14 ವರ್ಷದೊಳಗಿನ ಮಕ್ಕಳಿಗಾಗಿ ಹನುಮನ ವೇಷಧಾರಣೆ ಸ್ಪರ್ಧೆ: ಚಕ್ರವರ್ತಿ ಸೂಲಿಬೆಲೆ

14 ವರ್ಷದೊಳಗಿನ ಮಕ್ಕಳಿಗಾಗಿ ಹನುಮನ ವೇಷಧಾರಣೆ ಸ್ಪರ್ಧೆ: ಚಕ್ರವರ್ತಿ ಸೂಲಿಬೆಲೆ

Published : May 07, 2023, 12:35 PM ISTUpdated : May 07, 2023, 12:36 PM IST

ಯುವ ಬ್ರಿಗೇಡ್‌ ಸಂವಾದ ಎಂಬ ಯ್ಯೂಟೂಬ್‌ ಚಾನಲ್‌ನ ಸಹಯೋಗದೊಂದಿಗೆ ಹನುಮನ ವೇಷಧಾರಣೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಬೇಸಿಗೆ ರಜೆಯಲ್ಲಿ ಮಕ್ಕಳು ಹೇಗೆಗೋ ಸಮಯವನ್ನು ಕಳೆಯುತ್ತಿರುತ್ತಾರೆ. ಹೀಗಾಗಿ ಯುವ ಬ್ರಿಗೇಡ್‌ ಸಂವಾದ ಎಂಬ ಯ್ಯೂಟೂಬ್‌ ಚಾನಲ್‌ನ ಸಹಯೋಗದೊಂದಿಗೆ ಹನುಮಂತನ ವೇಷಧಾರಣೆ ಸ್ಪರ್ಧೆಯನ್ನು ಮಾಡುತ್ತಿದ್ದೇವೆ. ಹದಿನಾಲ್ಕು ವರ್ಷದೊಳಗಿನ ಮಕ್ಕಳಿಗೆ ಮನೆಯಲ್ಲೇ ತಾಯಂದಿರು ಹನುಮನ ವೇಷವನ್ನು ಹಾಕಿ ಒಂದು ಫೋಟೋ ಕಳುಹಿಸಬೇಕು. ಒಂದು ವೇಳೆ ವಿಡಿಯೋ ಕಳುಹಿಸುವುದಾದ್ರೆ, ಚಿಕ್ಕದ್ದನ್ನು ಕಳುಹಿಸಿ ಕೊಡಿ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಮಾಹಿತಿ ನೀಡಿದ್ದಾರೆ. ಆದ್ರೆ ಈ ವಿಡಿಯೋವನ್ನು ಫೋಟೋ ಎಂದೇ ಪರಿಗಣಿಸಲಾಗುತ್ತದೆಯಂತೆ. ಒಳ್ಳೆಯ ಫೋಟೋಗೆ ಮೊದಲನೇ ಬಹುಮಾನವಾಗಿ 10 ಸಾವಿರ ರೂಪಾಯಿ ಮತ್ತು ರಾಮಾಯಣ ಪುಸ್ತಕ ಕೊಡಲಾಗುತ್ತದೆ. ಎರಡನೇ ಬಹುಮಾನ 5 ಸಾವಿರ, ರಾಮಾಯಣ ಪುಸ್ತಕ,  ಮೂರನೇ ಬಹುಮಾನವಾಗಿ 3 ಸಾವಿರ ರಾಮಾಯಣ ಪುಸ್ತಕ ಕೊಡಲು ನಿಶ್ಚಯಿಸಲಾಗಿದೆ. ಆಂಜನೇಯನ ಮೌಲ್ಯಗಳನ್ನು ಮಕ್ಕಳಿಗೆ ತುಂಬುವ ಸಲುವಾಗಿ ಈ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಸೂಲಿಬೆಲೆ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ: ಇದು ಕರ್ನಾಟಕ, ಗುಜರಾತ್ ಅಲ್ಲ, ಕಾಂಗ್ರೆಸ್‌ಗೆ 140ಕ್ಕಿಂತ ಹೆಚ್ಚು ಸೀಟು ಪಕ್ಕಾ: ಜಗದೀಶ್‌ ಶೆಟ್ಟರ್‌

21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!