"ಆಪರೇಷನ್ ಕೈ" ಖೆಡ್ಡಾಗೆ ಬೀಳ್ತಾರಾ ಜಂಪಿಂಗ್ ಸ್ಟಾರ್ಸ್ ? ಮರಳಿ ಗೂಡಿಗೆ ಮಿತ್ರಮಂಡಳಿ, ಯಾರಿಗೆಲ್ಲಾ "ಬಂಡೆ" ಬಲೆ..?

"ಆಪರೇಷನ್ ಕೈ" ಖೆಡ್ಡಾಗೆ ಬೀಳ್ತಾರಾ ಜಂಪಿಂಗ್ ಸ್ಟಾರ್ಸ್ ? ಮರಳಿ ಗೂಡಿಗೆ ಮಿತ್ರಮಂಡಳಿ, ಯಾರಿಗೆಲ್ಲಾ "ಬಂಡೆ" ಬಲೆ..?

Published : Aug 17, 2023, 12:46 PM IST

ಬಾಂಬೆ ಬಾಯ್ಸ್ ಘರ್ ವಾಪಸಿಗೆ ರೆಡಿಯಾಯ್ತಾ ಖೆಡ್ಡಾ..?
ಡಿಕೆಶಿ ನನ್ನ ಗುರು ಅಂದಿದ್ದೇಕೆ ಬಿಜೆಪಿ ಶಾಸಕ..?
'ಆಪರೇಷನ್ ಕೈ'ಖೆಡ್ಡಾಗೆ ಬೀಳ್ತಾರಾ ಜಂಪಿಂಗ್ ಸ್ಟಾರ್ಸ್..?

ಮತ್ತೊಂದು ಕ್ಷಿಪ್ರಕ್ರಾಂತಿಗೆ ಸಾಕ್ಷಿಯಾಗಲಿದ್ಯಾ ಕರ್ನಾಟಕ ರಾಜಕಾರಣ ಎಂಬ ಅನುಮಾನ ಇದೀಗ ಮೂಡಿದೆ. ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಆಪರೇಷನ್ ಆಟದ ಸದ್ದು ಕೇಳ್ತಾ ಇದೆ. ಆಪರೇಷನ್ ಅಂದಾಕ್ಷಣ ಬಿಜೆಪಿಯ(BJP) ಆಪರೇಷನ್ ಕಮಲ ಕಣ್ಮುಂದೆ ಬರತ್ತೆ. ಕಾರಣ ಕರ್ನಾಟಕದ(Karnataka) ರಾಜಕೀಯ ಚರಿತ್ರೆಯಲ್ಲಿ ದಾಖಲಾಗಿರೋ ಆಪರೇಷನ್ ಅಧ್ಯಾಯಗಳು. ಆದರೆ ಈ ಬಾರಿ ಆಪರೇಷನ್(Operation) ಕಹಳೆ ಮೊಳಗಿರೋದು ಕೇಸರಿ ಕೋಟೆಯಿಂದಲ್ಲ, ಕಾಂಗ್ರೆಸ್(Congress) ಪಾಳೆಯದಿಂದ. ಲೋಕಸಭಾ ಚುನಾವಣೆಗೆ ತಯಾರಿ ನಡೆಸ್ತಾ ಇರೋ ಕಾಂಗ್ರೆಸ್, ಬಿಜೆಪಿಯ ಹಾಲಿ ಶಾಸಕರನ್ನೇ ಪಕ್ಷಕ್ಕೆ ಸೆಳೆಯಲು ಮುಂದಾಗಿದೆ ಅನ್ನೋ ರೋಚಕ ಮಾಹಿತಿ ಲಭ್ಯವಾಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಕರ್ನಾಟಕದಲ್ಲಿ ಕನಿಷ್ಠ 20 ಸೀಟುಗಳನ್ನು ಗೆಲ್ಲೋ ಟಾರ್ಗೆಟ್ ಇಟ್ಟುಕೊಂಡಿದೆ. ಸಿಎಂ ಮತ್ತು ಡಿಸಿಎಂ ಈಗಾಗ್ಲೇ 20 ಸೀಟುಗಳನ್ನು ಗೆದ್ದೇ ಗೆಲ್ಲುವ ಶಪಥ ಮಾಡಿದ್ದಾರೆ. ಆ ಶಪಥ ಈಡೇರ್ಬೇಕು ಅಂದ್ರೆ ಲೋಕಸಂಗ್ರಾಮದಲ್ಲಿ ಕಾಂಗ್ರೆಸ್ ಸೈನ್ಯಕ್ಕೆ ಮತ್ತಷ್ಟು ಶಕ್ತಿ ಬೇಕು. ಆ ಶಕ್ತಿಯನ್ನು ಪ್ರತಿಪಕ್ಷ ಬಿಜೆಪಿಯಿಂದಲೇ ಸೆಳೆಯಲು ಕೈ ನಾಯಕರು ಮುಂದಾಗಿದೆ. 

ಇದನ್ನೂ ವೀಕ್ಷಿಸಿ:  'ಲೋಕ' ಗೆಲುವಿಗೆ ಬಿಜೆಪಿ ಪ್ಲಾನ್: 18 ರಾಜ್ಯಸಭಾ ಸದಸ್ಯರಿಗೆ ಟಿಕೆಟ್ ಸಾಧ್ಯತೆ ?

18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
Read more