ತೆಲಂಗಾಣದಲ್ಲಿ ಕನಕಪುರ ಬಂಡೆ ದಂಡಯಾತ್ರೆ: ಕರುನಾಡಲ್ಲಿ "ಕೈ" ಗೆಲ್ಲಿಸಿದ ಯುದ್ಧವೀರನಿಗೆ ಮತ್ತೊಂದು ಚಾಲೆಂಜ್!

ತೆಲಂಗಾಣದಲ್ಲಿ ಕನಕಪುರ ಬಂಡೆ ದಂಡಯಾತ್ರೆ: ಕರುನಾಡಲ್ಲಿ "ಕೈ" ಗೆಲ್ಲಿಸಿದ ಯುದ್ಧವೀರನಿಗೆ ಮತ್ತೊಂದು ಚಾಲೆಂಜ್!

Published : Jun 18, 2023, 12:40 PM IST

ತೆಲಂಗಾಣಕ್ಕೆ ಧಾಂಗುಡಿ ಇಡಲಿದ್ದಾರೆ ಡಿಕೆ ಶಿವಕುಮಾರ್..!
ರಾಜ್ಯ ಗೆದ್ದ ಡಿಕೆ ಪಕ್ಕದ ರಾಜ್ಯದಲ್ಲೂ ಕಮಾಲ್ ಮಾಡ್ತಾರಾ..?
ಡಿಕೆಶಿ ಸಾರಥ್ಯದಲ್ಲಿ..ತೆಲಂಗಾಣದಲ್ಲಿ ಕಾಂಗ್ರೆಸ್‌ ದಂಡಯಾತ್ರೆ..!
 

ಬಿಜೆಪಿ ಅಶ್ವಮೇಧದ ಕುದುರೆಯನ್ನು ಕಟ್ಟಿ ಹಾಕಿದ ಕಾಂಗ್ರೆಸ್ ಕಟ್ಟಪ್ಪನತ್ತ ಬೆರಗುಣ್ಣಿನಿಂದ ನೋಡ್ತಿದೆ ಪಕ್ಕದ ರಾಜ್ಯ. ಕರ್ನಾಟಕದ ಓಡುವ ಕುದುರೆಗೆ ತೆಲಂಗಾಣದಲ್ಲಿ ಭರ್ಜರಿ ಡಿಮ್ಯಾಂಡ್. ಕಾಂಗ್ರೆಸ್ ಗೆಲುವಿನ ಮಹಾವೀರ ಡಿ.ಕೆ. ಶಿವಕುಮಾರ್ ಅವರನ್ನು ಕೈ ಬೀಸಿ ಕರೆಯುತ್ತಿದೆ ತೆಲಂಗಾಣ ಕಾಂಗ್ರೆಸ್. ಇದೇ ವರ್ಷಾಂತ್ಯದಲ್ಲಿ ಪಕ್ಕದ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ. ಹಾಗಾಗಿ ಕರ್ನಾಟಕದಲ್ಲಿ ಸದ್ದು ಮಾಡಿದ ಡಿಕೆಶಿ ತೆಲಂಗಾಣದಲ್ಲೂ ಸದ್ದು ಮಾಡ್ತಾರಾ..? ರಾಜ್ಯ ಗೆಲ್ಲಲು ಡಿಕೆ ಹೆಣೆದ ರಣತಂತ್ರ ಪಕ್ಕದ ರಾಜ್ಯದಲ್ಲೂ ವರ್ಕ್ ಆಗುತ್ತಾ..? ಎಂಬುದು ಇನ್ನೂ ತಿಳಿದಿಲ್ಲ. 

ಇದನ್ನೂ ವೀಕ್ಷಿಸಿ: ಪಂಚರಾಜ್ಯ ದಂಗಲ್ ಜೊತೆಗೆ ಲೋಕಸಭಾ ಚುನಾವಣೆ!?: ಅವಧಿಗೂ ಮುನ್ನವೇ ಸಂಭವಿಸುತ್ತಾ 'ಲೋಕ'ಸಂಗ್ರಾಮ..?

20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
Read more