Monkey Attack: ಚೇಷ್ಠೆ ಮಾಡೋ ಕಪಿರಾಯ ದ್ವೇಷವನ್ನೂ ಸಾಧಿಸ್ತಾನಾ ? ಕೋತಿ ಕಾಟಕ್ಕೆ ಹೈರಾಣಾದ ಕುಟುಂಗಳು !

Monkey Attack: ಚೇಷ್ಠೆ ಮಾಡೋ ಕಪಿರಾಯ ದ್ವೇಷವನ್ನೂ ಸಾಧಿಸ್ತಾನಾ ? ಕೋತಿ ಕಾಟಕ್ಕೆ ಹೈರಾಣಾದ ಕುಟುಂಗಳು !

Published : Dec 29, 2023, 12:17 PM IST

ಮಂಗಳೂರಿನಲ್ಲೊಂದು ಆಗಂತುಕ ಕೋತಿ ಇದ್ದು, ಇದು ಮನುಷ್ಯರನ್ನು ಕಂಡರೇ ಅಟ್ಟಾಡಿಸಿಕೊಂಡು ಬರುತ್ತಂತೆ.
 

ಮಂಗಳೂರಿನಲ್ಲಿ ಚೇಷ್ಠೆ ಮಾಡೋ ಕಪಿರಾಯ ಸಿಕ್ಕ ಸಿಕ್ಕ ಮನುಷ್ಯರ ಮೇಲೆ ಆ್ಯಟಾಕ್‌(Attack) ಮಾಡುತ್ತಿದೆ. ಹೀಗಾಗಿ ಇದರ ಕಾಟಕ್ಕೆ ಹಲವು ಕುಟುಂಬಗಳು ಹೈರಾಣಾಗಿವೆ. ಈ ಕೋತಿ(Monkey) ಬೆಳೆಯನ್ನು ನಾಶ ಮಾಡೋದಿಲ್ವಂತೆ, ಕೃಷಿಗೆ(Agriculture) ಹಾನಿನೂ ಮಾಡಲ್ಲ. ಆದ್ರೆ ಮನುಷ್ಯರನ್ನು ಮಾತ್ರ ಕಂಡರೆ ಬಿಡುವುದಿಲ್ಲ. ಎಲ್ಲೇ ಹೋದ್ರೂ ಅಟ್ಟಾಡಿಸಿಕೊಂಡು ಬರುತ್ತದೆ. ಇದರ ಕಾಟಕ್ಕೆ ಮನೆಯಿಂದ ಹೊರಬರಲು ಕುಟುಂಬಗಳು ಹೆದರುತ್ತಿದ್ದಾರೆ. ಕೇವಲ ಮೂರು ಕುಟುಂಬಗಳನ್ನು ಮಾತ್ರ ಈ ಕಪಿರಾಯ ಟಾರ್ಗೆಟ್‌ ಮಾಡಿದೆ. ಈ ಕೋತಿಯನ್ನೂ ಅರಣ್ಯ ಇಲಾಖೆ ಸಿಬ್ಬಂದಿ ಸಹ ಹಿಡಿಯುತ್ತಿಲ್ಲ. 

ಇದನ್ನೂ ವೀಕ್ಷಿಸಿ:  Prabhas Meal cost: ಪ್ರಭಾಸ್ 1 ದಿನದ ಊಟದ ಖರ್ಚು ಇಷ್ಟೊಂದಾ? ನಟ ಊಟಕ್ಕಾಗಿ ಲಕ್ಷ ಖರ್ಚು ಮಾಡ್ತಾರಾ ?

24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
19:51ತಾನೇ ಕಟ್ಟಿದ ಕೋಟೆಯಿಂದ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು! ಹೇಗಿತ್ತು ಗೊತ್ತಾ ಹಿಂದೂ ಹೋರಾಟಗಾರನ ರಣ ಕರಾಳ ಚರಿತ್ರೆ?
21:55Suvarna Special: ಲಕ್ಷ್ಮೀ ಲೆಕ್ಕ..! ಎಲ್ಲಿ ಹೋಯ್ತು ಎರಡು ತಿಂಗಳ ಗೃಹಲಕ್ಷ್ಮೀ ದುಡ್ಡು..?
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
01:58ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
Read more