Watch Video: ಅಕ್ಷರಸ್ತರೇ ಈ ಬಾರಿಯ ಗೇಮ್ ಚೇಂಜರ್ಸ್..! ಬ್ರಿಟನ್ ಪತ್ರಿಕೆಯಲ್ಲಿ ಕುತೂಹಲಕಾರಿ ಲೇಖನ..!

Watch Video: ಅಕ್ಷರಸ್ತರೇ ಈ ಬಾರಿಯ ಗೇಮ್ ಚೇಂಜರ್ಸ್..! ಬ್ರಿಟನ್ ಪತ್ರಿಕೆಯಲ್ಲಿ ಕುತೂಹಲಕಾರಿ ಲೇಖನ..!

Published : Apr 01, 2024, 05:27 PM IST

ಮೋದಿ ವಿರುದ್ಧ ಆಡಳಿತ ವಿರೋಧಿ ಅಲೆಯಿಲ್ಲವಾ?
ಅಪಪ್ರಚಾರಕ್ಕೂ ಕುಗ್ಗದ ಮೋದಿ ಜನಪ್ರಿಯತೆ..!
ನಿಸ್ವಾರ್ಥ ರಾಜಕಾರಣವೇ ಮೋದಿಯ ಶಕ್ತಿ..!
 

ಲೋಕಸಭಾ ಚುನಾವಣೆ ಇನ್ನೇನು ಬಂದೇ ಬಿಡ್ತು, ಎಲ್ಲ ಕಡೆಗಳಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಗೆಲ್ಲೋದಕ್ಕೆ ಎಲ್ಲಾ ಪಕ್ಷಗಳು ತಮ್ಮ ತಮ್ಮ ಪ್ರಚಾರ ಕಾರ್ಯ ಶುರು ಮಾಡಿವೆ. ಇನ್ನೊಂದು ಕಡೆಯಲ್ಲಿ ಈಡೀ ಜಗತ್ತಿನ ಗಮನ ಕೂಡ ಭಾರತದ ಅತಿ ದೊಡ್ಡ ಪ್ರಜಾಪ್ರಭುತ್ವದ ಹಬ್ಬದ ಮೇಲೆ ನೆಟ್ಟಿದೆ. ಯಾಕೆಂದ್ರೆ ಭಾರತವೀಗ(India) ಹತ್ತರಲ್ಲಿ ಒಂದು ದೇಶವಾಗಿ ಉಳಿದಿಲ್ಲ. ಈ ಹೊತ್ತಲ್ಲಿ ಬ್ರಿಟಿಷ್ ಪತ್ರಿಕೆಯೊಂದರ ಲೇಖನ(Article) ಭಾರಿ ಸದ್ದು ಮಾಡ್ತಾ ಇದೆ. ಮೋದಿಯ ಮೂರನೇ ಗೆಲುವಿನ ಬಗ್ಗೆ ಕೆಲವು ವಿಚಾರಗಳನ್ನ ಹಂಚಿಕೊಂಡಿರೋ ಪತ್ರಿಕೆ ಸುಶಿಕ್ಷಿತರೇ ಮೋದಿಯ(Narendra modi) ಶ್ರೀರಕ್ಷೆ ಅನ್ನೋದನ್ನ ಹೇಳಿದೆ. ಆಧುನಿಕ ಭಾರತದ ಚುನಾವಣಾ ಚರಿತ್ರೆಯ ಸಾಮ್ರಾಟ ಅಂತ ಯಾರಾದ್ರೂ ಇದ್ರೆ ಅದು ಮೋದಿ, ನರೇಂದ್ರ ಮೋದಿ. ದೇಶದ ಚುನಾವಣಾ(Election) ರಾಜಕಾರಣದಲ್ಲಿ ಮೋದಿಗೆ ಸರಿಸಾಟಿಯಾಗಬಲ್ಲ ನಾಯಕ ಮತ್ತೊಬ್ಬನಿಲ್ಲ. ಇದು ಪದೇ ಪದೇ ಪ್ರೂವ್ ಆಗ್ತಾನೇ ಇದೆ. ಈಗಾಗ್ಲೇ ಸತತ 2 ಬಾರಿ ದೇಶ ಗೆದ್ದಿರುವ ನರೇಂದ್ರ, 3ನೇ ಬಾರಿ ಪ್ರಧಾನಿ ಪಟ್ಟಕ್ಕೇರೋದಕ್ಕೆ ಸಿದ್ಧತೆ ನಡೆಸ್ತಾ ಇದ್ದಾರೆ. ಮತ್ತೊಮ್ಮೆ ನಾನೇ ಬರ್ತೀನಿ ಅಂತ ಮೋದಿ ಅಬ್ಬರಿಸಿದ್ದೂ ಆಗಿದೆ. ಅಬ್ಕಿಬಾರ್ ಚಾರ್ ಸೌ ಪಾರ್ ಅನ್ನೋ ಘೋಷ ವಾಕ್ಯದಡಿ ಬಿಜೆಪಿ(BJP) ಹಾಗೂ ಮಿತ್ರ ಪಕ್ಷಗಳು ಮುನ್ನುಗ್ಗುತ್ತಿವೆ. ಮೋದಿಯಂತೂ 370 ಸೀಟುಗಳನ್ನ ಏಕಾಂಗಿಯಾಗಿ ಗೆಲ್ಲೋಕೆ ಸಂಕಲ್ಪ ತೊಟ್ಟಿದ್ದಾರೆ.

ಇದನ್ನೂ ವೀಕ್ಷಿಸಿ:  Loksabha Eection: ಜೋರಾದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಭರಾಟೆ.. ಇಂದು ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳಿಂದ ಉಮೇದುವಾರಿಕೆ!

16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
19:33ರಾಜಾಹುಲಿಯ ರಣಘರ್ಜನೆ, ಸೈಕಲ್ to ಸಿಂಹಾಸನ: ಮಾಜಿ ಸಿಎಂ ಯಡಿಯೂರಪ್ಪ 50 ವರ್ಷಗಳ ರೋಚಕ ಚರಿತ್ರೆ
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
20:27ಕಾಂಗ್ರೆಸ್‌ನಲ್ಲಿ ನಿಯತ್ತಿನ ಯುದ್ಧ: ಡಿಕೆ ಯಾವಾಗ ಸಿಎಂ ಆಗ್ತಾರೆ? ಡಿಸಿಎಂ ಬಂಟರ ನೀಡಿದ ಮುಹೂರ್ತ ಏನು?
46:28ತಮಿಳುನಾಡು ಚುನಾವಣಾ ಕಣದಲ್ಲಿ ಬಿರುಗಾಳಿ: ವಿಜಯ್ ಸವಾಲು, ಬಿಜೆಪಿಗೆ ಅಣ್ಣಾಮಲೈ ಶಾಕ್
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
Read more