ಕರ್ನಾಟಕ ಸೋತ ಮೇಲೆ ಬದಲಾಯ್ತು ಪ್ರಧಾನಿ ಯುದ್ಧ ತಂತ್ರ..! ಹೇಗಿದೆ ಗೊತ್ತಾ ಮೋದಿ ಅಶ್ವಮೇಧ 3.0..?

ಕರ್ನಾಟಕ ಸೋತ ಮೇಲೆ ಬದಲಾಯ್ತು ಪ್ರಧಾನಿ ಯುದ್ಧ ತಂತ್ರ..! ಹೇಗಿದೆ ಗೊತ್ತಾ ಮೋದಿ ಅಶ್ವಮೇಧ 3.0..?

Published : Aug 19, 2023, 12:49 PM IST

ಲೋಕವಿಜಯಕ್ಕೆ ಶುರು ಮೋದಿ ಕಸರತ್ತು!
ವಿಪಕ್ಷಗಳ ವ್ಯೂಹಕ್ಕೆ ಮೋದಿ-ಶಾ ಪ್ರತಿವ್ಯೂಹ!
ಎದುರಾಳಿ ತಂತ್ರ ಛೇಧಿಸಲು ಮೋದಿ ಪಡೆ ಸನ್ನದ್ಧ!

ಲೋಕವಿಜಯಕ್ಕೆ ಸದ್ದಿಲ್ಲದೆ ಸಿದ್ಧವಾಗುತ್ತಿದೆ ಹಸ್ತ ಪಾಳಯದ ರಣತಂತ್ರ. ಆ ತಂತ್ರಕ್ಕೆ ಕಮಲ ಪಡೆ ಸಜ್ಜುಗೊಳಿಸ್ತಾ ಇದೆ ಪ್ರತಿತಂತ್ರ. ಕರ್ನಾಟಕದಲ್ಲಿ ಸೋತ ಮೇಲೆ ಚಾಣಾಕ್ಷ ಮೋದಿಯ ಯುದ್ಧ ತಂತ್ರ ಬದಲಾಗಿದೆ ಎನ್ನಲಾಗ್ತಿದೆ. ಪ್ರಧಾನಿ ನರೇಂದ್ರ ಮೋದಿ(PM Modi) ಅವರು ಅದಾಗಲೇ ಮತ್ತೆ ನಾನೇ ಬರ್ತೀನಿ, ನಾನೇ ಪ್ರಧಾನಿಯಾಗ್ತೀನಿ, ಇದೇ ಕೆಂಪುಕೋಟೆ ಮೇಲೆ ನಾನೇ ನನ್ನ ಕೈಯಾರೆ ತಿರಂಗ ಹಾರುಸ್ತೀನಿ ಅಂತ ಕಾನ್ಫಿಡೆಂಟ್ಆಗಿ ಹೇಳ್ತಾ ಇದಾರೆ. ಈ ಮೂಲಕ ಎದುರಾಳಿ ಪಡೆಗೆ ಎಚ್ಚರಿಕೆಯ ಸಂದೇಶ ರವಾನೆ ಮಾಡಿದ್ದಾರೆ. ಬಿಜೆಪಿಯ (BJP) ಸೋಲು ಕಾಂಗ್ರೆಸ್(Congress) ಹಾಗೂ ಕಾಂಗ್ರೆಸ್ ಜೊತೆ ಮೈತ್ರಿ ಮಾಡ್ಕೊಂಡಿರೋ ಪಕ್ಷಗಳಿಗೆ ಹೊಸ ಹುಮ್ಮಸ್ಸು ತುಂಬಿದೆ.. ಸರಿಯಾಗಿ ಟಕ್ಕರ್ ಕೊಟ್ರೆ, ಮೋದಿ ಅವರ ಅಶ್ವಮೇಧದ ಕುದುರೆನಾ ಕಟ್ಟಿಹಾಕೋದು ಕಷ್ಟದ ಮಾತಲ್ಲ ಅನ್ನೋ ನಿರ್ಣಯಕ್ಕೆ ಬಂದಿದ್ದಾರೆ.. ಅವರ ಆ ಉತ್ಸಾಹ, ಆ ಹುಮ್ಮಸ್ಸಿನ ಪ್ರತೀಕವಾಗಿದ್ದು, ಮೊನ್ನೆ ತಾನೆ ಲೋಕಸಭೇಲಿ ನಡೀತಲ್ಲಾ, ಆ ಅವಿಶ್ವಾಸ ಮಂಡನೆಯ ಅಗ್ನಿಪರೀಕ್ಷೆ.

ಇದನ್ನೂ ವೀಕ್ಷಿಸಿ:  ರಿವರ್ಸ್ ಆಪರೇಷನ್ ಪ್ಲ್ಯಾನ್ ಹೆಣೆದರಾ ಕನಕಪುರದ ಹಂಟರ್..? ರಿವರ್ಸ್ ಆಪರೇಷನ್.. ರಿವರ್ಸ್ ಗೇರ್ ಪಾಲಿಟಿಕ್ಸ್..!

16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
19:33ರಾಜಾಹುಲಿಯ ರಣಘರ್ಜನೆ, ಸೈಕಲ್ to ಸಿಂಹಾಸನ: ಮಾಜಿ ಸಿಎಂ ಯಡಿಯೂರಪ್ಪ 50 ವರ್ಷಗಳ ರೋಚಕ ಚರಿತ್ರೆ
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
20:27ಕಾಂಗ್ರೆಸ್‌ನಲ್ಲಿ ನಿಯತ್ತಿನ ಯುದ್ಧ: ಡಿಕೆ ಯಾವಾಗ ಸಿಎಂ ಆಗ್ತಾರೆ? ಡಿಸಿಎಂ ಬಂಟರ ನೀಡಿದ ಮುಹೂರ್ತ ಏನು?
46:28ತಮಿಳುನಾಡು ಚುನಾವಣಾ ಕಣದಲ್ಲಿ ಬಿರುಗಾಳಿ: ವಿಜಯ್ ಸವಾಲು, ಬಿಜೆಪಿಗೆ ಅಣ್ಣಾಮಲೈ ಶಾಕ್
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
Read more