Jul 21, 2021, 5:17 PM IST
ನವದೆಹಲಿ(ಜು.21): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತಮಿಳುನಾಡು ನಾಯಕ ಸ್ಟಾಲಿನ್, ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಹಿಂದೆ ಬಿದ್ದ ಪೆಗಾಸಸ್ ನರಿಕಣ್ಣು. ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯದೀಶರೇ ಈ ಬೇಹುಗಾರಿಕಾ ಸಾಫ್ಟ್ವೇರ್ ಬಲೆಗೆ ಬಿದ್ರಾ?
ರಾಷ್ಟ್ರ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸ್ತಿರೋದೇಕೆ ಪೆಗಾಸಸ್? ಅಷ್ಟಕ್ಕೂ ಏನಿದು ಪೆಗಾಸಿಸ್ ರಹಸ್ಯ? ಇಲ್ಲಿದೆ ನೋಡಿ ವಿವರ