ಜಿ-20 ಸಭೆ: ಹೆಲಿಕಾಪ್ಟರ್‌ನಿಂದ ಲಕ್ಸುರಿ ಕಾರ್ ತನಕ..ಹೇಗಿರಲಿದೆ ಭದ್ರತೆ ?

ಜಿ-20 ಸಭೆ: ಹೆಲಿಕಾಪ್ಟರ್‌ನಿಂದ ಲಕ್ಸುರಿ ಕಾರ್ ತನಕ..ಹೇಗಿರಲಿದೆ ಭದ್ರತೆ ?

Published : Sep 08, 2023, 02:23 PM IST

ದೆಹಲಿಯ ಗಲ್ಲಿ ಗಲ್ಲಿಯಲ್ಲೂ ಅಮೆರಿಕಾ ಪಡೆಯ ಹದ್ದಿನ ಕಣ್ಣು!
ಮೋದಿ-ಬೈಡನ್ ಭೇಟಿಗೆ ಸಿದ್ಧವಾಗಿದೆ ರಾಷ್ಟ್ರ ರಾಜಧಾನಿ..!
ಸಾವಿರ ಕಮಾಂಡೋ.. 300 ಬುಲೆಟ್ ಪ್ರೂಫ್ ಕಾರ್..!
ಅಧ್ಯಕ್ಷನ ರಕ್ಷಣೆಗೆ ಏನೆಲ್ಲಾ ಮಾಡಿದೆ ಗೊತ್ತಾ ಅಮೆರಿಕಾ..?
 

ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕಾ ಅಧ್ಯಕ್ಷ ಜೋ  ಬೈಡನ್(Joe Biden), ಈ ಇಬ್ಬರು ದಿಗ್ಗಜರ ಭೇಟಿಗೆ  ರಾಷ್ಟ್ರ ರಾಜಧಾನಿ (Delhi) ಸಜ್ಜಾಗಿದೆ. ಭಾರತಕ್ಕೆ ಬರ್ತಾ ಇರೋದು ಬರೀ  ಬೈಡನ್ ಮಾತ್ರವೇ ಅಲ್ಲ, ಅವರ ಜೊತೆಗೆ ಲಗ್ಗೆ ಇಟ್ಟಿದೆ ಅಮೆರಿಕಾದ (America) ಸೀಕ್ರೆಟ್ ಸರ್ವೀಸ್. ಸಾವಿರ ಕಮಾಂಡೋ, 300 ಬುಲೆಟ್ ಪ್ರೂಫ್ ಕಾರ್. ಕಪ್ಪು ಕನ್ನಡಕ ಧರಿಸಿ ಹದ್ದಿನ ಕಣ್ಣಿಟ್ಟು ಕಾಯೋ, ಸ್ಪೆಷಲ್ ಫೋರ್ಸ್, ಎಲ್ಲವೂ ಇಲ್ಲಿದೆ. ಭಾರತಕ್(India)ಕೆ ಭಾರತವೇ ಕಾಯ್ತಾ ಇದ್ದ ಅತ್ಯಂತ ಮಹತ್ವದ ಕ್ಷಣ ಬಂದೇ ಬಿಟ್ಟಿದೆ. ಇದೇ 9 ರಿಂದ ಜಿ20 ಶೃಂಗಸಭೆ ನಡೆಯಲಿದೆ. ಇದರಿಂದ ಭಾರತದ ಪ್ರತಿಷ್ಠೆ ಮತ್ತಷ್ಟು ಹೆಚ್ಚಲಿದೆ. ಭಾರತ, ಅಮೆರಿಕಾ, ರಷ್ಯಾ, ಚೀನಾ, ಜಪಾನ್, ಆಸ್ಟ್ರೇಲಿಯಾ,  ಇಟಲಿ, ಜರ್ಮನಿ, ಫ್ರಾನ್ಸ್, ಯುಕೆ, ಕೆನಡಾ,ದಕ್ಷಿಣ ಆಫ್ರಿಕಾ, ದಕ್ಷಿಣ ಕೊರಿಯಾ, ಇಂಡೋನೇಷ್ಯಾ, ಸೌದಿ ಅರೇಬಿಯಾ, ಟರ್ಕಿ, ಮೆಕ್ಸಿಕೋ, ಬ್ರೆಜಿಲ್, ಅರ್ಜೆಂಟೀನಾ ಮತ್ತು ಯುರೋಪಿಯನ್ ಒಕ್ಕೂಟಗಳು ಈ ಗುಂಪಿನಲ್ಲಿವೆ. ಜಿ20 ಸಭೆ(G20 Summit) ಅನ್ನೋದು ಭಾರತದ ತೋಳ್ಬಲ ಪ್ರದರ್ಶಿಸೋಕೆ ಒಂದು ಅವಕಾಶ. ಈ ಬಲಪ್ರದರ್ಶನದ ಹೊತ್ತಲ್ಲಿ, ಜೋ ಬೈಡನ್ ಕೂಡ ಭಾರತಕ್ಕೆ ಬರ್ತಾ ಇದ್ದಾರೆ. ಎಲ್ಲರಿಗಿಂತ ಮೊದಲೇ, ಭಾರತಕ್ಕೆ ಬರೋ ಉತ್ಸಾಹ ತೋರಿಸಿದ್ದು ಬೈಡನ್ ಅವ್ರೇ.. ಈಗ ಬೈಡನ್ ಪತ್ನಿ ಸಮೇತರಾಗಿ ಭಾರತಕ್ಕೆ ಆಗಮಿಸ್ತಾ ಇದಾರೆ.

ಇದನ್ನೂ ವೀಕ್ಷಿಸಿ:  ಸನಾತನ ಧರ್ಮದ ವಿರುದ್ಧ ಮುಂದುವರಿದ ಡಿಎಂಕೆ ದಾಳಿ: ಅಂತರ ಕಾಯ್ದುಕೊಳ್ತಾ I.N.D.I.A ಕೂಟ ?

22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
23:34ಕೇರಳ ಎಲೆಕ್ಷನ್ ಗ್ರೌಂಡ್ ರಿಪೋರ್ಟ್: ಕನ್ನಡಿಗರೇ ಹೆಚ್ಚಿರುವ ಮಂಜೇಶ್ವರದ ಜನ ಹೇಳೋದೇನು?
20:04Suvarna Focus: ಕೆಂಪು ರಕ್ಕಸ ಕೋಟೆ ಧೂಳಿಪಟ, ಭಾರತ ಈಗ ನಕ್ಸಲ್ ಮುಕ್ತ! 59 ವರ್ಷಗಳ ರಕ್ಕಸನಿಗೆ ಶಾಶ್ವತ ಅಂತ್ಯಕ್ರಿಯೆ
53:2759 ವರ್ಷಗಳ ನಕ್ಸಲ್ ಯುಗಾಂತ್ಯ? ಅಮಿತ್ ಶಾ ಮಹತ್ವದ ಘೋಷಣೆ! 59 ವರ್ಷದ ಬಳಿಕ ಭಾರತ ನಿರಾಳ!
16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
Read more