ಪಂಚಾಂಗ : ಇಂದು ನಾರಾಯಣ ಸ್ಮರಣೆ ಮಾಡುವುದರಿಂದ ವಿಶಿಷ್ಟವಾದ ಫಲವಿದೆ

Jan 20, 2021, 8:09 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ, ರೇವತಿ ನಕ್ಷತ್ರ, ಇಂದು ಬುಧವಾರವಾಗಿದೆ. ಇಂದು ನಾರಾಯಣ ಸ್ಮರಣೆ ಮಾಡಬೇಕು. ವಿಷ್ಣು ಸಹಸ್ರನಾಮ ಪಠಿಸಿದರೆ ಉತ್ತಮ ಫಲ ನಮ್ಮದಾಗುವುದು. ಬಹಳ ಬಹಳ ಶುಭಫಲವನ್ನು ತಂದುಕೊಡುತ್ತದೆ. ಇನ್ನುಳಿದಂತೆ ವೀಕ್ಷಕರ ಸಂದೇಶಗಳಿಗೆ ಉತ್ತರ ಇಲ್ಲಿದೆ. 

ದಿನ ಭವಿಷ್ಯ : ಈ ರಾಶಿಯವರಿಗೆ ಮನಸ್ಸಿಗೆ ಸಮಾಧಾನ, ಆದರೆ ನಷ್ಟ ಸಂಭವ!