ಪಂಚಾಂಗ| ವಿವೇಕ ತುಂಬುವ ಮಹನೀಯ, ಗುರುವನ್ನು ಆರಾಧಿಸಿ!

ಪಂಚಾಂಗ| ವಿವೇಕ ತುಂಬುವ ಮಹನೀಯ, ಗುರುವನ್ನು ಆರಾಧಿಸಿ!

Published : Jun 03, 2021, 09:46 AM ISTUpdated : Jun 03, 2021, 10:08 AM IST

03 ಜೂನ್ 2021, ಗುರುವಾರದ ಪಂಚಾಂಗ| ಗುರು ಪ್ರಾರ್ಥನೆ ಮಾಡಿ. ಗುರು ವಿವೇಕವನ್ನು ತುಂಬುವ ಮಹನೀಯ. ಆತ ಸಾಕ್ಷಾತ್‌ ಪರಬ್ರಹ್ಮ ಎಂದು ಕರೆಯಲಾಗುತ್ತದೆ. ಇಡೀ ಬ್ರಹ್ಮಾಂಡವನ್ನು ಆಳುವ ಶಕ್ತಿ ಇವರಿಗಿದೆ. ಆ ಶಕ್ತಿಯನ್ನು ಗುರುವಿನಲ್ಲಿ ಕಾಣಬಹುದು. ಹೀಗಾಗಿ ಗುರುವಿನ ಆರಾಧನೆಯಿಂದ ವಿವೇಕ ಜಾಗೃತವಾಗಿ ಅಜ್ಞಾನ ಜಾಗೃತವಾಗುತ್ತದೆ. ಯಾವಾಗ ಅಜ್ಞಾನ ದೂರವಾಗುತ್ತದೋ, ನಮ್ಮಲ್ಲಿರರುವ ಭಯ ನಿವಾರಣೆಯಾಗುತ್ತದೆ. ಹೀಗಾಗಿ ಗುರುವಿನ ಪ್ರಾರ್ಥನೆ ಅಗತ್ಯ. 

03 ಜೂನ್ 2021, ಗುರುವಾರದ ಪಂಚಾಂಗ| ಗುರು ಪ್ರಾರ್ಥನೆ ಮಾಡಿ. ಗುರು ವಿವೇಕವನ್ನು ತುಂಬುವ ಮಹನೀಯ. ಆತ ಸಾಕ್ಷಾತ್‌ ಪರಬ್ರಹ್ಮ ಎಂದು ಕರೆಯಲಾಗುತ್ತದೆ. ಇಡೀ ಬ್ರಹ್ಮಾಂಡವನ್ನು ಆಳುವ ಶಕ್ತಿ ಇವರಿಗಿದೆ. ಆ ಶಕ್ತಿಯನ್ನು ಗುರುವಿನಲ್ಲಿ ಕಾಣಬಹುದು. ಹೀಗಾಗಿ ಗುರುವಿನ ಆರಾಧನೆಯಿಂದ ವಿವೇಕ ಜಾಗೃತವಾಗಿ ಅಅಜ್ಞಾನ ಜಾಗೃತವಾಗುತ್ತದೆ. ಯಾವಾಗ ಅಜ್ಞಾನ ದೂರವಾಗುತ್ತದೋ, ನಮ್ಮಲ್ಲಿರರುವ ಭಯ ನಿವಾರಣೆಯಾಗುತ್ತದೆ. ಹೀಗಾಗಿ ಗುರುವಿನ ಪ್ರಾರ್ಥನೆ ಅಗತ್ಯ. 

20:10Daily Horoscope: ಇವೆರೆಡನ್ನು ದಾನ ಮಾಡಿದರೆ ಮಹಾಲಕ್ಷ್ಮಿಯ ಸಂಪ್ರೀತಿಗೆ ಪಾತ್ರರಾಗಬಹುದು!
19:17ದೀಪಾವಳಿ ಹಿನ್ನಲೆಯೇನು?: ನರಕಚತುರ್ದಶಿ ನಂತರ ಬೆಳಕಿನ ಹಬ್ಬವನ್ನು ಯಾಕೆ ಆಚರಣೆ ಮಾಡುತ್ತಾರೆ ಗೊತ್ತಾ?
20:49Today Horoscope: ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ?
20:38Today Horoscope: ಈ ರಾಶಿಯವರಿಗೆ ಇಂದು ವ್ಯಥೆಯ ದಿನವಾಗಿದ್ದು, ಹಣಕಾಸಿನ ತೊಡಕು ಇರಲಿದೆ..
44:51Weekly Horoscope: ಇಂದು ಗುರು ಪೂರ್ಣಿಮಾ ಇದ್ದು, 12 ರಾಶಿಗಳ ವಾರದ ಭವಿಷ್ಯ ಹೀಗಿದೆ ?
21:03Today Horoscope: ಈ ರಾಶಿಯವರಿಗೆ ಇಂದು ಸಾಲಬಾಧೆ ಇರಲಿದ್ದು, ಆರೋಗ್ಯ ವ್ಯತ್ಯಾಸವಾಗಲಿದೆ..
20:37Today Horoscope: ಈ ರಾಶಿಯವರಿಗೆ ಇಂದು ಸಂಗಾತಿ ಜೊತೆ ಅಸಮಾಧಾನ ಬರಲಿದ್ದು, ಸಾಲ ಬಾಧೆ ಕಾಡಲಿದೆ..
20:03Today Horoscope: ಇಂದು ಆಷಾಢ ಮಾಸದ ಪ್ರಥಮ ಏಕಾದಶಿ ಇದ್ದು, ಇದರ ಮಹತ್ವವೇನು ? ಈ ದಿನ ಏನೇನು ಮಾಡಬೇಕು ?
21:11Today Horoscope: ಈ ರಾಶಿಯ ತಂದೆ-ಮಕ್ಕಳಲ್ಲಿ ಭಿನ್ನಭಿಪ್ರಾಯ ಬರಲಿದ್ದು, ಅನಗತ್ಯ ವ್ಯಯ ಉಂಟಾಗಲಿದೆ..
19:00Today Horoscope: ಈ ರಾಶಿಯವರಿಗೆ ಇಂದು ವ್ಯಥೆಯ ದಿನವಾಗಿದ್ದು, ಮಾನಸಿಕವಾಗಿ ಕುಗ್ಗುವಿರಿ..