Narendra Modi: ರಾಷ್ಟ್ರ ರಾಜಕಾರಣದಲ್ಲಿ ಮರುಕಳಿಸುತ್ತಾ ಸುನಾಮಿ..? ಮೋದಿ ಪಡೆಗೆ ಯಾಕೆ ಬೇಕಂತೆ ಗೊತ್ತಾ 400 ಸ್ಥಾನ..?

Narendra Modi: ರಾಷ್ಟ್ರ ರಾಜಕಾರಣದಲ್ಲಿ ಮರುಕಳಿಸುತ್ತಾ ಸುನಾಮಿ..? ಮೋದಿ ಪಡೆಗೆ ಯಾಕೆ ಬೇಕಂತೆ ಗೊತ್ತಾ 400 ಸ್ಥಾನ..?

Published : May 26, 2024, 04:06 PM IST

ಮೋದಿ ಅವರೇ  ಬಯಲು ಮಾಡಿದ 400ರ ರಣರಹಸ್ಯ!
ಹೊಸ ಲೆಕ್ಕಾಚಾರಕ್ಕೆ ನಾಂದಿ ಹಾಡಿದ ರಣತಂತ್ರದ ಕತೆ!
ಒಂದು ಮಾತು.. ಎರಡು ಗುರಿ.. ಮೂರು ಕಾರಣ..!

 ನರೇಂದ್ರ ಮೋದಿ ಅವರಿಗೆ ಮತ್ತೆ ಅಧಿಕಾರಕ್ಕೆ ಬರೋದು ನಮ್ಮದೇ ಸರ್ಕಾರ ಅನ್ನೋ  ನಂಬಿಕೆ ದೃಢವಾಗಿದೆ. ಎಷ್ಟರ ಮಟ್ಟಿಗೆ ದೃಢವಾಗಿದೆ ಅಂದ್ರೆ, ಮೂರು ತಿಂಗಳ ಹಿಂದೆಯೇ, ಸಂಸತ್‌ನಲ್ಲೇ ಮೂರನೇ ಬಾರಿಗೆ ಅಧಿಕಾರ ಸ್ಥಾಪನೆ ಮಾಡೋ ಮಾತಾಡಿದ್ರು. ಅಷ್ಟೇ ಅಲ್ಲ, ಆ ಹೊತ್ತಿಗಾಗಲೇ ಈ ಬಾರಿ ನಾನ್ನೂರಕ್ಕೂ ಮೀರಿ ಅಂತ, ತಮಗೆ ತಾವೇ ಒಂದು ಟಾರ್ಗೆಟ್ ಕೂಡ ಇಟ್ಕೊಂಡ್ರು. ಆ ಕ್ಷಣದಿಂದಲೇ 2024ರಲ್ಲಿ 400 ಸ್ಥಾನಗಳನ್ನ ಗೆಲ್ಲೋ ಕಡೆ ಕೇಸರಿ ಪಾಳಯ ಲಕ್ಷ್ಯವಿಟ್ಟಿತ್ತು. ಆದ್ರೆ, ಇನ್ನೊಂದು ಕಡೆ ವಿಪಕ್ಷಗಳು ಮೋದಿ(Narendra modi) ಮತ್ತೆ 400 ಸ್ಥಾನ ಗೆಲ್ಲೋದು ಅಸಾಧ್ಯದ ಮಾತು. ಅದು ಹಗಲುಗನಸು.. ಆಡಳಿತದಲ್ಲಿರೋ ಮೋದಿ ಸರ್ಕಾರ 400 ಸ್ಥಾನ ಗೆಲ್ಲಲ್ಲ ಅಂತ ಹೇಳ್ತಲೇ ಇತ್ತು. ಮೋದಿ ಪಾಳಯ 400 ಸ್ಥಾನಗಳನ್ನ ಟಾರ್ಗೆಟ್ ಇಟ್ಕೊಳ್ತಿದ್ದ ಹಾಗೇ, ರಾಜಕೀಯ ಬಿರುಗಾಳಿ ಬೀಸಿತ್ತು.. ಅಷ್ಟೇ ಅಲ್ಲ, ಈ ಹಿಂದೆ ನಡೆದಿದ್ದ ಪಂಚರಾಜ್ಯ ಚುನಾವಣೆಗಲ್ಲಿ, ಬಿಜೆಪಿ(BJP) ಮೂರು ಸ್ಥಾನಗಳನ್ನ ಗೆದ್ದಿತ್ತಲ್ಲಾ, ಆ ಅಲೆ ಇದ್ದಾಗ, 400 ಸ್ಥಾನ ಗೆಲ್ಲೋದೇನೂ ಕಷ್ಟದ ಮಾತಾಗಿರ್ಲಿಲ್ಲ.. ಆದ್ರೆ, ಮೋದಿ ಅವರು 400 ಸ್ಥಾನಗಳನ್ನ ಗೆಲ್ಲೋ ಟಾರ್ಗೆಟ್ ಇಟ್ಕೊಂಡಿದ್ದೇ, ನಿಗೂಢ ರಣತಂತ್ರ ಅನ್ನೋ ಮಾತು ಕೆಲವರು ಹೇಳಿದ್ರು.. ಆ ಪೈಕಿ, ರಾಜಕೀಯ ತಜ್ಞ, ಪ್ರಶಾಂತ್ ಕಿಶೋರ್(Prashant Kishore) ಕೂಡ ಒಬ್ರು.

ಇದನ್ನೂ ವೀಕ್ಷಿಸಿ:  ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಯ್ತು ಕೇಸ್..! ಲಾಕಪ್ ಡೆತ್ ಆರೋಪ.. ಸ್ಟೇಷನ್ ಉಡೀಸ್!

46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
22:58ಉಗ್ರನಾಗಲು ಪಾಕಿಸ್ತಾನಕ್ಕೆ ತೆರಳಿ ರಿಯಲ್ ಧುರಂಧರ್ ಆದ ಕಾಶ್ಮೀರ ಯುವಕ, ಬೆಚ್ಚಿ ಬೀಳಿಸೋ ಘಟನೆ
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
Read more