ಲೋಕಾರ್ಪಾಣೆಗೆ ಸಿದ್ಧವಾಗಿದೆ ಸೆಂಟ್ರಲ್‌ ವಿಸ್ಟಾ : ಕಾಂಗ್ರೆಸ್ ಬಿಟ್ಟ ಬಾಣಕ್ಕೆ ಮೋದಿ ಕೊಡ್ತಾರಾ ತಿರುಗು ಬಾಣ..?

ಲೋಕಾರ್ಪಾಣೆಗೆ ಸಿದ್ಧವಾಗಿದೆ ಸೆಂಟ್ರಲ್‌ ವಿಸ್ಟಾ : ಕಾಂಗ್ರೆಸ್ ಬಿಟ್ಟ ಬಾಣಕ್ಕೆ ಮೋದಿ ಕೊಡ್ತಾರಾ ತಿರುಗು ಬಾಣ..?

Published : May 23, 2023, 12:29 PM IST

ಮೋದಿ ಸೆಂಟ್ರಲ್ ವಿಸ್ತಾ ಶಿಲಾನ್ಯಾಸ ಮಾಡಿ ಸುಮ್ಮನೆ ಕೂರಲಿಲ್ಲ. ಅನುಕ್ಷಣ ಅನು ದಿನ ಅಲ್ಲಿ ಏನಾಗ್ತಾ  ಇದೆ? ಕೆಲಸ ಹೇಗಾಗ್ತಾ ಇದೆ ಅನ್ನೋದನ್ನ ಅವಲೋಕನ ಮಾಡ್ತಲೇ ಇದ್ರು. ಅಲ್ಲದೇ ತಾವೇ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸ್ತಿದ್ರು.
 

ಪ್ರಧಾನಿ ಮೋದಿಯವರ ಕನಸಿನ ಕೂಸು ಸೆಂಟ್ರಲ್‌ ವಿಸ್ಟಾ ಲೋಕಾರ್ಪಾಣೆಗೆ ಸಿದ್ಧವಾಗಿ ನಿಂತಿದೆ. ಆದ್ರೆ ಯಾವಾಗ ಸೆಂಟ್ರಲ್ ವಿಸ್ಟಾ ಯೋಜನೆಗೆ ಮೋದಿ ಕೈ ಹಾಕಿದ್ರೋ, ಆಗಿಂದಲೇ ಅದಕ್ಕೆ ವಿರೋಧವೂ ವ್ಯಕ್ತವಾಯ್ತು. ಮೊದಲೇ ದೇಶ ಕೊರೊನಾ ಶಾಪಗ್ರಸ್ತವಾಗಿದೆ. ಜನರ ಕೈಲಿ  ನಯಾಪೈಸೆನೂ ಇಲ್ಲ. ಆದ್ರೆ ಸರ್ಕಾರ ಮಾತ್ರ, ವಿನಾಕಾರಣ ದುಂದು ಮಾಡ್ತಿದೆ ಅಂತ ರಾಹುಲ್ ಗಾಂಧಿಯೂ ಸೇರಿದಂತೆ, ಅನೇಕ ಮಂದಿ ವಿರೋಧಿಗಳು ಆಕ್ರೋಶ ವ್ಯಕ್ತಪಡಿಸಿದ್ರು. ಆದ್ರೆ ಮೋದಿ ಇವರ ವಿರೋಧಗಳನ್ನೆಲ್ಲಾ ಪರಿಗಣನೆಗೆ ತೆಗೆದುಕೊಂಡಿಲ್ಲ. ತಮ್ಮ ಕೆಲಸದ ಮೇಲೆ ಭರವಸೆ ಇಟ್ಟು, ತಾವು ಮಾಡ್ತಿರೋ ಕೆಲಸದ ಅವಶ್ಯಕತೆ ಏನು ಅಂತ ಅರಿತುಕೊಂಡ್ರು. 

ಇದನ್ನೂ ವೀಕ್ಷಿಸಿ: ಪಪುವಾ ನ್ಯೂಗಿನಿಯಾ ಪ್ರಧಾನಿ, ಮೋದಿ ಕಾಲಿಗೆ ಬಿದ್ದಿದ್ದೇಕೆ !?: ಮೋದಿ ಆಟೋಗ್ರಾಫ್ ಕೇಳಿದ ಅಮೆರಿಕಾ, ಆಸ್ಟ್ರೇಲಿಯಾ ಪ್ರಧಾನಿಗಳು !

24:46ದಾವಣಗೆರೆಗೆ ಆ ಗಯಾ ಜಮೀರ್, ಚಲ್ ಗಯಾ ಮುನಿಸು; 'ಹುಲಿಯಾ' ಹುಕುಂಗೆ ತಣ್ಣಗಾದ ಅಂತರ್ಯುದ್ಧದ ಜ್ವಾಲೆ?
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
22:52ಅವಳಿ ರಣರಂಗ.. ತ್ರಿವಳಿ ಚದುರಂಗ: ಸಿದ್ದರಾಮಯ್ಯಗೆ ಸತ್ವಪರೀಕ್ಷೆ.. ಕನಕಪುರ ಬಂಡೆಗೆ ಅಗ್ನಿಪರೀಕ್ಷೆ!
27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
19:33ರಾಜಾಹುಲಿಯ ರಣಘರ್ಜನೆ, ಸೈಕಲ್ to ಸಿಂಹಾಸನ: ಮಾಜಿ ಸಿಎಂ ಯಡಿಯೂರಪ್ಪ 50 ವರ್ಷಗಳ ರೋಚಕ ಚರಿತ್ರೆ
Read more