ಅನಾಹುತ ಮಾಡಿದ್ದ ಮಗನೇ ರಾಜಕೀಯ ಪುನರ್ಜನ್ಮಕ್ಕೆ ದಾರಿ ತೋರಿಸಿದ್ದ..! ಆನೆಯ ಮೇಲೆ ಕುಳಿತು ಆ ಹಳ್ಳಿಗೆ ಇಂದಿರಾ ಬಂದದ್ದೇಕೆ..?

ಅನಾಹುತ ಮಾಡಿದ್ದ ಮಗನೇ ರಾಜಕೀಯ ಪುನರ್ಜನ್ಮಕ್ಕೆ ದಾರಿ ತೋರಿಸಿದ್ದ..! ಆನೆಯ ಮೇಲೆ ಕುಳಿತು ಆ ಹಳ್ಳಿಗೆ ಇಂದಿರಾ ಬಂದದ್ದೇಕೆ..?

Published : Mar 29, 2024, 04:47 PM IST

ಬಿಹಾರಕ್ಕೆ ಹೋದ ಇಂದಿರಾ ಗಾಂಧಿ ಬಳಿ ದಲಿತ ಕುಟುಂಬಗಳು ಕಣ್ಣೀರನ್ನು ಹಾಕುತ್ತವೆ. ಅಂದು ಅವರು ಆ ಜನರ ಪಾಲಿಗೆ ತಾಯಿ ಆಗಿಬಿಟ್ಟಿದ್ದರು.
 

ಅದೊಂದು ರಾತ್ರಿ ಸಂಜಯ್‌ ಗಾಂಧಿ ಅಮ್ಮಾ ಎದ್ದು ಹೊರಡು ಎಂದು ಹೇಳಿದ್ದರು. ಅದು ಇಂದಿರಾ ಗಾಂಧಿಯವರ(Indira Gandhi) ರಾಜಕೀಯ ಭವಿಷ್ಯವನ್ನು ಬದಲಿಸಿತ್ತು. ಪುತ್ರನ ಮಾತಿಗೆ ಆ ರಾತ್ರಿ ಇಂದಿರಾ ಗಾಂಧಿ ಬಿಹಾರದ(Bihar) ಗ್ರಾಮವೊಂದಕ್ಕೆ ಹೋದರು. ಅಲ್ಲಿ 1977 ರಲ್ಲಿ ಕುರ್ಮಿ ಸಮುದಾಯದ ಇಬ್ಬರು 17 ದಲಿತರನ್ನು(Dalits) ಕೊಂದು ಬಿಟ್ಟಿದ್ದರು. ಇತ್ತ ದೆಹಲಿಯಲ್ಲಿ ಸಂಜಯ್‌ ಗಾಂಧಿ ಕಳೆದುಕೊಂಡಿದ್ದ ಅಧಿಕಾರವನ್ನು ಪಡೆಯಲು ಮಾಸ್ಟರ್‌ ಪ್ಲ್ಯಾನ್‌ ರೆಡಿಯಾಗಿತ್ತು. ಈ ನರಮೇಧ ಇಂದಿರಾ ಗಾಂಧಿ ಫಿನಿಕ್‌ನಂತೆ ಎದ್ದು ನಿಲ್ಲಲು ಕಾರಣವಾಯ್ತು. ಅಲ್ಲದೇ ಆ ಗ್ರಾಮಕ್ಕೆ ಇಂದಿರಾ ಗಾಂಧಿ ಆನೆ ಮೂಲಕ ಹೋಗುತ್ತಾರೆ ಎಂಬುದು ವಿಶೇಷ.

ಇದನ್ನೂ ವೀಕ್ಷಿಸಿ:  Shettar-Ramesh Jarakiholi:ಜಗದೀಶ್ ಶೆಟ್ಟರ್ ಭೇಟಿಯಾದ ರಮೇಶ್: ಹೆಬ್ಬಾಳ್ಕರ್ ಪುತ್ರ ಮೃಣಾಲ್‌ ಸೋಲಿಸಲು ಜಾರಕಿಹೊಳಿ ಪ್ಲ್ಯಾನ್ !

18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
Read more