ಲೋಕಾರ್ಪಾಣೆಗೆ ಸಿದ್ಧವಾಗಿದೆ ಸೆಂಟ್ರಲ್‌ ವಿಸ್ಟಾ : ಕಾಂಗ್ರೆಸ್ ಬಿಟ್ಟ ಬಾಣಕ್ಕೆ ಮೋದಿ ಕೊಡ್ತಾರಾ ತಿರುಗು ಬಾಣ..?

ಲೋಕಾರ್ಪಾಣೆಗೆ ಸಿದ್ಧವಾಗಿದೆ ಸೆಂಟ್ರಲ್‌ ವಿಸ್ಟಾ : ಕಾಂಗ್ರೆಸ್ ಬಿಟ್ಟ ಬಾಣಕ್ಕೆ ಮೋದಿ ಕೊಡ್ತಾರಾ ತಿರುಗು ಬಾಣ..?

Published : May 23, 2023, 12:29 PM IST

ಮೋದಿ ಸೆಂಟ್ರಲ್ ವಿಸ್ತಾ ಶಿಲಾನ್ಯಾಸ ಮಾಡಿ ಸುಮ್ಮನೆ ಕೂರಲಿಲ್ಲ. ಅನುಕ್ಷಣ ಅನು ದಿನ ಅಲ್ಲಿ ಏನಾಗ್ತಾ  ಇದೆ? ಕೆಲಸ ಹೇಗಾಗ್ತಾ ಇದೆ ಅನ್ನೋದನ್ನ ಅವಲೋಕನ ಮಾಡ್ತಲೇ ಇದ್ರು. ಅಲ್ಲದೇ ತಾವೇ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸ್ತಿದ್ರು.
 

ಪ್ರಧಾನಿ ಮೋದಿಯವರ ಕನಸಿನ ಕೂಸು ಸೆಂಟ್ರಲ್‌ ವಿಸ್ಟಾ ಲೋಕಾರ್ಪಾಣೆಗೆ ಸಿದ್ಧವಾಗಿ ನಿಂತಿದೆ. ಆದ್ರೆ ಯಾವಾಗ ಸೆಂಟ್ರಲ್ ವಿಸ್ಟಾ ಯೋಜನೆಗೆ ಮೋದಿ ಕೈ ಹಾಕಿದ್ರೋ, ಆಗಿಂದಲೇ ಅದಕ್ಕೆ ವಿರೋಧವೂ ವ್ಯಕ್ತವಾಯ್ತು. ಮೊದಲೇ ದೇಶ ಕೊರೊನಾ ಶಾಪಗ್ರಸ್ತವಾಗಿದೆ. ಜನರ ಕೈಲಿ  ನಯಾಪೈಸೆನೂ ಇಲ್ಲ. ಆದ್ರೆ ಸರ್ಕಾರ ಮಾತ್ರ, ವಿನಾಕಾರಣ ದುಂದು ಮಾಡ್ತಿದೆ ಅಂತ ರಾಹುಲ್ ಗಾಂಧಿಯೂ ಸೇರಿದಂತೆ, ಅನೇಕ ಮಂದಿ ವಿರೋಧಿಗಳು ಆಕ್ರೋಶ ವ್ಯಕ್ತಪಡಿಸಿದ್ರು. ಆದ್ರೆ ಮೋದಿ ಇವರ ವಿರೋಧಗಳನ್ನೆಲ್ಲಾ ಪರಿಗಣನೆಗೆ ತೆಗೆದುಕೊಂಡಿಲ್ಲ. ತಮ್ಮ ಕೆಲಸದ ಮೇಲೆ ಭರವಸೆ ಇಟ್ಟು, ತಾವು ಮಾಡ್ತಿರೋ ಕೆಲಸದ ಅವಶ್ಯಕತೆ ಏನು ಅಂತ ಅರಿತುಕೊಂಡ್ರು. 

ಇದನ್ನೂ ವೀಕ್ಷಿಸಿ: ಪಪುವಾ ನ್ಯೂಗಿನಿಯಾ ಪ್ರಧಾನಿ, ಮೋದಿ ಕಾಲಿಗೆ ಬಿದ್ದಿದ್ದೇಕೆ !?: ಮೋದಿ ಆಟೋಗ್ರಾಫ್ ಕೇಳಿದ ಅಮೆರಿಕಾ, ಆಸ್ಟ್ರೇಲಿಯಾ ಪ್ರಧಾನಿಗಳು !

27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
22:24ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!
22:40ಉತ್ತರ ಕನ್ನಡ ಅಭಿವೃದ್ಧಿಯ ಹರಿಕಾರ ಶಿಕಾರಿಪುರದ ಸರದಾರ; ಉಪ್ಪು ನೀರನ್ನು ಸಿಹಿಯಾಗಿಸಿದ ಆಧುನಿಕ ಭಗೀರಥ
25:18ರಾಜಾಹುಲಿ ಯಡಿಯೂರಪ್ಪ ರಾಜಕಾರಣಕ್ಕೆ 50 ವರ್ಷ, ಯುವಶಕ್ತಿಗೆ ಗಾಡ್ ಫಾದರ್ ಆಗಿದ್ದು ಹೇಗೆ?
22:39ಧಾರವಾಡದ 'ಪಾಪದ ಕೋಟೆ' ಧೂಳೀಪಟ: ರಾಜಾಹುಲಿ ಬಿಎಸ್​ವೈ ಶಪಥ ಈಡೇರಿತೇ? ಕಂಬಿ ಹಿಂದೆ ವಿನಯ್ ಕುಲಕರ್ಣಿ ಭವಿಷ್ಯ!
20:24ಮೇ 4 ಟೈಂ ಬಾಂಬ್​​; ಸಿದ್ದು ಸೇನೆಯ ಪಟ್ಟು, ಬಂಡೆ ಮೌನದ ಗುಟ್ಟು, ಮುಗಿದಿಲ್ಲ ಪಟ್ಟದ ಫೈಟ್
24:46ದಾವಣಗೆರೆಗೆ ಆ ಗಯಾ ಜಮೀರ್, ಚಲ್ ಗಯಾ ಮುನಿಸು; 'ಹುಲಿಯಾ' ಹುಕುಂಗೆ ತಣ್ಣಗಾದ ಅಂತರ್ಯುದ್ಧದ ಜ್ವಾಲೆ?
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
22:52ಅವಳಿ ರಣರಂಗ.. ತ್ರಿವಳಿ ಚದುರಂಗ: ಸಿದ್ದರಾಮಯ್ಯಗೆ ಸತ್ವಪರೀಕ್ಷೆ.. ಕನಕಪುರ ಬಂಡೆಗೆ ಅಗ್ನಿಪರೀಕ್ಷೆ!
Read more