ಸಿದ್ದು ಪಂಚಾಸ್ತ್ರಕ್ಕೆ ಒಂದೇ ಅಸ್ತ್ರ, ಬಂಡೆಗೆ ಅದೇ ಬ್ರಹ್ಮಾಸ್ತ್ರ! ಇಂದ್ರಪ್ರಸ್ಥದ ಒಡ್ಡೋಲಗದಲ್ಲೇ ಉರುಳಿತು ಡಿಕೆ ದಾಳ

ಸಿದ್ದು ಪಂಚಾಸ್ತ್ರಕ್ಕೆ ಒಂದೇ ಅಸ್ತ್ರ, ಬಂಡೆಗೆ ಅದೇ ಬ್ರಹ್ಮಾಸ್ತ್ರ! ಇಂದ್ರಪ್ರಸ್ಥದ ಒಡ್ಡೋಲಗದಲ್ಲೇ ಉರುಳಿತು ಡಿಕೆ ದಾಳ

Published : Jun 12, 2025, 05:55 PM ISTUpdated : Jun 12, 2025, 05:56 PM IST

ಇಂದ್ರಪ್ರಸ್ಥದಲ್ಲಿ ವಿಜೃಂಭಿಸ್ತಾ ಇದ್ದಾರೆ ಚದುರಂಗದ ಚಾಣಕ್ಯ.. ಅವರ ಪಟ್ಟು.. ಇವರ ಪ್ರತಿಪಟ್ಟು.. ಅವರ ದಾಳಕ್ಕೆ ಇವರ ಪ್ರತಿದಾಳ..! ಪಂಚಾಸ್ತ್ರ ಪ್ರಯೋಗಿಸಿದ ಸಿದ್ದರಾಮಯ್ಯ.. ಸಡ್ಡು ಹೊಡೆದ ಡಿಕೆ ಬತ್ತಳಿಕೆಯಲ್ಲಿ ಒಂದೇ ಅಸ್ತ್ರ.. ಕನಕಪುರ ಬಂಡೆ ಪಾಲಿಗೆ ಅದುವೇ ಬ್ರಹ್ಮಾಸ್ತ್ರ..!

ಸಿದ್ದರಾಮಯ್ಯನವರ ಐದು ಹೆಜ್ಜೆಗಳಿಗೂ ಐದು ಅಡ್ಡಗಾಲು.. ವರಿಷ್ಠರ ಅಂಗಳದಲ್ಲಿ ಗೆದ್ದರಾ ಡಿಕೆ ಶಿವಕಮಾರ್..? ಇಂದ್ರಪ್ರಸ್ಥ ಒಡ್ಡೋಲಗದಲ್ಲಿ ಶಕ್ತಿ ಹೆಚ್ಚಿಸಿಕೊಂಡ್ರಾ ಕನಕಾಧಿಪತಿ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಚಾಣಾಕ್ಷನ ಚದುರಂಗ.

05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
Read more