ಮಾಜಿ ಸೈನಿಕನ ಮಡದಿಯ ಮೇಲೆಯೇ ಘೋರ ಅತ್ಯಾಚಾರ!?: ಏನಿತ್ತು ಆ ವಿಡಿಯೋದಲ್ಲಿ..?

ಮಾಜಿ ಸೈನಿಕನ ಮಡದಿಯ ಮೇಲೆಯೇ ಘೋರ ಅತ್ಯಾಚಾರ!?: ಏನಿತ್ತು ಆ ವಿಡಿಯೋದಲ್ಲಿ..?

Published : Jul 22, 2023, 12:31 PM IST

ಹೊತ್ತಿ ಉರಿಯುತ್ತಿದೆ ಒಂದಿಡೀ ರಾಜ್ಯ..!
ಆಕ್ರೋಶದ ಜ್ವಾಲಾಮುಖಿಯ ಆಸ್ಫೋಟ..!
ದೇಶವನ್ನೇ ಕೆರಳಿಸಿದೆ ಘನಘೋರ ಅತ್ಯಾಚಾರ!
 

ಭಾರತದ ಅತ್ಯಂತ ಕಡಿಮೆ ಜನಸಂಖ್ಯೆ ಇರೋ ರಾಜ್ಯಗಳ ಪೈಕಿ, ಮಣಿಪುರ(Manipura) ಅನ್ನೋ ಪುಟ್ಟ ರಾಜ್ಯವೂ ಕೂಡ ಒಂದು. ಆದ್ರೆ ಈಗ ಆ ಪುಟ್ಟ ನಾಡಿನಲ್ಲಿ, ಅತಿ ದೊಡ್ಡ ಹೋರಾಟ, ವಿಧ್ವಂಸ ನಡೀತಿದೆ. ಎರಡು ಜನಾಂಗಗಳ ಮಧ್ಯೆ ಹುಟ್ಟಿಕೊಂಡ ದ್ವೇಷಾಸೂಯೆ, ಇವತ್ತು ಮಣಿಪುರಕ್ಕೆ ಘೋರ ಶಾಪವಾಗಿ ಬದಲಾಗಿದೆ. ಜುಲೈ 20ನೇ ತಾರೀಖು ಒಂದು ಅಮಾನುಷ ವಿಡಿಯೋ ಭಾರತದಾತ್ಯಂತ ವೈರಲ್ ಆಗಿತ್ತು. ಅದರಲ್ಲೇನಿತ್ತು ಅಂತ ನಾವ್ ನಿಮಗೆ ತೋರ್ಸೋದಿಲ್ಲ. ಯಾಕಂದ್ರೆ, ಅದನ್ನ ತೋರಿಸೋಕೆ ನಮಗೂ ಮನಸಿಲ್ಲ. ಅದನ್ನ ನೋಡಿದ್ರೆ ನಿಮಗೂ ನೆಮ್ಮದಿ ಇರಲ್ಲ.ಅದೂ ಅಲ್ಲದೆ, ಕೇಂದ್ರ ಸರ್ಕಾರವೂ ಸಹ ಈ ವಿಡಿಯೋ ತೋರ್ಸೋದನ್ನ, ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳೋದನ್ನ ನಿಲ್ಲಿಸಿಬಿಡಿ ಅಂತ ಸೂಚನೆ ಕೊಟ್ಟಿದೆ. ಇಬ್ಬರು ಮಹಿಳೆಯರನ್ನ(Women) ಬೆತ್ತಲೆ ಮಾಡಿ ರಾಕ್ಷಸರು ಮೆರವಣಿಗೆ ನಡೆಸಿದ್ದಾರೆ. ಮಹಿಳೆಯರ ಪೈಕಿ ಒಬ್ಬರಿಗೆ 20 ವರ್ಷ ಮತ್ತೊಬ್ಬರಿಗೆ 40 ವರ್ಷವಾಗಿದೆ. ನೂರಕ್ಕೂ ಅಧಿಕ ಪುರುಷರಿಂದ ಇಬ್ಬರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ(sexually assault) ಎಸಗಿಸಲಾಗಿದೆ. ಅಲ್ಲದೇ ಹೊಲಕ್ಕೆ ಎಳೆದೊಯ್ದು ಮಹಿಳೆಯರ ಸಾಮೂಹಿಕ ಅತ್ಯಾಚಾರ(Rape) ಸಹ ಮಾಡಲಾಗಿದೆ.

ಇದನ್ನೂ ವೀಕ್ಷಿಸಿ:  ಮಲಗಿದಲ್ಲೇ ಕೊಲೆಯಾಗಿದ್ದ ಹೋಟೆಲ್ ಕ್ಯಾಷಿಯರ್: ಕೊಂದವನು ಅದೇ ಹೋಟೆಲ್‌ನಲ್ಲಿದ್ದ..!

50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
Read more