಮ್ಮಸ್ಸು ತುಂಬಿದೆ.. ಸರಿಯಾಗಿ ಟಕ್ಕರ್ ಕೊಟ್ರೆ, ಮೋದಿ ಅವರ ಅಶ್ವಮೇಧದ ಕುದುರೆನಾ ಕಟ್ಟಿಹಾಕೋದು ಕಷ್ಟದ ಮಾತಲ್ಲ ಅನ್ನೋ ನಿರ್ಣಯಕ್ಕೆ ಬಂದಿದ್ದಾರೆ.. ಅವರ ಆ ಉತ್ಸಾಹ, ಆ ಹುಮ್ಮಸ್ಸಿನ ಪ್ರತೀಕವಾಗಿದ್ದು, ಮೊನ್ನೆ ತಾನೆ ಲೋಕಸಭೇಲಿ ನಡೀತಲ್ಲಾ, ಆ ಅವಿಶ್ವಾಸ ಮಂಡನೆಯ ಅಗ್ನಿಪರೀಕ್ಷೆ.

ಇದನ್ನೂ ವೀಕ್ಷಿಸಿ:  ರಿವರ್ಸ್ ಆಪರೇಷನ್ ಪ್ಲ್ಯಾನ್ ಹೆಣೆದರಾ ಕನಕಪುರದ ಹಂಟರ್..? ರಿವರ್ಸ್ ಆಪರೇಷನ್.. ರಿವರ್ಸ್ ಗೇರ್ ಪಾಲಿಟಿಕ್ಸ್..!

21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
Read more