ಪಂಚಾಂಗ: ನಾಗದೋಷವಿದ್ದರೆ ಈ ಮಂತ್ರವನ್ನು ಪಠಿಸುವುದರಿಂದ ಧೈರ್ಯ ಬರುವುದು

Feb 26, 2021, 8:22 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ಚತುರ್ದಶಿ ತಿಥಿ, ಆಶ್ಲೇಷ ನಕ್ಷತ್ರ, ಇಂದು ಶುಕ್ರವಾರ. ಆಶ್ಲೇಷ ನಕ್ಷತ್ರ ಸುಬ್ರಹ್ಮಣ್ಯ ಸ್ವಾಮಿಯ ನಕ್ಷತ್ರ. ಈ ಮಂತ್ರವನ್ನು ಪಠಿಸುವುದರಿಂದ  ನಾಗದೋಷವಿದ್ದರೆ ಭಯ ದೂರವಾಗುತ್ತದೆ. ವಿಜಯ ನಮ್ಮದಾಗುತ್ತದೆ. ಯಾವುದೀ ಮಂತ್ರ ಕೇಳೋಣ ಬನ್ನಿ.!

ದಿನ ಭವಿಷ್ಯ : ಈ ರಾಶಿಯವರ ಆರೋಗ್ಯದಲ್ಲಿ ಗಂಭೀರವಾದ ಏರುಪೇರು!