ಪಂಚಾಂಗ: ಅಮವಾಸ್ಯೆ ದಿನದಂದು ಪಿತೃ ದೇವತೆಗಳ ಸ್ಮರಣೆಯಿಂದ ಫಲ ಪ್ರಾಪ್ತಿ

Jun 10, 2021, 9:56 AM IST

ಓದುಗರಿಗೆ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ ವಸಂತ ಋತು, ವೈಶಾಖ ಮಾಸ ಕೃಷ್ಣ ಪಕ್ಷ. ಈ ದಿವಸ ಅಮವಾಸ್ಯೆ ತಿಥಿ, ರೋಹಿಣಿ ನಕ್ಷತ್ರವಾಗಿದೆ. ಇಂದು ವಸಂತ ಮಾಸದ ಕೊನೆಯ ದಿನವಾಗಿದೆ. ವಸಂತ ಋತು ಕಳೆದು ನಾಳೆ ಗ್ರೀಷ್ಮವನ್ನ ಪ್ರವೇಶಿಸುತ್ತದೆ. 

ದಿನ ಭವಿಷ್ಯ: ಈ ರಾಶಿಯವರಿಗೆ ಕಾರ್ಯಗಳಲ್ಲಿ ವಿಘ್ನ, ಕೆಲಸದಲ್ಲಿ ಅಡ್ಡಿ ಆತಂಕ!