ಬಿಜೆಪಿ ನಾಯಕರನ್ನು ಸೆಳೆಯಲು ಆಪರೇಷನ್ "ಹಸ್ತ": ಶೆಟ್ಟರ್-ಸವದಿ ನೇತೃತ್ವದಲ್ಲಿ ಆಟ ಶುರು !

ಬಿಜೆಪಿ ನಾಯಕರನ್ನು ಸೆಳೆಯಲು ಆಪರೇಷನ್ "ಹಸ್ತ": ಶೆಟ್ಟರ್-ಸವದಿ ನೇತೃತ್ವದಲ್ಲಿ ಆಟ ಶುರು !

Published : Aug 12, 2023, 01:11 PM IST

ಲೋಕಯುದ್ಧಕ್ಕೆ “20”ರ ಗುಮ್ಮ ಬಿಟ್ಟ “ಬೇಟೆಗಾರ” ಜೋಡಿ..!
ಯಾರೆಲ್ಲಾ ಟಾರ್ಗೆಟ್..? ಕೈ ಖೆಡ್ಡಾಗೆ ಬಿದ್ದವರು ಯಾರು ಗೊತ್ತಾ..?
ಹೇಗಿದೆ ಭಲೇ ಜೋಡಿಯ ಆಪರೇಷನ್ ಹಸ್ತದ ಮಾಸ್ಟರ್'ಪ್ಲಾನ್..?

ಕರ್ನಾಟಕ ಕುರುಕ್ಷೇತ್ರದ ಪ್ರಚಂಡ ವಿಜಯದ ನಂತರ ಕಾಂಗ್ರೆಸ್(Congress) ಟಾರ್ಗೆಟ್ ಮಹಾಭಾರತ ಮಹಾಯುದ್ಧ. ಮಹಾವೀರ ಮೋದಿ ವಿರುದ್ಧದ ಮಹಾಯುದ್ಧಕ್ಕೆ ರೋಚಕ ರಣವ್ಯೂಹ ಹೆಣೆಯುತ್ತಿದೆ ಕರ್ನಾಟಕ ಕಾಂಗ್ರೆಸ್ ಪಾಳೆಯ. ಆ ರಣವ್ಯೂಹದ ಹೆಸರು ಆಪರೇಷನ್ ಸಿಕ್ಸ್ಟೀನ್, ಕೈ ತೂಫಾನ್. ಆ ತೂಫಾನ್'ನ ಸೂತ್ರಧಾರಿಗಳಿಬ್ಬರು ಈ ಹಿಂದೆ ಬಿಜೆಪಿಯ(BJP) ಶಕ್ತಿಗಳಾಗಿದ್ದವರು. ಸಿದ್ದರಾಮಯ್ಯನವರ(Siddaramaiah) ಬಾಯಲ್ಲೂ ಇಪ್ಪತ್ತರ ಶಪಥ, ಡಿಕೆ ಶಿವಕುಮಾರ್ (DK Shivakumar) ಅವರ ಬಾಯಲ್ಲೂ ಇಪ್ಪತ್ತರ ಪ್ರತಿಜ್ಞೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಕಾ 136 ಸೀಟುಗಳನ್ನು ಗೆಲ್ತೀವಿ ಅಂತ ಹೇಳಿ, ಕೊನೆಗೆ ಅಂದುಕೊಂಡದ್ದನ್ನು ಮಾಡಿ ತೋರಿಸಿದ ಭಲೇ ಜೋಡಿಯೀಗ ಅಂಥದ್ದೇ ಮತ್ತೊಂದು ಪ್ರತಿಜ್ಞೆ ಮಾಡಿದೆ. ಈ ಬಾರಿ ಕೈ ಜೋಡೆತ್ತುಗಳ ಟಾರ್ಗೆಟ್ ಮಹಾಭಾರತ ಮಹಾಯುದ್ಧ. ಅಂದ್ರೆ 2024ರ ಲೋಕಸಭಾ ಚುನಾವಣೆ(loksabha election). ಲೋಕಯುದ್ಧದಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆದ್ದೇ ಗೆಲ್ತೀವಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಹೇಳ್ತಿದ್ದಾರೆ. ಹೇಳ್ತಿರೋದಷ್ಟೇ ಅಲ್ಲ, ಹೈಕಮಾಂಡ್"ಗೆ ಮಾತು ಕೊಟ್ಟು ಬಂದಿದ್ದಾರೆ. 

ಇದನ್ನೂ ವೀಕ್ಷಿಸಿ:  ವಿಡಿಯೋ ಚಿತ್ರೀಕರಣ ಸ್ಥಳದಲ್ಲಿ ಮರುಸೃಷ್ಟಿ: ಆಳೆತ್ತರದ ಗೊಂಬೆ ಇಟ್ಟು ಸೀನ್ ರೀ ಕ್ರಿಯೇಟ್ !

23:25ಟ್ರಬಲ್ ಶೂಟರ್‌​ಗೆ ಟ್ರಬಲ್! ಎರಡೇ ದಿನಕ್ಕೆ ಮೊದಲ ವಿಕೆಟ್..! ಆಸ್ಫೋಟದ ಹಿಂದಿನ ಅಸಲಿ ಗುಟ್ಟು ಏನು?
21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
23:52ಪದಗ್ರಹಣಕ್ಕೂ ಮುನ್ನ ಮೂರು ಹೆಜ್ಜೆ, 3 ಸಂದೇಶ; ಡಿಕೆ ಮಾಸ್ಟರ್ ಪ್ಲಾನ್‌ ರಹಸ್ಯವೇನು?
20:08ಪ್ರತಿ ಮಂತ್ರಿಗಿರಿ ಹಿಂದೆ ನೂರೆಂಟು ಲೆಕ್ಕಾಚಾರ... ಯಾರಿಗೆ ಪಟ್ಟ..? ಯಾಕೆ ಪಟ್ಟ..? ಏನಿದರ ಗುಟ್ಟು?
44:07ಬಿಜೆಪಿಗೆ ಅಣ್ಣಾಮಲೈ ರಾಜೀನಾಮೆ ನೀಡಿದ್ದೇಕೆ? ನಿತಿನ್​ ನಬಿನ್ ಮನವೊಲಿಕೆಗೆ ಒಪ್ಪಲಿಲ್ಲ ಯಾಕೆ?
26:58ಬ್ರ್ಯಾಂಡ್ ಬಂಡೆ ಡಿಕೆ: ಖಾದರ್ ಲುಕ್‌ನಿಂದ Yezdi ಬೈಕ್‌ವರೆಗೆ ಡಿಕೆ ಶಿವಕುಮಾರ್ ಸ್ಟೈಲ್ ಸ್ಟೋರಿ
22:55ಹೇಗಾಯ್ತು ಗೊತ್ತಾ ಡಿಕೆಶಿ ಸಾಮ್ರಾಜ್ಯದ ಉದಯ? ಸೆರೆವಾಸದಿಂದ ಸಿಎಂ ಗದ್ದುಗೆಯವರೆಗೆ, ರಣರೋಚಕ ಅಧ್ಯಾಯ!
39:58ಜಮೀರ್ ಖಾನ್‌ಗೆ 'ಕೈ' ಕೊಟ್ಟ ಆಡಿಯೋ; ಇತ್ತ ಸಿದ್ದರಾಮಯ್ಯ ಆಪ್ತನಿಗೆ ಕೊಟ್ರು ಮಹತ್ವದ ಸಂದೇಶ
22:16ಕರ್ನಾಟಕದಲ್ಲಿ ಹೊಸ ಚರಿತ್ರೆ ಬರೆದ ‘ಗೌರಿ’ಪುತ್ರ..ಡಿಕೆ ಬ್ರದರ್ಸ್ ಸಕ್ಸಸ್ ಸೀಕ್ರೆಟ್ ಏನು ಗೊತ್ತಾ?
22:14ಮೈಲಾರನ ಮುನಿಸು ಮಾಯ! ಡಿಕೆಗೆ ಮುಖ್ಯಮಂತ್ರಿ ಯೋಗ, ದೈವ ಕೃಪೆಯ ಹಿಂದೆ ಏನಿದೆ ರಹಸ್ಯ?
Read more