'ಯೋಗೇಶ್ವರ್‌ಗೆ ಸೈನಿಕನೆಂದು ಕರೆಯೋದು, ಯೋಧರಿಗೆ ಮಾಡುವ ಅವಮಾನ'

Jan 14, 2021, 11:51 AM IST

ಬೆಂಗಳೂರು (ಜ.14): ಸಿ.ಪಿ. ಯೋಗೇಶ್ವರ್‌ಗೆ ಮಂತ್ರಿ ಸ್ಥಾನ ಕೊಟ್ಟಿರೋದು, ಬಿಜೆಪಿಯಲ್ಲಿ ಭಿನ್ನಮತಕ್ಕೆ ಕಾರಣವಾಗಿದೆ. ಭ್ರಷ್ಟಾಚಾರಿಗಳಿಗೆ ಮಂತ್ರಿ ಸ್ಥಾನ ಯಾಕೆ? ಎಂದು ವಿಶ್ವನಾಥ್ ಕಿಡಿಕಾರಿದ್ದಾರೆ. ಯೋಗೇಶ್ವರ್‌ರನ್ನು ಸೈನಿಕನೆಂದು ಕರೆಯೋದು, ಯೋಧರಿಗೆ ಮಾಡುವ ಅವಮಾನ, ಎಂದು ವಾಗ್ದಾಳಿ ನಡೆಸಿದರು ವಿಶ್ವನಾಥ್.

ಇದನ್ನೂ ನೋಡಿ: 'ಸೈನಿಕ'ನ ವಿರುದ್ಧ ಸಿಎಂ ಆಪ್ತನ ಸಮರ! 'ಬಂಡವಾಳ' ಬಯಲು ಮಾಡಲು ದೆಹಲಿಗೆ ರೇಣುಕಾ...