Monkey Attack: ಚೇಷ್ಠೆ ಮಾಡೋ ಕಪಿರಾಯ ದ್ವೇಷವನ್ನೂ ಸಾಧಿಸ್ತಾನಾ ? ಕೋತಿ ಕಾಟಕ್ಕೆ ಹೈರಾಣಾದ ಕುಟುಂಗಳು !

Monkey Attack: ಚೇಷ್ಠೆ ಮಾಡೋ ಕಪಿರಾಯ ದ್ವೇಷವನ್ನೂ ಸಾಧಿಸ್ತಾನಾ ? ಕೋತಿ ಕಾಟಕ್ಕೆ ಹೈರಾಣಾದ ಕುಟುಂಗಳು !

Published : Dec 29, 2023, 12:17 PM IST

ಮಂಗಳೂರಿನಲ್ಲೊಂದು ಆಗಂತುಕ ಕೋತಿ ಇದ್ದು, ಇದು ಮನುಷ್ಯರನ್ನು ಕಂಡರೇ ಅಟ್ಟಾಡಿಸಿಕೊಂಡು ಬರುತ್ತಂತೆ.
 

ಮಂಗಳೂರಿನಲ್ಲಿ ಚೇಷ್ಠೆ ಮಾಡೋ ಕಪಿರಾಯ ಸಿಕ್ಕ ಸಿಕ್ಕ ಮನುಷ್ಯರ ಮೇಲೆ ಆ್ಯಟಾಕ್‌(Attack) ಮಾಡುತ್ತಿದೆ. ಹೀಗಾಗಿ ಇದರ ಕಾಟಕ್ಕೆ ಹಲವು ಕುಟುಂಬಗಳು ಹೈರಾಣಾಗಿವೆ. ಈ ಕೋತಿ(Monkey) ಬೆಳೆಯನ್ನು ನಾಶ ಮಾಡೋದಿಲ್ವಂತೆ, ಕೃಷಿಗೆ(Agriculture) ಹಾನಿನೂ ಮಾಡಲ್ಲ. ಆದ್ರೆ ಮನುಷ್ಯರನ್ನು ಮಾತ್ರ ಕಂಡರೆ ಬಿಡುವುದಿಲ್ಲ. ಎಲ್ಲೇ ಹೋದ್ರೂ ಅಟ್ಟಾಡಿಸಿಕೊಂಡು ಬರುತ್ತದೆ. ಇದರ ಕಾಟಕ್ಕೆ ಮನೆಯಿಂದ ಹೊರಬರಲು ಕುಟುಂಬಗಳು ಹೆದರುತ್ತಿದ್ದಾರೆ. ಕೇವಲ ಮೂರು ಕುಟುಂಬಗಳನ್ನು ಮಾತ್ರ ಈ ಕಪಿರಾಯ ಟಾರ್ಗೆಟ್‌ ಮಾಡಿದೆ. ಈ ಕೋತಿಯನ್ನೂ ಅರಣ್ಯ ಇಲಾಖೆ ಸಿಬ್ಬಂದಿ ಸಹ ಹಿಡಿಯುತ್ತಿಲ್ಲ. 

ಇದನ್ನೂ ವೀಕ್ಷಿಸಿ:  Prabhas Meal cost: ಪ್ರಭಾಸ್ 1 ದಿನದ ಊಟದ ಖರ್ಚು ಇಷ್ಟೊಂದಾ? ನಟ ಊಟಕ್ಕಾಗಿ ಲಕ್ಷ ಖರ್ಚು ಮಾಡ್ತಾರಾ ?

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!
Read more