ಸಿಎಂ ಗಾದಿ, ಕೊನೆಗೂ ಮೌನ ಮುರಿದ ಸಿದ್ದರಾಮಯ್ಯ

Jul 1, 2021, 7:41 PM IST

ಮೈಸೂರು   (ಜು. 01) ಕಾಂಗ್ರೆಸ್‌ ನಲ್ಲಿ ಸಿಎಂ ಗಾದಿ  ಗುದ್ದಾಟ ಮುಗಿಯುವ ಯಾವ ಲಕ್ಷಣ ಕಾಣುತ್ತಿಲ್ಲ. ಬೆಂಬಲಿಗರ ಸಿಎಂ ಮಾತಿಗೆ ಸಿದ್ದರಾಮಯ್ಯ ಮೌನ ಮುರಿದು ಮಾತನಾಡಿದ್ದಾರೆ.

ತವರಿನಲ್ಲಿ ಮೊಳಗದ ಸಿಎಂ ಸಿದ್ದರಾಮಯ್ಯ ಘೋಷಣೆ

ಹೊರಗಿನಿಂದ ಬಂದವರು ಎಂಬ ಪ್ರಶ್ನೆ ಇಲ್ಲ. ನಾನು ಐದು ವರ್ಷ ಸಿಎಂ ಆಗಿದ್ದೆ. ಹಿರಿಯ ನಾಯಕರು ಹೈಕಮಾಂಡ್ ಫಲಿತಾಂಶದ ನಂತರ ತೀರ್ಮಾನ ಮಾಡುತ್ತಾರೆ ಎಂದಿದ್ದಾರೆ.