ಫ್ರೀ ಕೊಟ್ಟು ಆರ್ಥಿಕ ಒತ್ತಡಕ್ಕೆ ಬಿತ್ತಾ ಆ ರಾಜ್ಯ?: ಕರ್ನಾಟಕದಲ್ಲಿ ಹೇಗಿದೆ ಗೊತ್ತಾ ಪರಿಸ್ಥಿತಿ..?

ಫ್ರೀ ಕೊಟ್ಟು ಆರ್ಥಿಕ ಒತ್ತಡಕ್ಕೆ ಬಿತ್ತಾ ಆ ರಾಜ್ಯ?: ಕರ್ನಾಟಕದಲ್ಲಿ ಹೇಗಿದೆ ಗೊತ್ತಾ ಪರಿಸ್ಥಿತಿ..?

Published : Jun 17, 2023, 10:59 AM IST

ಅಂದು ಉಚಿತ ಯೋಜನೆ ವಿರುದ್ಧ ಅಬ್ಬರದ ವಿರೋಧ!
ಇಂದು ಎಲೆಕ್ಷನ್ ಗೆಲುವಿಗೆ ರಚಿಸಿದರಾ ಉಚಿತ ವ್ಯೂಹ!?
ಅಲ್ಲಿ ಫ್ರೀ ಇಲ್ಲಿ ಪ್ರತಿಭಟನೆ! ಏನಿದರ ಅಸಲಿಯತ್ತು..?

ರಾಜ್ಯದಲ್ಲೀಗ ಸಿದ್ದರಾಮಯ್ಯ ಸರ್ಕಾರದ್ದೇ ದರ್ಬಾರು. ಕಂಡುಕೇಳರಿಯದ ರೀತಿಯಲ್ಲಿ ವಿಜಯ ಸಾಧಿಸಿರೋ ಹಸ್ತ ಪಾಳಯ, ಕೊಟ್ಟ ಮಾತಂತೆ ನಡೆಕೊಳ್ತಾ ಇದೆ. ತಾನು ನೀಡಿದ್ದ 5 ಗ್ಯಾರಂಟಿಗಳ ಪೈಕಿ, ಆಲ್ರೆಡಿ ಶಕ್ತಿ ಯೋಜನೆಗೆ ಚಾಲನೆ ಕೊಟ್ಟಿದೆ.ಉಳಿದಿರೋ ನಾಲ್ಕೂ ಯೋಜನೆಗಳನ್ನೂ ಆದಷ್ಟು ಬೇಗ ಜಾರಿಗೊಳಿಸೋದಕ್ಕೆ, ಸಕಲ ಸಿದ್ಧತೆ ನಡೆಸ್ತಾ ಇದೆ ಕಾಂಗ್ರೆಸ್. ಆದ್ರೆ, ಪ್ರತಿಯೊಂದು ಯೋಜನೆಗಳ ಎದುರಿಗೂ ಪ್ರಚಂಡ ಸವಾಲುಗಳು ಬಂದು ನಿಂತಿದ್ದಾವೆ. ಅದನ್ನೆಲ್ಲಾ ನಿಭಾಯಿಸಿ, ಕೊಟ್ಟ ಮಾತಂತೆ ನಡೆದುಕೊಳ್ಳೋದಕ್ಕೆ ಕಾಂಗ್ರೆಸ್ ಸಜ್ಜಾಗಿದೆ. ಒಂದು ಕಡೆ, ಕಾಂಗ್ರೆಸ್ ತನ್ನ ಯೋಜನಗಳನ್ನ ಹೇಗೆ ಜಾರಿಗೆ ತರೋದು ಅಂತ ಯೋಚಿಸ್ತಾ ಇದ್ರೆ, ಬಿಜೆಪಿ ಮಾತ್ರ, ಈ ಫ್ರೀ ಯೋಜನೆಗಳನ್ನ ಹೇಗೆ ವಿರೋಧಿಸೋದು ಅನ್ನೋ ಗೊಂದಲದಲ್ಲಿದೆ. ಒಂದ್ ಕಡೆ, ಕೊಟ್ಟ ಮಾತಂತೆ ಜನಕ್ಕೆ ಫ್ರೀ ಗ್ಯಾರಂಟಿ ಕೊಡ್ರಿ ಅಂತ ಪಟ್ಟು ಹಿಡಿಯೋ ಇದೇ ಬಿಜೆಪಿ, ಎಲ್ಲವನ್ನೂ ಫ್ರೀ ಕೊಡೋಕೆ ದುಡ್ಡೆಲ್ಲಿಂದ ತರ್ತೀರಿ ಅಂತ ಕೇಳುತ್ತೆ.. ಒಟ್ಟಾರೆ, ರಾಜ್ಯ ಬಿಜೆಪಿಗೆ ಕಾಂಗ್ರೆಸ್ ಗ್ಯಾರಂಟಿಗಳು ಬಿಸಿತುಪ್ಪ ಆದ ಹಾಗೆ ಕಾಣ್ತಾ ಇದೆ.

ಇದನ್ನೂ ವೀಕ್ಷಿಸಿ: 2028ರ ಕುರುಕ್ಷೇತ್ರಕ್ಕೂ ರೆಡಿಯಾಗ್ತಿದೆ ಡಿಸಿಎಂ ಬ್ಲೂ ಪ್ರಿಂಟ್: ತೊಡೆ ತಟ್ಟಿದವರೇ ಟಾರ್ಗೆಟ್.. ಏನಿದು ಡಿಕೆ ಬೇಟೆ ಸೀಕ್ರೆಟ್..?

20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
20:04ಏನಿದು ಡಿಕೆ ಮಾತಿನ ಮರ್ಮ? ಶಕ್ತಿವಂತರಿಗೆ ಶತ್ರುಗಳು ಜಾಸ್ತಿ: ಬಂಡೆ ಹೇಳಿದ ಶತ್ರು ರಹಸ್ಯ!
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
22:45ದಳಪತಿ Vs ಗಣಿಧಣಿ, 20 ವರ್ಷಗಳ ರಣ ದುಷ್ಮನಿ! ಗಾಲಿ ರೆಡ್ಡಿ ಪರವಾಗಿ ಅಖಾಡಕ್ಕಿಳಿದ HDK!
24:03Narendra Modi: 2025ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಧನೆ ಏನು? ಇಲ್ಲಿದೆ ನೋಡಿ ಸಂಪೂರ್ಣ ವರದಿ
20:58ಅಣ್ಣನನ್ನೇ ಓವರ್ ಟೇಕ್ ಮಾಡಿದ್ರಾ ಮುದ್ದಿನ ತಂಗಿ? ಅರ್ಧ ನಿಜವಾಗಿದೆ ಅಂದು ಇಂದಿರಾ ನುಡಿದಿದ್ದ ಭವಿಷ್ಯ!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
Read more