Panchang: ಇಂದು ಶುಭಕೃತ ನಾಮ ಸಂವತ್ಸರದ ಕಡೆಯ ದಿನ, ಆತ್ಮಾವಲೋಕನ ಮಾಡಿಕೊಳ್ಳಿ..

Mar 21, 2023, 9:31 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣ ಪಕ್ಷ, ಮಂಗಳವಾರ, ಅಮವಾಸ್ಯೆ ತಿಥಿ, ಪೂರ್ವಾಭಾದ್ರ ನಕ್ಷತ್ರ. 

 ಶುಭಕೃತು ನಾಮ ಸಂವತ್ಸರದ ಕಡೆಯ ದಿನ ಇಂದು. ಕಳೆದೊಂದು ವರ್ಷದ ಮೆಲುಕು ಹಾಕಿ, ಆತ್ಮಾವಲೋಕನ ಮಾಡಿಕೊಳ್ಳಲು ಶುಭದಿನ ಎಂದು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಬರಲಿರುವ ಶೋಭಾಕೃತ ನಾಮ ಸಂವತ್ಸರದ ವಿಶೇಷತೆಗಳೇನು ಎಂಬುದನ್ನೂ ತಿಳಿಸಿದ್ದಾರೆ. ಇದರೊಂದಿಗೆ ದ್ವಾದಶ ರಾಶಿಗಳ ಇಂದಿನ ಫಲವನ್ನೂ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನೂ ಶಾಸ್ತ್ರಿಗಳು ನೀಡಿದ್ದಾರೆ. 

Lal Kitab remedies: ಶನಿ, ರಾಹು, ಕೇತು ತಣಿಸಲು ಇಲ್ಲಿವೆ ಉಪಾಯ..