ಪಂಚಾಂಗ: ಮುತ್ತುಗದ ಎಲೆಯಲ್ಲಿ ಧಾನ್ಯ ಹರಡಿ ಪೂಜೆ ಮಾಡಿ, ಪ್ರಶಸ್ತ ಫಲ!

ಪಂಚಾಂಗ: ಮುತ್ತುಗದ ಎಲೆಯಲ್ಲಿ ಧಾನ್ಯ ಹರಡಿ ಪೂಜೆ ಮಾಡಿ, ಪ್ರಶಸ್ತ ಫಲ!

Published : Jul 10, 2020, 10:05 AM ISTUpdated : Jul 10, 2020, 10:07 AM IST

10 ಜುಲೈ 2020ರ ಪಂಚಾಂಗ: ಇದು ಬಹಳ ಪ್ರಶಸ್ತವಾದ ದಿನ. ಪಂಚಮಿ ತಿಥಿ ಹಾಗೂ ಶುಕ್ರವಾರವಾಗಿದ್ದು, ಅಮ್ಮನವರ ಪ್ರಾರ್ಥನೆ ಮಾಡಿ. ಮುತ್ತುಗದ ಎಲೆ ತೆಗೆದುಕೊಂಡು ಧಾನ್ಯವನ್ನು ಹರಡಿ. ಅಕ್ಕಿ ಅಥವಾ ಅವರೆಯನ್ನು ಹರಡಿ, ಒಂದು ದೊನ್ನೆಯಲ್ಲಿ ಹಸುವಿನ ತುಪ್ಪ ಹಾಕಿ. ಆ ತುಪ್ಪದ ಬಳಿ ಬಿಳಿ ವಸ್ತ್ರವನ್ನಿಟ್ಟು ಅದಕ್ಕೆ ಅರಶಿಣ, ಕುಂಕುಮ, ಹೂವು, ಅಕ್ಷತೆ ಹಾಕಿ ಪೂಜೆ ಮಾಡಿ. ಆ ಧಾನ್ಯವನ್ನು ದುರ್ಗೆ ಅಥವಾ ಮಹಾ ಲಕ್ಷ್ಮೀ ದೇವಸ್ಥಾನಕ್ಕೆ ಕೊಟ್ಟರೆ ನಿಮ್ಮ ಮನಸ್ಸಿನ ಸಂಕಲ್ಪ ಈಡೇರುತ್ತದೆ. ಇದನ್ನು ಹದಿನಾರು ಶುಕ್ರವಾರ ಮಾಡಿದರೆ ಅತ್ಯಂತ ಪ್ರಶಸ್ತ ಫಲ ಆ ತಾಯಿ ಕರುಣಿಸುತ್ತಾಳೆ.

10 ಜುಲೈ 2020ರ ಪಂಚಾಂಗ: ಇದು ಬಹಳ ಪ್ರಶಸ್ತವಾದ ದಿನ. ಪಂಚಮಿ ತಿಥಿ ಹಾಗೂ ಶುಕ್ರವಾರವಾಗಿದ್ದು, ಅಮ್ಮನವರ ಪ್ರಾರ್ಥನೆ ಮಾಡಿ. ಮುತ್ತುಗದ ಎಲೆ ತೆಗೆದುಕೊಂಡು ಧಾನ್ಯವನ್ನು ಹರಡಿ. ಅಕ್ಕಿ ಅಥವಾ ಅವರೆಯನ್ನು ಹರಡಿ, ಒಂದು ದೊನ್ನೆಯಲ್ಲಿ ಹಸುವಿನ ತುಪ್ಪ ಹಾಕಿ. ಆ ತುಪ್ಪದ ಬಳಿ ಬಿಳಿ ವಸ್ತ್ರವನ್ನಿಟ್ಟು ಅದಕ್ಕೆ ಅರಶಿಣ, ಕುಂಕುಮ, ಹೂವು, ಅಕ್ಷತೆ ಹಾಕಿ ಪೂಜೆ ಮಾಡಿ. ಆ ಧಾನ್ಯವನ್ನು ದುರ್ಗೆ ಅಥವಾ ಮಹಾ ಲಕ್ಷ್ಮೀ ದೇವಸ್ಥಾನಕ್ಕೆ ಕೊಟ್ಟರೆ ನಿಮ್ಮ ಮನಸ್ಸಿನ ಸಂಕಲ್ಪ ಈಡೇರುತ್ತದೆ. ಇದನ್ನು ಹದಿನಾರು ಶುಕ್ರವಾರ ಮಾಡಿದರೆ ಅತ್ಯಂತ ಪ್ರಶಸ್ತ ಫಲ ಆ ತಾಯಿ ಕರುಣಿಸುತ್ತಾಳೆ.

20:10Daily Horoscope: ಇವೆರೆಡನ್ನು ದಾನ ಮಾಡಿದರೆ ಮಹಾಲಕ್ಷ್ಮಿಯ ಸಂಪ್ರೀತಿಗೆ ಪಾತ್ರರಾಗಬಹುದು!
19:17ದೀಪಾವಳಿ ಹಿನ್ನಲೆಯೇನು?: ನರಕಚತುರ್ದಶಿ ನಂತರ ಬೆಳಕಿನ ಹಬ್ಬವನ್ನು ಯಾಕೆ ಆಚರಣೆ ಮಾಡುತ್ತಾರೆ ಗೊತ್ತಾ?
20:49Today Horoscope: ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ?
20:38Today Horoscope: ಈ ರಾಶಿಯವರಿಗೆ ಇಂದು ವ್ಯಥೆಯ ದಿನವಾಗಿದ್ದು, ಹಣಕಾಸಿನ ತೊಡಕು ಇರಲಿದೆ..
44:51Weekly Horoscope: ಇಂದು ಗುರು ಪೂರ್ಣಿಮಾ ಇದ್ದು, 12 ರಾಶಿಗಳ ವಾರದ ಭವಿಷ್ಯ ಹೀಗಿದೆ ?
21:03Today Horoscope: ಈ ರಾಶಿಯವರಿಗೆ ಇಂದು ಸಾಲಬಾಧೆ ಇರಲಿದ್ದು, ಆರೋಗ್ಯ ವ್ಯತ್ಯಾಸವಾಗಲಿದೆ..
20:37Today Horoscope: ಈ ರಾಶಿಯವರಿಗೆ ಇಂದು ಸಂಗಾತಿ ಜೊತೆ ಅಸಮಾಧಾನ ಬರಲಿದ್ದು, ಸಾಲ ಬಾಧೆ ಕಾಡಲಿದೆ..
20:03Today Horoscope: ಇಂದು ಆಷಾಢ ಮಾಸದ ಪ್ರಥಮ ಏಕಾದಶಿ ಇದ್ದು, ಇದರ ಮಹತ್ವವೇನು ? ಈ ದಿನ ಏನೇನು ಮಾಡಬೇಕು ?
21:11Today Horoscope: ಈ ರಾಶಿಯ ತಂದೆ-ಮಕ್ಕಳಲ್ಲಿ ಭಿನ್ನಭಿಪ್ರಾಯ ಬರಲಿದ್ದು, ಅನಗತ್ಯ ವ್ಯಯ ಉಂಟಾಗಲಿದೆ..
19:00Today Horoscope: ಈ ರಾಶಿಯವರಿಗೆ ಇಂದು ವ್ಯಥೆಯ ದಿನವಾಗಿದ್ದು, ಮಾನಸಿಕವಾಗಿ ಕುಗ್ಗುವಿರಿ..