ಪಂಚಾಂಗ: ಈಶ್ವರನ ನಾಮಸ್ಮರಣೆ, ಆರಾಧನೆ ಮಾಡುವುದರಿಂದ ದಿನ ಸಂಪನ್ನ

Sep 7, 2020, 8:33 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಭರಣಿ ನಕ್ಷತ್ರ. ಇಂದು ಸೋಮವಾರ. ಈಶ್ವರನ ವಾರ. ಕಾಲವನ್ನು ತನ್ನ ಕೈಯಲ್ಲಿಟ್ಟುಕೊಂಡವನು ಆ ಪರಮೇಶ್ವರ. ಆತನ ನಾಮ ಸ್ಮರಣೆಯಿಂದ, ಪೂಜೆಯಿಂದ, ಆರಾಧನೆಯಿಂದ ದಿನ ಸಂಪನ್ನವಾಗುತ್ತದೆ. ಶುಭವಾಗುತ್ತದೆ. ಇಂದಿನ ಪಂಚಾಂಗದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ.!

ದಿನ ಭವಿಷ್ಯ: ಈ ರಾಶಿಯವರಿಗೆ ಶುಭಫಲ, ಯಾವುದೇ ಆತಂಕ ಬೇಡ!