ಗ್ಯಾರಂಟಿ “ತುತ್ತು”, ಮಿಷನ್ 20 “ಮತ್ತು”, ಯಾರಿಗೆ ಆಪತ್ತು..?: ಲೋಕಯುದ್ಧದಲ್ಲಿ ಗ್ಯಾರಂಟಿಗಳೇ ಕಾಂಗ್ರೆಸ್ ಟ್ರಂಪ್‌ಕಾರ್ಡ್..!

ಗ್ಯಾರಂಟಿ “ತುತ್ತು”, ಮಿಷನ್ 20 “ಮತ್ತು”, ಯಾರಿಗೆ ಆಪತ್ತು..?: ಲೋಕಯುದ್ಧದಲ್ಲಿ ಗ್ಯಾರಂಟಿಗಳೇ ಕಾಂಗ್ರೆಸ್ ಟ್ರಂಪ್‌ಕಾರ್ಡ್..!

Published : Jul 02, 2023, 11:55 AM IST

2019ರ ಲೋಕಸಭಾ ಚುನಾವಣೆಯಲ್ಲಿ ದಕ್ಕಿದ್ದು ಸಿಂಗಲ್ ಸೀಟ್..!
2024ರ ಮಹಾಸಂಗ್ರಾಮದಲ್ಲಿ ಮಿಷನ್ 20 ಗುರಿಯೇ ಕೈ ಟಾರ್ಗೆಟ್..!
ಅನ್ನಭಾಗ್ಯ.. ಗೃಹಜ್ಯೋತಿ.. ಶಕ್ತಿ.. "ಕೈ"ಗೆ ಸಿಕ್ಕಿತು ಯುದ್ಧಶಕ್ತಿ..!

ಕರ್ನಾಟಕ ಕುರುಕ್ಷೇತ್ರದಲ್ಲಿ 135 ಸೀಟುಗಳ ಪ್ರಚಂಡ ವಿಜಯ. ಮಹಾಭಾರತ ಮಹಾಯುದ್ಧದಲ್ಲಿ ಮಿಷನ್ 20 ಟಾರ್ಗೆಟ್. ಅಶ್ವಮೇಧಕ್ಕೆ ರೆಡಿಯಾಗ್ತಿರೋ ಕಾಂಗ್ರೆಸ್ ಸೇನಾನಿಗಳ ಬತ್ತಳಿಕೆಯಲ್ಲಿ ಗ್ಯಾರಂಟಿ ಅಸ್ತ್ರಗಳದ್ದೇ ಸದ್ದು. ಗ್ಯಾರಂಟಿ ತುತ್ತನ್ನೇ ಮುಂದಿಟ್ಟುಕೊಂಡು, ಮಿಷನ್ ಟ್ವೆಂಟಿಯ ಮತ್ತಿನಲ್ಲಿ ಬಿಜೆಪಿಗೆ ಆಪತ್ತು ತರಲು ಕೈ ಪಾಳೆಯ ಪ್ಲ್ಯಾನ್‌ ಮಾಡ್ತಿದೆ. ಇಡೀ ದೇಶವೇ ಕುತೂಹಲದಿಂದ ಕಾಯ್ತಾ ಇರೋ, ಚಾತಕ ಪಕ್ಷಿಗಳಂತೆ ಎದುರು ನೋಡ್ತಾ ಇರೋ ಮಹಾಭಾರತ ಯುದ್ಧ. ಅದು ದೇಶದ ಭವಿಷ್ಯವನ್ನ ಬರೆಯಲಿರೋ ಮಹಾಯುದ್ಧ, ಮೋದಿ ಅನ್ನೋ ಮಹಾವೀರನಿಗೆ ಅಗ್ನಿಪರೀಕ್ಷೆಯಾಗಿರೋ ಮಹಾಸಂಗ್ರಾಮ. ಅಷ್ಟೇ ಅಲ್ಲ, ದಶದಿಕ್ಕುಗಳಲ್ಲೂ ದಶಾಶ್ವಮೇಧ ಶುರು ಮಾಡಿ ಮೋದಿಗೆ ಸವಾಲೆಸೆದು ನಿಂತಿರೋರ ಸತ್ವಪರೀಕ್ಷೆಗೆ ಸಾಕ್ಷಿಯಾಗಲಿರೋ ಮಹಾಕಾಳಗ. ಆ ಮಹಾಭಾರತ ಯುದ್ಧಕ್ಕೆ ಕರ್ನಾಟಕದಲ್ಲಿ ಕಾಂಗ್ರೆಸ್ ರಣಕಹಳೆ ಮೊಳಗಿಯೇ ಬಿಟ್ಟಿದೆ.

ಇದನ್ನೂ ವೀಕ್ಷಿಸಿ:  250 ಎಕರೆ ಭೂಮಿ ಖರೀದಿಸಿರುವ ಅಜಿತ್‌ ರೈ : ಅಂಡರ್‌ವಲ್ಡ್‌ ಕ್ರಿಮಿ ಮಾನ್ವಿತ್‌ ರೈ ಜೊತೆ ನಂಟು ?

21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
24:49Karnataka Congress: ಹರಿಪ್ರಸಾದ್‌ಗೆ ಕೆಪಿಸಿಸಿ ಗದ್ದುಗೆ: ಡಿಕೆ-ಬಿಕೆ ಜೋಡಿಯಿಂದ ಹೊಸ ಮ್ಯಾಜಿಕ್ ಸಾಧ್ಯನಾ?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
Read more