ಬುದ್ಧ ಪೂರ್ಣಿಮೆಯ ಈ ಶುಭ ದಿನ, ಈ ಹಾದಿ ಹಿಡಿದರೆ ಜೀವನದಲ್ಲಿ ನೆಮ್ಮದಿ!

May 7, 2020, 8:31 AM IST

ಮೇ. 07, 2020: ಗುರುವಾರದ ಪಂಚಾಂಗ. ಭಗವಾನ್ ಬುದ್ಧ ದಶಾವತಾರಗಳಲ್ಲಿ ಒಂದು. ಶಾಂತಿದೂತ, ಅಹಿಂಸೆಯನ್ನು ಸಾರಿದ ಮಹಾನ್. ಆತನಿಗೆ ಜ್ಞಾನೋದಯವಾದ ಇಂದು ಆತನ ಉಪದೇಶಗಳನ್ನು ಪಾಲಿಸಿ ಅಹಿಂಸೆಯ ಹಾದಿ ಹಿಡಿದರೆ ಜೀವನ ಸಾಕಾರವಾಗುತ್ತದೆ.