Monkey Attack: ಚೇಷ್ಠೆ ಮಾಡೋ ಕಪಿರಾಯ ದ್ವೇಷವನ್ನೂ ಸಾಧಿಸ್ತಾನಾ ? ಕೋತಿ ಕಾಟಕ್ಕೆ ಹೈರಾಣಾದ ಕುಟುಂಗಳು !

Monkey Attack: ಚೇಷ್ಠೆ ಮಾಡೋ ಕಪಿರಾಯ ದ್ವೇಷವನ್ನೂ ಸಾಧಿಸ್ತಾನಾ ? ಕೋತಿ ಕಾಟಕ್ಕೆ ಹೈರಾಣಾದ ಕುಟುಂಗಳು !

Published : Dec 29, 2023, 12:17 PM IST

ಮಂಗಳೂರಿನಲ್ಲೊಂದು ಆಗಂತುಕ ಕೋತಿ ಇದ್ದು, ಇದು ಮನುಷ್ಯರನ್ನು ಕಂಡರೇ ಅಟ್ಟಾಡಿಸಿಕೊಂಡು ಬರುತ್ತಂತೆ.
 

ಮಂಗಳೂರಿನಲ್ಲಿ ಚೇಷ್ಠೆ ಮಾಡೋ ಕಪಿರಾಯ ಸಿಕ್ಕ ಸಿಕ್ಕ ಮನುಷ್ಯರ ಮೇಲೆ ಆ್ಯಟಾಕ್‌(Attack) ಮಾಡುತ್ತಿದೆ. ಹೀಗಾಗಿ ಇದರ ಕಾಟಕ್ಕೆ ಹಲವು ಕುಟುಂಬಗಳು ಹೈರಾಣಾಗಿವೆ. ಈ ಕೋತಿ(Monkey) ಬೆಳೆಯನ್ನು ನಾಶ ಮಾಡೋದಿಲ್ವಂತೆ, ಕೃಷಿಗೆ(Agriculture) ಹಾನಿನೂ ಮಾಡಲ್ಲ. ಆದ್ರೆ ಮನುಷ್ಯರನ್ನು ಮಾತ್ರ ಕಂಡರೆ ಬಿಡುವುದಿಲ್ಲ. ಎಲ್ಲೇ ಹೋದ್ರೂ ಅಟ್ಟಾಡಿಸಿಕೊಂಡು ಬರುತ್ತದೆ. ಇದರ ಕಾಟಕ್ಕೆ ಮನೆಯಿಂದ ಹೊರಬರಲು ಕುಟುಂಬಗಳು ಹೆದರುತ್ತಿದ್ದಾರೆ. ಕೇವಲ ಮೂರು ಕುಟುಂಬಗಳನ್ನು ಮಾತ್ರ ಈ ಕಪಿರಾಯ ಟಾರ್ಗೆಟ್‌ ಮಾಡಿದೆ. ಈ ಕೋತಿಯನ್ನೂ ಅರಣ್ಯ ಇಲಾಖೆ ಸಿಬ್ಬಂದಿ ಸಹ ಹಿಡಿಯುತ್ತಿಲ್ಲ. 

ಇದನ್ನೂ ವೀಕ್ಷಿಸಿ:  Prabhas Meal cost: ಪ್ರಭಾಸ್ 1 ದಿನದ ಊಟದ ಖರ್ಚು ಇಷ್ಟೊಂದಾ? ನಟ ಊಟಕ್ಕಾಗಿ ಲಕ್ಷ ಖರ್ಚು ಮಾಡ್ತಾರಾ ?

21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
Read more