ಹೆಸರೇ ಕೇಳದ ಕಂಪನಿಗಳು..ಊಹೆಗೂ ಮೀರಿದ ರಹಸ್ಯಗಳು! ಯಾವ ಪಾರ್ಟಿಗೆ ಎಷ್ಟು ಕಾಣಿಕೆ.. ಅಷ್ಟು ಕೋಟಿ ಕೊಟ್ಟಿದ್ಯಾರು..?

ಹೆಸರೇ ಕೇಳದ ಕಂಪನಿಗಳು..ಊಹೆಗೂ ಮೀರಿದ ರಹಸ್ಯಗಳು! ಯಾವ ಪಾರ್ಟಿಗೆ ಎಷ್ಟು ಕಾಣಿಕೆ.. ಅಷ್ಟು ಕೋಟಿ ಕೊಟ್ಟಿದ್ಯಾರು..?

Published : Mar 17, 2024, 05:06 PM ISTUpdated : Mar 17, 2024, 05:10 PM IST

ಸಂಗ್ರಾಮಕ್ಕೂ ಮುನ್ನ ಸೃಷ್ಟಿಯಾಗಿದೆ ‘ಬಾಂಡ್’ ಸಂಚಲನ!
ರಾಜಕೀಯ ಯುದ್ಧಕ್ಕೆ ಟ್ವಿಸ್ಟ್ ಕೊಟ್ಟ  ಎಲೆಕ್ಟೋರಲ್ ಬಾಂಡ್!
ಕೋಲಾಹಲ ಸೃಷ್ಟಿಸುತ್ತಾ ಚುನಾವಣಾ ಬಾಂಡ್ ದೇಣಿಗೆ ರಹಸ್ಯ!

ಚುನಾವಣಾ ಆಯೋಗ ಮಹಾಮತಸಂಗ್ರಾಮದ ಕಂಪ್ಲೀಟ್ ಡೀಟೇಲ್ಸ್ ಮುಂದಿಟ್ರು. ಏಪ್ರಿಲ್ 19ರಿಂದ ಈ ಮತಸಮರ ಶುರುವಾಗುತ್ತೆ.  ಜೂನ್ 4ರಂದು ಎಲೆಕ್ಷನ್ ಯಾರ ಗೆದ್ರು, ಎಷ್ಟು ಗೆದ್ರು ಅನ್ನೋದು ಬಯಲಾಗುತ್ತೆ. ಈಗಾಗ್ಲೇ, ನೀತಿಸಂಹಿತೆ ಸಹ ಜಾರಿಯಾಗಿದೆ. ಇಂಥಾ ಸಂದರ್ಭದಲ್ಲಿ ದೊಡ್ಡ ಸದ್ದು ಮಾಡ್ತಾ ಇರೋ ಒಂದು ಸಂಗತಿ ಅಂದ್ರೆ, ಅದು ಚುನಾವಣಾ ಬಾಂಡ್(Electoral bonds). ಎಲೆಕ್ಟೋರಲ್ ಬಾಂಡ್. ಈ ಹೆಸರನ್ನ ಈ ಮುಂಚೆ ನಾವೂ ಕೇಳಿದ್ವಿ. ನೀವೂ ಕೇಳೇ ಇರ್ತೀರಿ. ಆದ್ರೆ ಈಗ ಈ ಎಲೆಕ್ಷನ್ ಬಾಂಡ್, ದೊಡ್ಡದೊಂದು ರಹಸ್ಯವನ್ನೇ ಬಟಾಬಯಲಾಗಿಸೋಕೆ ಮುಂದಾಗಿದೆ. ಇದರಿಂದ, ನಿನ್ನೆ ಮೊನ್ನ ತನಕ ಇದ್ದ ಲೆಕ್ಕಾಚಾರವೇ ಬುಡಮೇಲಾಗಲಿದೆ ಅಂತಿದ್ದಾರೆ. ಭಾರತದಲ್ಲಿ(India) ಈ ಹಿಂದೆ ಇದ್ದ ಕಾನೂನಿನ ಪ್ರಕಾರ, ದೇಣಿಗೆ ಕೊಟ್ಟೋರು ಎಷ್ಟು ಕೊಟ್ರು, ಯಾರಿಗೆ ಕೊಟ್ರು ಅನ್ನೋ ವಿವರನ ಬಹಿರಂಗ ಪಡಿಸೋ ಜರೂರತ್ತು ಇರ್ಲಿಲ್ಲ. ಆದ್ರೆ ಇದು, ಮಾಹಿತಿ ಹಕ್ಕಿನ ಕಾಯ್ದೆಯ(Right to Information Act) ಉಲ್ಲಂಘನೆಯಾಗುತ್ತೆ ಅನ್ನೋ ಕಾರಣಕ್ಕೆ, ಈ ವಿಚಾರ ಸುಪ್ರೀಂ(Supreme court) ಮೆಟ್ಟಿಲೇರಿತ್ತು. ಅಲ್ಲಿಂದ ಕತೆ ಬದಲಾಗೋಕೆ ಶುರುವಾಯ್ತು.

ಇದನ್ನೂ ವೀಕ್ಷಿಸಿ:  Ashok on Eshwarappa: ನಾಲ್ಕು ಗೋಡೆಗಳ ಮಧ್ಯೆ ನಡೆದ ಮಾತನ್ನ ನಾನು ಹೇಳಲಾಗಲ್ಲ: ಆರ್‌. ಅಶೋಕ್‌

46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
22:58ಉಗ್ರನಾಗಲು ಪಾಕಿಸ್ತಾನಕ್ಕೆ ತೆರಳಿ ರಿಯಲ್ ಧುರಂಧರ್ ಆದ ಕಾಶ್ಮೀರ ಯುವಕ, ಬೆಚ್ಚಿ ಬೀಳಿಸೋ ಘಟನೆ
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
Read more