ಎದೆ ಝಲ್ಲೆನಿಸುತ್ತೆ ಈ ವಿಡಿಯೋ: ಜಲಪಾತದ ಬಳಿ ಹೆಚ್ಚು ಎಚ್ಚರವಿರಲಿ

ಎದೆ ಝಲ್ಲೆನಿಸುತ್ತೆ ಈ ವಿಡಿಯೋ: ಜಲಪಾತದ ಬಳಿ ಹೆಚ್ಚು ಎಚ್ಚರವಿರಲಿ

Published : Oct 28, 2021, 04:32 PM ISTUpdated : Oct 28, 2021, 04:34 PM IST

ಇಲ್ಲೊಂದು ಕಡೆ ತಾಯಿ ಮಗು ಜಲಪಾತದಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ತಾಯಿ ಮಗುವನ್ನು ರಕ್ಷಿಸಿ ವ್ಯಕ್ತಿ ನೀರಲ್ಲಿ ಕೊಚ್ಚಿ ಹೋಗಿದ್ದ. ನೀರು ರಭಸವಾಗಿ ಹರಿಯುತ್ತಿತ್ತು. ಬಂಡೆಗಳ ಮಧ್ಯೆ ಭೋರ್ಗರೆಯುತ್ತಿದ್ದ ನೀರಿನ ಸದ್ದೇ ಭಯಂಕರವಾಗಿತ್ತು. ತಾಯಿ ಮಗು ಜಲಪಾತದ ಅಂಚಿನಲ್ಲಿ ಸಾವು ಬದುಕಿನ ನಡುವೆ ಸಿಲುಕಿದ್ದರು. ರಕ್ಷಿಸೋಕೆ ಹೋದ ಯುವಕರಿಗೇನಾಯ್ತು ನೋಡಿ

ತಮಿಳುನಾಡು(ಅ.28): ಇಲ್ಲೊಂದು ಕಡೆ ತಾಯಿ ಮಗು ಜಲಪಾತದಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ತಾಯಿ ಮಗುವನ್ನು ರಕ್ಷಿಸಿ ವ್ಯಕ್ತಿ ನೀರಲ್ಲಿ ಕೊಚ್ಚಿ ಹೋಗಿದ್ದ. ನೀರು ರಭಸವಾಗಿ ಹರಿಯುತ್ತಿತ್ತು. ಬಂಡೆಗಳ ಮಧ್ಯೆ ಭೋರ್ಗರೆಯುತ್ತಿದ್ದ ನೀರಿನ ಸದ್ದೇ ಭಯಂಕರವಾಗಿತ್ತು. ತಾಯಿ ಮಗು ಜಲಪಾತದ ಅಂಚಿನಲ್ಲಿ ಸಾವು ಬದುಕಿನ ನಡುವೆ ಸಿಲುಕಿದ್ದರು.

ಮನಿಕೆ ಮಗೆ ಹಿತೆ ಹಾಡಿಗೆ ಬೆಲ್ಲಿ ಕುಣಿಸಿ, ಶಹಭ್ಭಾಸ್ ಎನಿಸಿಕೊಂಡ ವೈಯ್ಯಾರಿ..!

ನಿಜಕ್ಕೂ ಇದು ಎದೆ ನಡುಗಿಸುವ ದೃಶ್ಯ. ತಾಯಿ ಮಗುವನ್ನು ಕಾಪಾಡಲು ಹೋಗಿ ಯುವಕನೇ ನೀರಲ್ಲಿ ಕೊಚ್ಚಿ ಹೋಗಿದ್ದ. ಇನ್ನೊಂದು ಬದಿಗಿದ್ದ ಜನರು ಅವರನ್ನು ಹೋಗದಂತೆ ಹೇಳು, ಬಿದ್ದರೆ ಅಷ್ಟೇ ಮತ್ತೆ ಎಂದು ಜನರು ಕೂಗಿ ಕರೆಯುವುದು ವಿಡಿಯೋದಲ್ಲಿ ಕೇಳಬಹುದು. ಮಹಿಳೆಯನ್ನು ಸುರಕ್ಷಿತವಾಗಿ ಮೇಲೆ ಹತ್ತಿಸಿದರೂ ಇಬ್ಬರೂ ಯುವಕರು ನೀರಲ್ಲಿ ಕೊಚ್ಚಿ ಹೋಗಿದ್ದಾರೆ. ಸ್ವಲ್ಪ ದೂರ ಕೊಚ್ಚಿಕೊಂಡು ಹೋದ ನಂತರ ಇಬ್ಬರೂ ಪವಾಡ ರೀತಿಯಲ್ಲಿ ಈಜಿ ಪಾರಾಗಿದ್ದಾರೆ.

20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
21:04ಪಿಜಿಯಲ್ಲಿ ಪ್ರೇಯಸಿ ಜೊತೆ ಕುಚ್​-ಕುಚ್​​! ರೆಡ್ ​​ಹ್ಯಾಂಡಾಗಿ ಸಿಕ್ಕಿಬಿದ್ದ ಗಂಡ ಕೊಟ್ಟ ಕಾರಣವೇ ಬೇರೆ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
48:16Left Right & Centre: ಟ್ರಂಪ್ ಆಡಳಿತಾವಧಿಯಲ್ಲಿ ಹೆಚ್ಚಾಯ್ತಾ ಅಮೆರಿಕಾ ದಾದಾಗಿರಿ?
19:15ಇರಾನ್ ಮೇಲೆ ಟ್ರಂಪ್ ಕೆಂಗಣ್ಣು; 3ನೇ ಮಹಾಯುದ್ದವಾದ್ರೆ ಭಾರತದ ಮೇಲಾಗುವ ಪರಿಣಾಮವೇನು?
24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
20:04ಏನಿದು ಡಿಕೆ ಮಾತಿನ ಮರ್ಮ? ಶಕ್ತಿವಂತರಿಗೆ ಶತ್ರುಗಳು ಜಾಸ್ತಿ: ಬಂಡೆ ಹೇಳಿದ ಶತ್ರು ರಹಸ್ಯ!
24:37ಬೆಂಗಳೂರು: ತಾಯಿ ಮೇಲಿನ ದ್ವೇಷಕ್ಕೆ 6 ವರ್ಷದ ಬಾಲಕಿ ಹತ್ಯೆ; ಪಾಗಲ್ ಪ್ರೇಮಿ ಕಾಟಕ್ಕೆ ವಿದ್ಯಾರ್ಥಿನಿ ಬಲಿ!
21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
23:42ಭರತ ಭೂಮಿಯ ಮೇಲೆ ಕೋಪಿಸಿಕೊಂಡನಾ ಭಾಸ್ಕರ..? ನೆತ್ತಿ ಸುಡುವ ಸೂರ್ಯ ಬೆಳಕು ಚೆಲ್ಲುತ್ತಿಲ್ಲವೇಕೆ..?
Read more