ಮುಖ್ಯಮಂತ್ರಿ ಪಟ್ಟಕ್ಕಾಗಿ 'ದೇವಮೂಲೆ' ಹುಡುಕಿ ಬಂದರಾ ಡಿಕೆ?  ಚನ್ನಪಟ್ಟಣ ಚದುರಂಗದಲ್ಲಿ ರೋಚಕ ದಾಳ ಉರುಳಿಸಿದ ಡಿಕೆಶಿ!

ಮುಖ್ಯಮಂತ್ರಿ ಪಟ್ಟಕ್ಕಾಗಿ 'ದೇವಮೂಲೆ' ಹುಡುಕಿ ಬಂದರಾ ಡಿಕೆ? ಚನ್ನಪಟ್ಟಣ ಚದುರಂಗದಲ್ಲಿ ರೋಚಕ ದಾಳ ಉರುಳಿಸಿದ ಡಿಕೆಶಿ!

Published : Jun 20, 2024, 11:59 AM IST

ಕನಕಾಧಿಪತಿಯ ಚನ್ನಪಟ್ಟಣ ಚದುರಂಗದ ಹಿಂದೆ ನಾಲ್ಕು ಲೆಕ್ಕಾಚಾರಗಳಿವೆ. ದಳಪತಿ ವಿರುದ್ಧದ ಸೇಡು, ರಾಮನಗರ ಜಿಲ್ಲೆಯಿಂದ ಜೆಡಎಸ್ಸನ್ನು ಖಾಲಿ ಮಾಡಿಸುವ ಪ್ಲಾನ್, ಸೋತ ಸಹೋದರನಿಗೆ ರಾಜಕೀಯ ನೆಲೆ ಕಲ್ಪಿಸುವ ಮಾಸ್ಟರ್ ಪ್ಲಾನ್..  ಡಿಕೆ ಶಿವಕುಮಾರ್ ಉರುಳಿಸಿರೋ ಚನ್ನಪಟ್ಟಣ ದಾಳದ ಹಿಂದೆ ಮತ್ತೊಂದು ರಹಸ್ಯ ಅಡಗಿದೆ. ಅದೇ ದೇವಮೂಲೆ ರಹಸ್ಯ. 

ಚನ್ನಪಟ್ಟಣ(ಜೂ.20):  ಚನ್ನಪಟ್ಟಣ ನನ್ನ ಹೃದಯ ಅಂದ್ರು ಕನಕಾಧಿಪತಿ..! ಟೆಂಪಲ್ ರನ್ ಮೂಲಕ ಚನ್ನಪಟ್ಟಣ ದಂಡಯಾತ್ರೆಗೆ ಶ್ರೀಕಾರ ಹಾಕಿದ್ರಾ ಡಿಕೆ..? ಅಜ್ಜಯ್ಯನ ಆಜ್ಞೆ.. ದೇವಮೂಲೆ ರಹಸ್ಯ.. ಬಂಡೆ ಚದುರಂಗ..! ಚನ್ನಪಟ್ಟಣ ಬೈ ಎಲೆಕ್ಷನ್’ನಲ್ಲಿ ಸ್ಪರ್ಧಿಸ್ತಾರಾ ಕನಕವೀರ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಕನಕಾಧಿಪತಿಯ ಚನ್ನಪಟ್ಟಣ ಚದುರಂಗ.

ಕನಕಪುರದ ಸೋಲಿಲ್ಲದ ಸರದಾರನ ಚನ್ನಪಟ್ಟಣ ಚದುರಂಗ.. ಕನಕಾಧಿಪತಿ ಡಿಕೆ ಶಿವಕುಮಾರ್ ಅವರಿಂದ ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಪಗಡೆಯಾಟ. ಉರುಳಿತು ದಾಳ, ಕೆರಳಿತು ರಾಜಕಾರಣ..! ಚನ್ನಪಟ್ಟಣದಲ್ಲಿ ನಡೆಯಲಿದ್ಯಾ ಮತ್ತೊಂದು ಮಹಾಯುದ್ಧ..? ಗೊಂಬೆ ನಾಡಿನಿಂದ ವಿಧಾನಸಭಾ ಉಪಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಸುಳಿವು ಬಿಟ್ಟು ಕೊಟ್ಟರು ಡಿಸಿಎಂ ಡಿಕೆಶಿ..! ಹಾಗಾದ್ರೆ ಏನಿದು ಕನಕಾಧಿಪತಿಯ ಚನ್ನಪಟ್ಟಣ ಚದುರಂಗ ಸೀಕ್ರೆಟ್..? ಕನಕಪುರ ಕ್ಷೇತ್ರ ತ್ಯಾಗದ ಹಿಂದಿನ ಅಸಲಿ ಗುಟ್ಟೇನು..? ರಾಜಕೀಯ ಚಾಣಕ್ಯ ಡಿಕೆ ಶಿವಕುಮಾರ್ ಅವರ ಚನ್ನಪಟ್ಟಣ ಚದುರಂಗ ರಹಸ್ಯವನ್ನು ತೋರಿಸ್ತೀವಿ ನೋಡಿ.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕನ ಪಟ್ಟ ಯಾರಿಗೆ? ಜಿ.ಟಿ.ದೇವೆಗೌಡರಿಗೆ ಪಟ್ಟ ಕಟ್ಟಲು ತೀರ್ಮಾನ?

ದಳಪತಿ ವಿರುದ್ಧದ ಸೇಡು, ರಾಮನಗರ ಜಿಲ್ಲೆಯಿಂದ ಜೆಡಎಸ್ಸನ್ನು ಖಾಲಿ ಮಾಡಿಸುವ ಲೆಕ್ಕಾಚಾರ, ಸಹೋದರನಿಗೆ ರಾಜಕೀಯ ನೆಲೆ ಕಲ್ಪಿಸುವ ಪ್ಲಾನ್.. ಡಿಕೆ ಸಾಹೇಬನ ಚನ್ನಪಟ್ಟಣ ಚದುರಂಗದ ಹಿಂದೆ ಮತ್ತೊಂದು ರಹಸ್ಯ ಅಡಗಿದೆ. ಅದೇ ದೇವಮೂಲೆ ರಹಸ್ಯ. ಅಷ್ಟಕ್ಕೂ ಏನಿದು ದೇವಮೂಲೆ ಸೀಕ್ರೆಟ್..? 

ಚನ್ನಪಟ್ಟಣ ಅಖಾಡಕ್ಕೆ ಇಳಿಯಲು ರೆಡಿಯಾದ್ರಾ ಡಿಕೆಶಿ? ದಳಪತಿಗೆ ಸಡ್ಡು ಹೊಡೆಯಲು ಅಖಾಡಕ್ಕೆ ಇಳಿತಾರಾ?

ಕನಕಾಧಿಪತಿಯ ಚನ್ನಪಟ್ಟಣ ಚದುರಂಗದ ಹಿಂದೆ ನಾಲ್ಕು ಲೆಕ್ಕಾಚಾರಗಳಿವೆ. ದಳಪತಿ ವಿರುದ್ಧದ ಸೇಡು, ರಾಮನಗರ ಜಿಲ್ಲೆಯಿಂದ ಜೆಡಎಸ್ಸನ್ನು ಖಾಲಿ ಮಾಡಿಸುವ ಪ್ಲಾನ್, ಸೋತ ಸಹೋದರನಿಗೆ ರಾಜಕೀಯ ನೆಲೆ ಕಲ್ಪಿಸುವ ಮಾಸ್ಟರ್ ಪ್ಲಾನ್..  ಡಿಕೆ ಶಿವಕುಮಾರ್ ಉರುಳಿಸಿರೋ ಚನ್ನಪಟ್ಟಣ ದಾಳದ ಹಿಂದೆ ಮತ್ತೊಂದು ರಹಸ್ಯ ಅಡಗಿದೆ. ಅದೇ ದೇವಮೂಲೆ ರಹಸ್ಯ. ಅಷ್ಟಕ್ಕೂ ಏನಿದು ದೇವಮೂಲೆ ಸೀಕ್ರೆಟ್..? ಇಲ್ಲಿದೆ ನೋಡಿ ಆ  ಇಂಟ್ರೆಸ್ಟಿಂಗ್ ಸ್ಟೋರಿ.
ಚನ್ನಪಟ್ಟಣ ಬೈ ಎಲೆಕ್ಷನ್'ನಲ್ಲಿ ಡಿಕೆ ಶಿವಕುಮಾರ್ ಸ್ಪರ್ಧಿಸಿದ್ರೆ, ಕಮಲದಳ ಮೈತ್ರಿ ಅಭ್ಯರ್ಥಿ ಯಾರು..? ಚನ್ನಪಟ್ಟಣ ರಣರಂಗದ ಚರಿತ್ರೆ ಹೇಳೋದೇನು..? ಕಳೆದ 16 ವರ್ಷಗಳಲ್ಲಿ ಒಮ್ಮೆಯೂ ಗೆಲ್ಲದ ಕ್ಷೇತ್ರದಿಂದ ಡಿಕೆಶಿ ಸ್ಪರ್ಧಿಸುವ ಸುಳಿವು ನೀಡಿರೋದು ಅದ್ಯಾವ ಧೈರ್ಯದ ಮೇಲೆ..?

ಡಿಕೆ ಶಿವಕುಮಾರ್ ಅವರ ನಡೆ-ನುಡಿಗಳನ್ನು ನೋಡಿದ್ರೆ, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ನಡೆಯುವ ಉಪಚುನಾವಣೆಯಲ್ಲಿ ಅವರೇ ಸ್ಪರ್ಧಿಸೋದು ಪಕ್ಕಾ. ಹಾಗಾದ್ರೆ, ಕಮಲದಳ ಮೈತ್ರಿ ಅಭ್ಯರ್ಥಿ ಯಾರು..? ಚನ್ನಪಟ್ಟಣ ರಣರಂಗದ ರಾಜಕೀಯ ಚರಿತ್ರೆ ಹೇಳೋದೇನು..? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.

18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
Read more