ಲೋಕಾರ್ಪಾಣೆಗೆ ಸಿದ್ಧವಾಗಿದೆ ಸೆಂಟ್ರಲ್‌ ವಿಸ್ಟಾ : ಕಾಂಗ್ರೆಸ್ ಬಿಟ್ಟ ಬಾಣಕ್ಕೆ ಮೋದಿ ಕೊಡ್ತಾರಾ ತಿರುಗು ಬಾಣ..?

ಲೋಕಾರ್ಪಾಣೆಗೆ ಸಿದ್ಧವಾಗಿದೆ ಸೆಂಟ್ರಲ್‌ ವಿಸ್ಟಾ : ಕಾಂಗ್ರೆಸ್ ಬಿಟ್ಟ ಬಾಣಕ್ಕೆ ಮೋದಿ ಕೊಡ್ತಾರಾ ತಿರುಗು ಬಾಣ..?

Published : May 23, 2023, 12:29 PM IST

ಮೋದಿ ಸೆಂಟ್ರಲ್ ವಿಸ್ತಾ ಶಿಲಾನ್ಯಾಸ ಮಾಡಿ ಸುಮ್ಮನೆ ಕೂರಲಿಲ್ಲ. ಅನುಕ್ಷಣ ಅನು ದಿನ ಅಲ್ಲಿ ಏನಾಗ್ತಾ  ಇದೆ? ಕೆಲಸ ಹೇಗಾಗ್ತಾ ಇದೆ ಅನ್ನೋದನ್ನ ಅವಲೋಕನ ಮಾಡ್ತಲೇ ಇದ್ರು. ಅಲ್ಲದೇ ತಾವೇ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸ್ತಿದ್ರು.
 

ಪ್ರಧಾನಿ ಮೋದಿಯವರ ಕನಸಿನ ಕೂಸು ಸೆಂಟ್ರಲ್‌ ವಿಸ್ಟಾ ಲೋಕಾರ್ಪಾಣೆಗೆ ಸಿದ್ಧವಾಗಿ ನಿಂತಿದೆ. ಆದ್ರೆ ಯಾವಾಗ ಸೆಂಟ್ರಲ್ ವಿಸ್ಟಾ ಯೋಜನೆಗೆ ಮೋದಿ ಕೈ ಹಾಕಿದ್ರೋ, ಆಗಿಂದಲೇ ಅದಕ್ಕೆ ವಿರೋಧವೂ ವ್ಯಕ್ತವಾಯ್ತು. ಮೊದಲೇ ದೇಶ ಕೊರೊನಾ ಶಾಪಗ್ರಸ್ತವಾಗಿದೆ. ಜನರ ಕೈಲಿ  ನಯಾಪೈಸೆನೂ ಇಲ್ಲ. ಆದ್ರೆ ಸರ್ಕಾರ ಮಾತ್ರ, ವಿನಾಕಾರಣ ದುಂದು ಮಾಡ್ತಿದೆ ಅಂತ ರಾಹುಲ್ ಗಾಂಧಿಯೂ ಸೇರಿದಂತೆ, ಅನೇಕ ಮಂದಿ ವಿರೋಧಿಗಳು ಆಕ್ರೋಶ ವ್ಯಕ್ತಪಡಿಸಿದ್ರು. ಆದ್ರೆ ಮೋದಿ ಇವರ ವಿರೋಧಗಳನ್ನೆಲ್ಲಾ ಪರಿಗಣನೆಗೆ ತೆಗೆದುಕೊಂಡಿಲ್ಲ. ತಮ್ಮ ಕೆಲಸದ ಮೇಲೆ ಭರವಸೆ ಇಟ್ಟು, ತಾವು ಮಾಡ್ತಿರೋ ಕೆಲಸದ ಅವಶ್ಯಕತೆ ಏನು ಅಂತ ಅರಿತುಕೊಂಡ್ರು. 

ಇದನ್ನೂ ವೀಕ್ಷಿಸಿ: ಪಪುವಾ ನ್ಯೂಗಿನಿಯಾ ಪ್ರಧಾನಿ, ಮೋದಿ ಕಾಲಿಗೆ ಬಿದ್ದಿದ್ದೇಕೆ !?: ಮೋದಿ ಆಟೋಗ್ರಾಫ್ ಕೇಳಿದ ಅಮೆರಿಕಾ, ಆಸ್ಟ್ರೇಲಿಯಾ ಪ್ರಧಾನಿಗಳು !

22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
24:17ಕಾಸು..ಕರೆಂಟು..ಲಕ್ಷ್ಮೀ..ಜ್ಯೋತಿ..ಡಬಲ್ ಆಪರೇಷನ್! ಎಪಿಕ್ ಕಾರ್ಡ್​ ನಂಬರ್ ಸೀಕ್ರೆಟ್​..ಏನಿದು ಮಾಸ್ಟರ್​ ಸ್ಟ್ರೋಕ್?
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
Read more