ಪಂಚರಾಜ್ಯ ದಂಗಲ್ ಜೊತೆಗೆ ಲೋಕಸಭಾ ಚುನಾವಣೆ!?: ಅವಧಿಗೂ ಮುನ್ನವೇ ಸಂಭವಿಸುತ್ತಾ 'ಲೋಕ'ಸಂಗ್ರಾಮ..?

ಪಂಚರಾಜ್ಯ ದಂಗಲ್ ಜೊತೆಗೆ ಲೋಕಸಭಾ ಚುನಾವಣೆ!?: ಅವಧಿಗೂ ಮುನ್ನವೇ ಸಂಭವಿಸುತ್ತಾ 'ಲೋಕ'ಸಂಗ್ರಾಮ..?

Published : Jun 18, 2023, 12:27 PM IST

ಪಂಚರಾಜ್ಯ ಚುನಾವಣೆಗಳ ಮೇಲೆ ಕಾಂಗ್ರೆಸ್ ಕಣ್ಣು!
ಲೋಕ ಸಂಗ್ರಾಮ ಗೆಲ್ಲೋ ಮುನ್ನ ಪಂಚಾಗ್ನಿ ಪರೀಕ್ಷೆ!
ರಾಷ್ಟ್ರ ರಾಜಕಾರಣ ಬದಲಿಸಿತಾ ರಾಜ್ಯ ಚುನಾವಣೆ..?

ಈ ಬಾರಿಯ ಕರ್ನಾಟಕ ರಾಜ್ಯದ ಚುನಾವಣಾ ಫಲಿತಾಂಶ ಇದೆಯಲ್ಲಾ, ಇದು ನಿಜಕ್ಕೂ ದೇಶದ ರಾಜಕೀಯ ದಿಕ್ಕನ್ನೇ ಬದಲಾಯಿಸಿದ ಚುನಾವಣೆಯಾಗಿದೆ. ಇವತ್ತು ಪ್ರತಿ ರಾಜ್ಯದ, ಪ್ರತಿಯೊಂದು ಪಕ್ಷವೂ ಸಹ, ಕರ್ನಾಟಕದಲ್ಲಿ ಏನಾಗಿದೆ ಅನ್ನೋದನ್ನ ನೋಡಿ ಪಾಠ ಕಲಿಯೋ ಹಂತಕ್ಕೆ ಬಂದಿದ್ದಾವೆ. ಅಂಥದ್ದೊಂದು ರಾಜಕೀಯ ಸುನಾಮಿ ಸೃಷ್ಟಿಸಿದೆ, ಕರ್ನಾಟಕ ಚುನಾವಣಾ ಫಲಿತಾಂಶ-2023.ಯಾವಾಗಲೂ ಗೆದ್ದೇ ಗೆಲ್ಲುತ್ತೇವೆ ಎಂಬ ಅಹಮಿಕೆಯಲ್ಲಿದ್ದ ಬಿಜೆಪಿ ಪಾಲಿಗೆ ದೊಡ್ಡ ಆಘಾತವನ್ನೇ ನೀಡಿದೆ. ಬಿಜೆಪಿಯ ಪ್ರತಿಷ್ಠೆಗೆ ಪೆಟ್ಟು ನೀಡಿದೆ. ಅಟ್ ಎ ಸೇಮ್ ಟೈಮ್, ಸತತವಾಗಿ ಸೋತು ಸೋತು ಕಂಗೆಟ್ಟಿದ್ದ ಕಾಂಗ್ರೆಸ್‌ ಪಾರ್ಟಿಗೆ ದೊಡ್ಡದೊಂದು ಸಂದೇಶವನ್ನೂ ನೀಡಿದೆ. ಸರಿಯಾಗಿ ಫೈಟ್ ಕೊಟ್ರೆ, ನಾವು ಕೂಡ ಗೆಲ್ಲಬಹುದು ಅನ್ನೋ ಅರಿವು ಮೂಡಿಸಿದೆ. ಹಾಗಾಗಿನೇ ಮುಂದಿನ ಚುನಾವಣಾ ರಣಕಣ ಕಳೆಗಟ್ಟಿದೆ.

ಇದನ್ನೂ ವೀಕ್ಷಿಸಿ: ಅಯ್ಯೋ ದೇವರೆ..ಫುಲ್‌ ರಶ್‌..ರಶ್‌: ಡ್ರೈವರ್‌ ಸೀಟ್‌ನಿಂದಲೇ ಬಸ್‌ ಹತ್ತೋದಾ ಈ ಮಹಿಳೆ !

20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
Read more