ಬೆಂಗಳೂರಿನ ಫರ್ನಿಚರ್ ಎಕ್ಸ್‌ಪೋಗೆ ಭರ್ಜರಿ ರೆಸ್ಪಾನ್ಸ್: ನಿಮ್ಮ ನೆಚ್ಚಿನ ಪೀಠೋಪಕರಣಗಳ ಖರೀದಿಗೆ ಇಂದೇ ಕೊನೆ ದಿನ

ಬೆಂಗಳೂರಿನ ಫರ್ನಿಚರ್ ಎಕ್ಸ್‌ಪೋಗೆ ಭರ್ಜರಿ ರೆಸ್ಪಾನ್ಸ್: ನಿಮ್ಮ ನೆಚ್ಚಿನ ಪೀಠೋಪಕರಣಗಳ ಖರೀದಿಗೆ ಇಂದೇ ಕೊನೆ ದಿನ

Published : Dec 11, 2023, 11:33 AM IST

ದೊಡ್ಡ ಫರ್ನಿಚರ್ ಎಕ್ಸ್ಪೋ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಕಳೆದ ಮೂರು ದಿನಗಳಿಂದ ಎಕ್ಸ್ಪೋಗೆ ಸಾವಿರಾರು ಸಂಖ್ಯೆಯಲ್ಲಿ ಗ್ರಾಹಕರು ಆಗಮಿಸಿ ತಮಗಿಷ್ಟವಾದ ಪೀಠೋಪಕರಣಗಳನ್ನ ಖರೀದಿ ಮಾಡ್ತಿದ್ದಾರೆ.ಇಂದು ಎಕ್ಸ್ಪೋಗೆ ಕೊನೆ ದಿನವಾಗಿದ್ದು, ಮಿಸ್ ಮಾಡದೇ ಫರ್ನಿಚರ್ ಎಕ್ಸ್ಪೋಗೆ ಭೇಟಿ ನೀಡಿ  ನಿಮಗಿಷ್ಠವಾದ ಪೀಠೋಪಕರಣಗಳನ್ನ ಖರೀದಿಸಿ.

ಸುವರ್ಣನ್ಯೂಸ್ ಮತ್ತು ಕನ್ನಡಪ್ರಭ ಸಹಯೋಗದೊಂದಿಗೆ ಆಯೋಜಿಸಿರುವ ಬೆಂಗಳೂರಿನ(Bengaluru) ಅತೀ ದೊಡ್ಡ ಫರ್ನಿಚರ್ ಎಕ್ಸ್ಪೋಗೆ(Furniture Expo) ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ.. ಅರಮನೆ ಮೈದಾನದ ಕಿಂಗ್ಸ್ ಕೋರ್ಟ್ನಲ್ಲಿ ನಡೆಯುತ್ತಿರುವ ಫರ್ನಿಚರ್ ಎಕ್ಸ್ಪೋಗೆ ಇಂದು ಕೊನೆಯ ದಿನ. 500 ರೂಪಾಯಿಯಿಂದ ಶುರುವಾಗಿ 30 ಲಕ್ಷ ರೂಪಾಯಿವರೆಗಿನ ಫರ್ನಿಚರ್ಗಳಿದ್ದು, ಶೇ. 70 ರವರೆಗೂ ಡಿಸ್ಕೌಂಟ್  ನೀಡಲಾಗುತ್ತಿದೆ. ನಾಲ್ಕು ದಿನಗಳ ಕಾಲ ಆಯೋಜಿಸಿದ್ದ ಫರ್ನಿಚರ್ ಎಕ್ಸ್ಪೋಗೆ ನಿತ್ಯವೂ ಸಾವಿರಾರು ಮಂದಿ ವಿಸ್ಟ ಕೊಟ್ಟು ತಮ್ಮಿಷ್ಠದ ಪೀಠೋಪಕರಣ ಖರೀದಿಸುತ್ತಿದ್ದಾರೆ. ಎಕ್ಸ್ಪೋದಲ್ಲಿ ಡಯಾನಾ ಮಾರ್ಬಲ್ ಡೈನಿಂಗ್, ಬರ್ಮಾ ಟೀಕ್ ವುಡ್, ಹ್ಯಾಂಡ್ ಮೇಡ್ ಫರ್ನಿಚರ್, ಲೆದರ್ ಫರ್ನಿಚರ್ , ಮನೆ ಅಲಂಕಾರಿಕ ವಸ್ತುಗಳು ಸೇರಿದಂತೆ ವಿದೇಶಕ್ಕೆ ರಫ್ತಾಗುವ ಬ್ರಾಂಡೆಡ್ ಫರ್ನಿಚರ್ಗಳು ಕೈಗೆಟುಕುವ ಬೆಲೆಯಲ್ಲಿ  ಸಿಕ್ತಿದೆ. ವಿವಿಧ ಬ್ರಾಂಡ್ಗಳ 75 ಮಳಿಗೆಗಳಲ್ಲಿ ಬಗೆ ಬಗೆಯ ಪೀಠೋಪಕರಣ ಗ್ರಾಹಕರ ಸಳೆಯುತ್ತಿವೆ. ಬೆಂಗಳೂರು ಮಾತ್ರವಲ್ಲದೆ ಹುಬ್ಬಳ್ಳಿ, ಧಾರವಾಡ ಸೇರಿದಂತೆ ಬೇರೆ ಬೇರೆ ಭಾಗಗಳಿಂದ ಜನ ಎಕ್ಸ್ಪೋಗೆ ಭೇಟಿ ಕೊಟ್ಟು ಪೀಠೋಪಕರಣ ಖರೀದಿಸುತ್ತಿದ್ದಾರೆ.ಕ್ವಾಲಿಟಿ ಬ್ರಾಂಡೆಡ್ ಫರ್ನಿಚರ್ಗಳು ಕೈಗೆಟುಕುವ ಬೆಲೆಯಲ್ಲಿ ಸಿಕ್ತಿದ್ದು. ಬೆಂಗಳೂರಿನ ಅತಿ ದೊಡ್ಡ ಫರ್ನಿಚರ್ ಮೇಳಕ್ಕೆ ಇಂದೇ ಕೊನೆಯ ದಿನ. ಮಿಸ್ ಮಾಡದೇ ಫರ್ನಿಚರ್ ಎಕ್ಸ್ ಪೋಗೆ ಭೇಟಿ ನೀಡಿ, ನಿಮಗಿಷ್ಟವಾಗಿದ್ದನ್ನು ಖರೀದಿಸಿ.

ಇದನ್ನೂ ವೀಕ್ಷಿಸಿ:  ಕೃಷಿಯಿಂದ ವರ್ಷಕ್ಕೆ ಕೋಟಿ ಆದಾಯಗಳಿಸುತ್ತಿರುವ ಉದ್ಯಮಿ: ಕುಂದಾಪುರದ ಹೈಟೆಕ್ ರೈತನಿಗೆ ಒಲಿದು ಬಂತು ಬಿಲಿಯನೇರ್ ಪ್ರಶಸ್ತಿ

26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
15:11ಬೆಂಗಳೂರಲ್ಲೇ ಶ್ರೀನಿವಾಸ ಗೋವಿಂದನ ಭವ್ಯ ಕಲ್ಯಾಣೋತ್ಸವ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
24:08ಲೇಡಿ ಕಾನ್ಸ್​ಟೇಬಲ್​ಗೆ ಸಬ್​​ಇನ್ಸ್​​ಪೆಕ್ಟರ್​​​ ಮೇಲೆ ಲವ್​​..! ನೀನೇ ಬೇಕು ಅಂದವಳು ಕೈ ಕೊಟ್ಟಿದ್ದೇಕೆ?
45:33ಕನ್ನಡಪ್ರಭ- ಸುವರ್ಣನ್ಯೂಸ್‌ ವನ್ಯಜೀವಿ ಸಂರಕ್ಷಣಾ ಅಭಿಯಾನ: ಮಲೆ ಮಹದೇಶ್ವರ ಕಾಡಲ್ಲಿ ರಾಯಭಾರಿ ಗಣೇಶ್!
26:32ದೆಹಲಿ ಗಲಭೆ ಸಂಚುಕೋರನ ಪರ ಬೆಂಗಳೂರಲ್ಲಿ ವಿಚಾರ ಸಂಕಿರಣ: ಮಾಸ್ಟರ್​ ಮೈಂಡ್​ ಹೆಸರಲ್ಲಿ ಕಾರ್ಯಕ್ರಮ ಬೇಕಿತ್ತಾ?
25:06'ಆಳ್ವ' ರ ಶಿಕ್ಷಣ ಕ್ರಾಂತಿ: ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳೊಂದಿಗೆ ಮೆರೆಯುತ್ತಿರುವ ಶಿಕ್ಷಣ ಸಂಸ್ಥೆ
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
Read more