ಹೆಸರೇ ಕೇಳದ ಕಂಪನಿಗಳು..ಊಹೆಗೂ ಮೀರಿದ ರಹಸ್ಯಗಳು! ಯಾವ ಪಾರ್ಟಿಗೆ ಎಷ್ಟು ಕಾಣಿಕೆ.. ಅಷ್ಟು ಕೋಟಿ ಕೊಟ್ಟಿದ್ಯಾರು..?

ಹೆಸರೇ ಕೇಳದ ಕಂಪನಿಗಳು..ಊಹೆಗೂ ಮೀರಿದ ರಹಸ್ಯಗಳು! ಯಾವ ಪಾರ್ಟಿಗೆ ಎಷ್ಟು ಕಾಣಿಕೆ.. ಅಷ್ಟು ಕೋಟಿ ಕೊಟ್ಟಿದ್ಯಾರು..?

Published : Mar 17, 2024, 05:06 PM ISTUpdated : Mar 17, 2024, 05:10 PM IST

ಸಂಗ್ರಾಮಕ್ಕೂ ಮುನ್ನ ಸೃಷ್ಟಿಯಾಗಿದೆ ‘ಬಾಂಡ್’ ಸಂಚಲನ!
ರಾಜಕೀಯ ಯುದ್ಧಕ್ಕೆ ಟ್ವಿಸ್ಟ್ ಕೊಟ್ಟ  ಎಲೆಕ್ಟೋರಲ್ ಬಾಂಡ್!
ಕೋಲಾಹಲ ಸೃಷ್ಟಿಸುತ್ತಾ ಚುನಾವಣಾ ಬಾಂಡ್ ದೇಣಿಗೆ ರಹಸ್ಯ!

ಚುನಾವಣಾ ಆಯೋಗ ಮಹಾಮತಸಂಗ್ರಾಮದ ಕಂಪ್ಲೀಟ್ ಡೀಟೇಲ್ಸ್ ಮುಂದಿಟ್ರು. ಏಪ್ರಿಲ್ 19ರಿಂದ ಈ ಮತಸಮರ ಶುರುವಾಗುತ್ತೆ.  ಜೂನ್ 4ರಂದು ಎಲೆಕ್ಷನ್ ಯಾರ ಗೆದ್ರು, ಎಷ್ಟು ಗೆದ್ರು ಅನ್ನೋದು ಬಯಲಾಗುತ್ತೆ. ಈಗಾಗ್ಲೇ, ನೀತಿಸಂಹಿತೆ ಸಹ ಜಾರಿಯಾಗಿದೆ. ಇಂಥಾ ಸಂದರ್ಭದಲ್ಲಿ ದೊಡ್ಡ ಸದ್ದು ಮಾಡ್ತಾ ಇರೋ ಒಂದು ಸಂಗತಿ ಅಂದ್ರೆ, ಅದು ಚುನಾವಣಾ ಬಾಂಡ್(Electoral bonds). ಎಲೆಕ್ಟೋರಲ್ ಬಾಂಡ್. ಈ ಹೆಸರನ್ನ ಈ ಮುಂಚೆ ನಾವೂ ಕೇಳಿದ್ವಿ. ನೀವೂ ಕೇಳೇ ಇರ್ತೀರಿ. ಆದ್ರೆ ಈಗ ಈ ಎಲೆಕ್ಷನ್ ಬಾಂಡ್, ದೊಡ್ಡದೊಂದು ರಹಸ್ಯವನ್ನೇ ಬಟಾಬಯಲಾಗಿಸೋಕೆ ಮುಂದಾಗಿದೆ. ಇದರಿಂದ, ನಿನ್ನೆ ಮೊನ್ನ ತನಕ ಇದ್ದ ಲೆಕ್ಕಾಚಾರವೇ ಬುಡಮೇಲಾಗಲಿದೆ ಅಂತಿದ್ದಾರೆ. ಭಾರತದಲ್ಲಿ(India) ಈ ಹಿಂದೆ ಇದ್ದ ಕಾನೂನಿನ ಪ್ರಕಾರ, ದೇಣಿಗೆ ಕೊಟ್ಟೋರು ಎಷ್ಟು ಕೊಟ್ರು, ಯಾರಿಗೆ ಕೊಟ್ರು ಅನ್ನೋ ವಿವರನ ಬಹಿರಂಗ ಪಡಿಸೋ ಜರೂರತ್ತು ಇರ್ಲಿಲ್ಲ. ಆದ್ರೆ ಇದು, ಮಾಹಿತಿ ಹಕ್ಕಿನ ಕಾಯ್ದೆಯ(Right to Information Act) ಉಲ್ಲಂಘನೆಯಾಗುತ್ತೆ ಅನ್ನೋ ಕಾರಣಕ್ಕೆ, ಈ ವಿಚಾರ ಸುಪ್ರೀಂ(Supreme court) ಮೆಟ್ಟಿಲೇರಿತ್ತು. ಅಲ್ಲಿಂದ ಕತೆ ಬದಲಾಗೋಕೆ ಶುರುವಾಯ್ತು.

ಇದನ್ನೂ ವೀಕ್ಷಿಸಿ:  Ashok on Eshwarappa: ನಾಲ್ಕು ಗೋಡೆಗಳ ಮಧ್ಯೆ ನಡೆದ ಮಾತನ್ನ ನಾನು ಹೇಳಲಾಗಲ್ಲ: ಆರ್‌. ಅಶೋಕ್‌

19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
Read more