Panchang: ಇಂದು ಬೇಲೂರು ಚೆನ್ನಕೇಶವನ ರಥೋತ್ಸವ

Apr 4, 2023, 9:23 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ, ಮಂಗಳವಾರ, ತ್ರಯೋದಶಿ ತಿಥಿ, ಪೂರ್ವಫಲ್ಗುಣಿ ನಕ್ಷತ್ರ.  

ಶುಭಪ್ರದವಾದ ತಿಥಿ ಇಂದು. ಸುಬ್ರಹ್ಮಣ್ಯನ ಪ್ರಾರ್ಥನೆ ಮಾಡಬೇಕು. ಇಂದು ಬೇಲೂರು ಚೆನ್ನಕೇಶವನ ರಥೋತ್ಸವ, ಚೆನ್ನಕೇಶವನ ಸೇವೆ ಮಾಡಿ ಎಂದು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಇದರೊಂದಿಗೆ ದ್ವಾದಶ ರಾಶಿಗಳ ಇಂದಿನ ಫಲವನ್ನೂ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನೂ ಶಾಸ್ತ್ರಿಗಳು ನೀಡಿದ್ದಾರೆ. 

Surya Gochar 2023: ಏಳು ರಾಶಿಗಳ ಅದೃಷ್ಟ ಎಚ್ಚರಿಸಲಿರುವ ಮೇಷ ಸಂಕ್ರಾಂತಿ