ಎಚ್‌ಡಿಕೆ 30 ಲಕ್ಷದ ಬಾಂಬ್.. ಬೊಮ್ಮಾಯಿ "ಕೋಟಿ" ಬಾಂಬ್: ಕುಮಾರಸ್ವಾಮಿ ಹೇಳಿದ "YST" ಟ್ಯಾಕ್ಸ್‌ನ ಅಸಲಿಯತ್ತೇನು..?

ಎಚ್‌ಡಿಕೆ 30 ಲಕ್ಷದ ಬಾಂಬ್.. ಬೊಮ್ಮಾಯಿ "ಕೋಟಿ" ಬಾಂಬ್: ಕುಮಾರಸ್ವಾಮಿ ಹೇಳಿದ "YST" ಟ್ಯಾಕ್ಸ್‌ನ ಅಸಲಿಯತ್ತೇನು..?

Published : Jul 04, 2023, 01:00 PM IST

ಸಿದ್ದು ಸರ್ಕಾರದ ವಿರುದ್ಧ ದಳಪತಿಯ "YST" ಬಾಂಬ್..!
"YST" ಟ್ಯಾಕ್ಸ್ ಕಲೆಕ್ಷನ್ ಶುರುವಾಗಿದೆ ಅಂದ್ರು ಎಚ್‌ಡಿಕೆ..!
ಸಿಎಂ ಕಚೇರಿ ವಿರುದ್ಧವೇ ನೇರ ಆರೋಪ ಮಾಡಿದ ದಳಪತಿ

YST ಸೀಕ್ರೆಟ್, 30 ಲಕ್ಷದ ರಹಸ್ಯ. ಇದು ಸಿದ್ದರಾಮಯ್ಯ  ನೇತೃತ್ವದ ಕೈ ಸರ್ಕಾರದ ವಿರುದ್ಧ ದಳಪತಿ ಕುಮಾರಸ್ವಾಮಿ ಸ್ಫೋಟಿಸಿರೋ ಬಾಂಬ್. ನೇರವಾಗಿ ಸಿಎಂ ಬುಡದಲ್ಲೇ ಸ್ಫೋಟಿಸಿರುವ ಆಟಂ ಬಾಂಬ್. ಸಿದ್ದು ಸರ್ಕಾರ ಅಸ್ತಿತ್ವಕ್ಕೆ ಬಂದ ಒಂದೂವರೆ ತಿಂಗಳಲ್ಲೇ ಕಾಂಗ್ರೆಸ್ ಸರ್ಕಾರದ ವಿರುದ್ಧ ಎಚ್ಡಿಕೆ ವರ್ಗಾವಣೆ ದಂಧೆಯ ಆರೋಪ ಮಾಡಿದ್ದಾರೆ. ರಾಜ್ಯದಲ್ಲಿ GST ಜೊತೆ YST ಟ್ಯಾಕ್ಸ್ ಕಲೆಕ್ಷನ್ ಶುರುವಾಗಿದೆ ಅಂದಿದ್ದಾರೆ. GST ಬಗ್ಗೆ ನಿಮ್ಗೆ ಗೊತ್ತಿರ್ಲೇಬೇಕು. GST ಅಂದ್ರೆ Goods & Service Tax, ಅಂದ್ರೆ ಸರಕು ಮತ್ತು ಸೇವಾ ತೆರಿಗೆ. ಇದು 2017ರಲ್ಲಿ ಮೋದಿ ಸರ್ಕಾರ ಜಾರಿಗೆ ತಂದಿದ್ದ ಕ್ರಾಂತಿಕಾರಿ ನಿರ್ಧಾರ. ಏನಿದು ಕುಮಾರಸ್ವಾಮಿಯವರು ಹೇಳ್ತಿರೋ YST ತೆರಿಗೆ..? YSTನಲ್ಲಿ T ಅಂದ್ರೆ ಟ್ಯಾಕ್ಸ್ ಅನ್ನೋದು ಸ್ಪಷ್ಟ. ಹಾಗಾಗ್ರೆ  ವೈ ಅಂದ್ರೇನು, YST ಟ್ಯಾಕ್ಸನ್ನು ಸರ್ಕಾರವೇ introduce ಮಾಡಿದ್ಯಂತೆ.. ಅಂದ್ರೆ ಜನ ಹೊಸ ತೆರಿಗೆ ಕಟ್ಟೋಕೆ ರೆಡಿಯಾಗ್ಬೇಕಾ..? ಹಾಗೇನೂ ಇಲ್ಲ.. ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಫೋಟಿಸಿರೋ YST ಬಾಂಬ್'ನ ಸೀಕ್ರೆಟ್ ಬೇರೆಯೇ ಇದೆ. 

ಇದನ್ನೂ ವೀಕ್ಷಿಸಿ: ಕುರಿಗಾಹಿ ಹನುಮಂತನ ಹೊಸ ವರಸೆ ನೋಡಿದ್ರಾ?: ಮಾಡೆಲ್ ಜೊತೆ ಸಿಂಗರ್ ರ‍್ಯಾಂಪ್‌ ವಾಕ್!

20:24ಮೇ 4 ಟೈಂ ಬಾಂಬ್​​; ಸಿದ್ದು ಸೇನೆಯ ಪಟ್ಟು, ಬಂಡೆ ಮೌನದ ಗುಟ್ಟು, ಮುಗಿದಿಲ್ಲ ಪಟ್ಟದ ಫೈಟ್
24:46ದಾವಣಗೆರೆಗೆ ಆ ಗಯಾ ಜಮೀರ್, ಚಲ್ ಗಯಾ ಮುನಿಸು; 'ಹುಲಿಯಾ' ಹುಕುಂಗೆ ತಣ್ಣಗಾದ ಅಂತರ್ಯುದ್ಧದ ಜ್ವಾಲೆ?
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
22:52ಅವಳಿ ರಣರಂಗ.. ತ್ರಿವಳಿ ಚದುರಂಗ: ಸಿದ್ದರಾಮಯ್ಯಗೆ ಸತ್ವಪರೀಕ್ಷೆ.. ಕನಕಪುರ ಬಂಡೆಗೆ ಅಗ್ನಿಪರೀಕ್ಷೆ!
27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
Read more