ಪಂಚಾಂಗ: ಕಾಲವ್ಯಯ ಮಾಡದೇ ದುರ್ಗಾದೇವಿಯನ್ನು ಆರಾಧಿಸಿ!

ಪಂಚಾಂಗ: ಕಾಲವ್ಯಯ ಮಾಡದೇ ದುರ್ಗಾದೇವಿಯನ್ನು ಆರಾಧಿಸಿ!

Published : Oct 18, 2020, 08:57 AM ISTUpdated : Oct 18, 2020, 09:00 AM IST

18 ಅಕ್ಟೋಬರ್ 2020, ಭಾನುವಾರ ಪಂಚಾಂಗ: ಇದು ನವರಾತ್ರಿಯ ಎರಡನೇ ದಿನ. ದ್ವಿತೀಯಂ ಬ್ರಹ್ಮಚಾರಿಣಿ ಎಂಬ ಮಾತಿದೆ. ಬ್ರಹ್ಮಚಾರಿಣಿ ಸ್ವರೂಪದಲ್ಲಿ ಆ ತಾಯಿಯನ್ನು ಆರಾಧಿಸಿ. ನವರಾತ್ರಿಯಮಾ ಎಲ್ಲಾ ದಿನಗಳು ಪವಿತ್ರವಾದದ್ದು. ಯಾರು ಬೇಕಾದರೂ ಯಾವ ಕೆಲಸವ್ನನಾದರೂ ಮಾಡಬಹುದು. ಇನ್ನು ಇವತ್ತು ದ್ವಿತೀಯ ಹಾಗೂ ಸ್ವಾತಿ ನಕ್ಷತ್ರ ಇರುವುದರಿಂದ ಬಹಳ ಪ್ರಶಸ್ತವಾದ ದಿನ. ಸ್ವಾತಿ ನಕ್ಷತ್ರ ಮಹಾ ನಕ್ಷತ್ರವೆಂದೇ ಪರಿಗಣಿಸಲಾಗಿದೆ. ಹೀಗಾಗಿ ಕಾಲ ವ್ಯಯ ಮಾಡದೇ ದುರ್ಗಾದೇವಿಯನ್ನು ಆರಾಧಿಸಿ. ಕೇವಲ ಒಂದು ಹೂವನ್ನು ಸಮರ್ಪಣೆ ಮಾಡಿಯೂ ಪ್ರಾರ್ಥಿಸಬಹುದು. 

18 ಅಕ್ಟೋಬರ್ 2020, ಭಾನುವಾರ ಪಂಚಾಂಗ: ಇದು ನವರಾತ್ರಿಯ ಎರಡನೇ ದಿನ. ದ್ವಿತೀಯಂ ಬ್ರಹ್ಮಚಾರಿಣಿ ಎಂಬ ಮಾತಿದೆ. ಬ್ರಹ್ಮಚಾರಿಣಿ ಸ್ವರೂಪದಲ್ಲಿ ಆ ತಾಯಿಯನ್ನು ಆರಾಧಿಸಿ. ನವರಾತ್ರಿಯಮಾ ಎಲ್ಲಾ ದಿನಗಳು ಪವಿತ್ರವಾದದ್ದು. ಯಾರು ಬೇಕಾದರೂ ಯಾವ ಕೆಲಸವ್ನನಾದರೂ ಮಾಡಬಹುದು. ಇನ್ನು ಇವತ್ತು ದ್ವಿತೀಯ ಹಾಗೂ ಸ್ವಾತಿ ನಕ್ಷತ್ರ ಇರುವುದರಿಂದ ಬಹಳ ಪ್ರಶಸ್ತವಾದ ದಿನ. ಸ್ವಾತಿ ನಕ್ಷತ್ರ ಮಹಾ ನಕ್ಷತ್ರವೆಂದೇ ಪರಿಗಣಿಸಲಾಗಿದೆ. ಹೀಗಾಗಿ ಕಾಲ ವ್ಯಯ ಮಾಡದೇ ದುರ್ಗಾದೇವಿಯನ್ನು ಆರಾಧಿಸಿ. ಕೇವಲ ಒಂದು ಹೂವನ್ನು ಸಮರ್ಪಣೆ ಮಾಡಿಯೂ ಪ್ರಾರ್ಥಿಸಬಹುದು. 

20:10Daily Horoscope: ಇವೆರೆಡನ್ನು ದಾನ ಮಾಡಿದರೆ ಮಹಾಲಕ್ಷ್ಮಿಯ ಸಂಪ್ರೀತಿಗೆ ಪಾತ್ರರಾಗಬಹುದು!
19:17ದೀಪಾವಳಿ ಹಿನ್ನಲೆಯೇನು?: ನರಕಚತುರ್ದಶಿ ನಂತರ ಬೆಳಕಿನ ಹಬ್ಬವನ್ನು ಯಾಕೆ ಆಚರಣೆ ಮಾಡುತ್ತಾರೆ ಗೊತ್ತಾ?
20:49Today Horoscope: ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ?
20:38Today Horoscope: ಈ ರಾಶಿಯವರಿಗೆ ಇಂದು ವ್ಯಥೆಯ ದಿನವಾಗಿದ್ದು, ಹಣಕಾಸಿನ ತೊಡಕು ಇರಲಿದೆ..
44:51Weekly Horoscope: ಇಂದು ಗುರು ಪೂರ್ಣಿಮಾ ಇದ್ದು, 12 ರಾಶಿಗಳ ವಾರದ ಭವಿಷ್ಯ ಹೀಗಿದೆ ?
21:03Today Horoscope: ಈ ರಾಶಿಯವರಿಗೆ ಇಂದು ಸಾಲಬಾಧೆ ಇರಲಿದ್ದು, ಆರೋಗ್ಯ ವ್ಯತ್ಯಾಸವಾಗಲಿದೆ..
20:37Today Horoscope: ಈ ರಾಶಿಯವರಿಗೆ ಇಂದು ಸಂಗಾತಿ ಜೊತೆ ಅಸಮಾಧಾನ ಬರಲಿದ್ದು, ಸಾಲ ಬಾಧೆ ಕಾಡಲಿದೆ..
20:03Today Horoscope: ಇಂದು ಆಷಾಢ ಮಾಸದ ಪ್ರಥಮ ಏಕಾದಶಿ ಇದ್ದು, ಇದರ ಮಹತ್ವವೇನು ? ಈ ದಿನ ಏನೇನು ಮಾಡಬೇಕು ?
21:11Today Horoscope: ಈ ರಾಶಿಯ ತಂದೆ-ಮಕ್ಕಳಲ್ಲಿ ಭಿನ್ನಭಿಪ್ರಾಯ ಬರಲಿದ್ದು, ಅನಗತ್ಯ ವ್ಯಯ ಉಂಟಾಗಲಿದೆ..
19:00Today Horoscope: ಈ ರಾಶಿಯವರಿಗೆ ಇಂದು ವ್ಯಥೆಯ ದಿನವಾಗಿದ್ದು, ಮಾನಸಿಕವಾಗಿ ಕುಗ್ಗುವಿರಿ..