Narendra Modi: ರಾಷ್ಟ್ರ ರಾಜಕಾರಣದಲ್ಲಿ ಮರುಕಳಿಸುತ್ತಾ ಸುನಾಮಿ..? ಮೋದಿ ಪಡೆಗೆ ಯಾಕೆ ಬೇಕಂತೆ ಗೊತ್ತಾ 400 ಸ್ಥಾನ..?

Narendra Modi: ರಾಷ್ಟ್ರ ರಾಜಕಾರಣದಲ್ಲಿ ಮರುಕಳಿಸುತ್ತಾ ಸುನಾಮಿ..? ಮೋದಿ ಪಡೆಗೆ ಯಾಕೆ ಬೇಕಂತೆ ಗೊತ್ತಾ 400 ಸ್ಥಾನ..?

Published : May 26, 2024, 04:06 PM IST

ಮೋದಿ ಅವರೇ  ಬಯಲು ಮಾಡಿದ 400ರ ರಣರಹಸ್ಯ!
ಹೊಸ ಲೆಕ್ಕಾಚಾರಕ್ಕೆ ನಾಂದಿ ಹಾಡಿದ ರಣತಂತ್ರದ ಕತೆ!
ಒಂದು ಮಾತು.. ಎರಡು ಗುರಿ.. ಮೂರು ಕಾರಣ..!

 ನರೇಂದ್ರ ಮೋದಿ ಅವರಿಗೆ ಮತ್ತೆ ಅಧಿಕಾರಕ್ಕೆ ಬರೋದು ನಮ್ಮದೇ ಸರ್ಕಾರ ಅನ್ನೋ  ನಂಬಿಕೆ ದೃಢವಾಗಿದೆ. ಎಷ್ಟರ ಮಟ್ಟಿಗೆ ದೃಢವಾಗಿದೆ ಅಂದ್ರೆ, ಮೂರು ತಿಂಗಳ ಹಿಂದೆಯೇ, ಸಂಸತ್‌ನಲ್ಲೇ ಮೂರನೇ ಬಾರಿಗೆ ಅಧಿಕಾರ ಸ್ಥಾಪನೆ ಮಾಡೋ ಮಾತಾಡಿದ್ರು. ಅಷ್ಟೇ ಅಲ್ಲ, ಆ ಹೊತ್ತಿಗಾಗಲೇ ಈ ಬಾರಿ ನಾನ್ನೂರಕ್ಕೂ ಮೀರಿ ಅಂತ, ತಮಗೆ ತಾವೇ ಒಂದು ಟಾರ್ಗೆಟ್ ಕೂಡ ಇಟ್ಕೊಂಡ್ರು. ಆ ಕ್ಷಣದಿಂದಲೇ 2024ರಲ್ಲಿ 400 ಸ್ಥಾನಗಳನ್ನ ಗೆಲ್ಲೋ ಕಡೆ ಕೇಸರಿ ಪಾಳಯ ಲಕ್ಷ್ಯವಿಟ್ಟಿತ್ತು. ಆದ್ರೆ, ಇನ್ನೊಂದು ಕಡೆ ವಿಪಕ್ಷಗಳು ಮೋದಿ(Narendra modi) ಮತ್ತೆ 400 ಸ್ಥಾನ ಗೆಲ್ಲೋದು ಅಸಾಧ್ಯದ ಮಾತು. ಅದು ಹಗಲುಗನಸು.. ಆಡಳಿತದಲ್ಲಿರೋ ಮೋದಿ ಸರ್ಕಾರ 400 ಸ್ಥಾನ ಗೆಲ್ಲಲ್ಲ ಅಂತ ಹೇಳ್ತಲೇ ಇತ್ತು. ಮೋದಿ ಪಾಳಯ 400 ಸ್ಥಾನಗಳನ್ನ ಟಾರ್ಗೆಟ್ ಇಟ್ಕೊಳ್ತಿದ್ದ ಹಾಗೇ, ರಾಜಕೀಯ ಬಿರುಗಾಳಿ ಬೀಸಿತ್ತು.. ಅಷ್ಟೇ ಅಲ್ಲ, ಈ ಹಿಂದೆ ನಡೆದಿದ್ದ ಪಂಚರಾಜ್ಯ ಚುನಾವಣೆಗಲ್ಲಿ, ಬಿಜೆಪಿ(BJP) ಮೂರು ಸ್ಥಾನಗಳನ್ನ ಗೆದ್ದಿತ್ತಲ್ಲಾ, ಆ ಅಲೆ ಇದ್ದಾಗ, 400 ಸ್ಥಾನ ಗೆಲ್ಲೋದೇನೂ ಕಷ್ಟದ ಮಾತಾಗಿರ್ಲಿಲ್ಲ.. ಆದ್ರೆ, ಮೋದಿ ಅವರು 400 ಸ್ಥಾನಗಳನ್ನ ಗೆಲ್ಲೋ ಟಾರ್ಗೆಟ್ ಇಟ್ಕೊಂಡಿದ್ದೇ, ನಿಗೂಢ ರಣತಂತ್ರ ಅನ್ನೋ ಮಾತು ಕೆಲವರು ಹೇಳಿದ್ರು.. ಆ ಪೈಕಿ, ರಾಜಕೀಯ ತಜ್ಞ, ಪ್ರಶಾಂತ್ ಕಿಶೋರ್(Prashant Kishore) ಕೂಡ ಒಬ್ರು.

ಇದನ್ನೂ ವೀಕ್ಷಿಸಿ:  ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಯ್ತು ಕೇಸ್..! ಲಾಕಪ್ ಡೆತ್ ಆರೋಪ.. ಸ್ಟೇಷನ್ ಉಡೀಸ್!

16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
22:38ನೀನೆ ನನ್ನ ಬೆಳ್ಳಿ ಅನ್ನೋ ದಿನವೂ ಬಂತು ನೋಡಿ: ಬೆಳ್ಳಿ ಬೆಲೆ ಏರಿಕೆಗೆ ಕಾರಣ ಏನು?
18:51ಡಾಲರ್ ಸಾಮ್ರಾಜ್ಯ ಪತನ? ಚಿನ್ನದ ಅಧಿಪತ್ಯ ಶುರು, ಡಾಲರ್ ಕಂಗಾಲು! ಬಂಗಾರ ರಾಶಿ ಹಾಕ್ತಿರೋ ರಿಸರ್ವ್ ಬ್ಯಾಂಕ್‌
21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
Read more