Sep 7, 2019, 4:17 PM IST
ಬೆಳಗಾವಿ (ಸೆ.07): ಒಂದೆಡೆ ಪ್ರವಾಹದಿಂದ ನರಳುವ ಜನರು, ಇನ್ನೊಂದೆಡೆ ರಾಜಕಾರಣಿಗಳ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ ಬೆಳಗಾವಿಯ ಗೋಕಾಕ್. ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ರಾಜಕೀಯ ಸಮಾವೇಶ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಇದು ಬೇಕಾ? ಜನರ ಕಣ್ಣೀರು ಒರೆಸುವುದಕ್ಕಿಂತ ಅಧಿಕಾರ ಹೆಚ್ಚಾಯ್ತೆ?