ಹೆಸರೇ ಕೇಳದ ಕಂಪನಿಗಳು..ಊಹೆಗೂ ಮೀರಿದ ರಹಸ್ಯಗಳು! ಯಾವ ಪಾರ್ಟಿಗೆ ಎಷ್ಟು ಕಾಣಿಕೆ.. ಅಷ್ಟು ಕೋಟಿ ಕೊಟ್ಟಿದ್ಯಾರು..?

ಹೆಸರೇ ಕೇಳದ ಕಂಪನಿಗಳು..ಊಹೆಗೂ ಮೀರಿದ ರಹಸ್ಯಗಳು! ಯಾವ ಪಾರ್ಟಿಗೆ ಎಷ್ಟು ಕಾಣಿಕೆ.. ಅಷ್ಟು ಕೋಟಿ ಕೊಟ್ಟಿದ್ಯಾರು..?

Published : Mar 17, 2024, 05:06 PM ISTUpdated : Mar 17, 2024, 05:10 PM IST

ಸಂಗ್ರಾಮಕ್ಕೂ ಮುನ್ನ ಸೃಷ್ಟಿಯಾಗಿದೆ ‘ಬಾಂಡ್’ ಸಂಚಲನ!
ರಾಜಕೀಯ ಯುದ್ಧಕ್ಕೆ ಟ್ವಿಸ್ಟ್ ಕೊಟ್ಟ  ಎಲೆಕ್ಟೋರಲ್ ಬಾಂಡ್!
ಕೋಲಾಹಲ ಸೃಷ್ಟಿಸುತ್ತಾ ಚುನಾವಣಾ ಬಾಂಡ್ ದೇಣಿಗೆ ರಹಸ್ಯ!

ಚುನಾವಣಾ ಆಯೋಗ ಮಹಾಮತಸಂಗ್ರಾಮದ ಕಂಪ್ಲೀಟ್ ಡೀಟೇಲ್ಸ್ ಮುಂದಿಟ್ರು. ಏಪ್ರಿಲ್ 19ರಿಂದ ಈ ಮತಸಮರ ಶುರುವಾಗುತ್ತೆ.  ಜೂನ್ 4ರಂದು ಎಲೆಕ್ಷನ್ ಯಾರ ಗೆದ್ರು, ಎಷ್ಟು ಗೆದ್ರು ಅನ್ನೋದು ಬಯಲಾಗುತ್ತೆ. ಈಗಾಗ್ಲೇ, ನೀತಿಸಂಹಿತೆ ಸಹ ಜಾರಿಯಾಗಿದೆ. ಇಂಥಾ ಸಂದರ್ಭದಲ್ಲಿ ದೊಡ್ಡ ಸದ್ದು ಮಾಡ್ತಾ ಇರೋ ಒಂದು ಸಂಗತಿ ಅಂದ್ರೆ, ಅದು ಚುನಾವಣಾ ಬಾಂಡ್(Electoral bonds). ಎಲೆಕ್ಟೋರಲ್ ಬಾಂಡ್. ಈ ಹೆಸರನ್ನ ಈ ಮುಂಚೆ ನಾವೂ ಕೇಳಿದ್ವಿ. ನೀವೂ ಕೇಳೇ ಇರ್ತೀರಿ. ಆದ್ರೆ ಈಗ ಈ ಎಲೆಕ್ಷನ್ ಬಾಂಡ್, ದೊಡ್ಡದೊಂದು ರಹಸ್ಯವನ್ನೇ ಬಟಾಬಯಲಾಗಿಸೋಕೆ ಮುಂದಾಗಿದೆ. ಇದರಿಂದ, ನಿನ್ನೆ ಮೊನ್ನ ತನಕ ಇದ್ದ ಲೆಕ್ಕಾಚಾರವೇ ಬುಡಮೇಲಾಗಲಿದೆ ಅಂತಿದ್ದಾರೆ. ಭಾರತದಲ್ಲಿ(India) ಈ ಹಿಂದೆ ಇದ್ದ ಕಾನೂನಿನ ಪ್ರಕಾರ, ದೇಣಿಗೆ ಕೊಟ್ಟೋರು ಎಷ್ಟು ಕೊಟ್ರು, ಯಾರಿಗೆ ಕೊಟ್ರು ಅನ್ನೋ ವಿವರನ ಬಹಿರಂಗ ಪಡಿಸೋ ಜರೂರತ್ತು ಇರ್ಲಿಲ್ಲ. ಆದ್ರೆ ಇದು, ಮಾಹಿತಿ ಹಕ್ಕಿನ ಕಾಯ್ದೆಯ(Right to Information Act) ಉಲ್ಲಂಘನೆಯಾಗುತ್ತೆ ಅನ್ನೋ ಕಾರಣಕ್ಕೆ, ಈ ವಿಚಾರ ಸುಪ್ರೀಂ(Supreme court) ಮೆಟ್ಟಿಲೇರಿತ್ತು. ಅಲ್ಲಿಂದ ಕತೆ ಬದಲಾಗೋಕೆ ಶುರುವಾಯ್ತು.

ಇದನ್ನೂ ವೀಕ್ಷಿಸಿ:  Ashok on Eshwarappa: ನಾಲ್ಕು ಗೋಡೆಗಳ ಮಧ್ಯೆ ನಡೆದ ಮಾತನ್ನ ನಾನು ಹೇಳಲಾಗಲ್ಲ: ಆರ್‌. ಅಶೋಕ್‌

18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
22:38ನೀನೆ ನನ್ನ ಬೆಳ್ಳಿ ಅನ್ನೋ ದಿನವೂ ಬಂತು ನೋಡಿ: ಬೆಳ್ಳಿ ಬೆಲೆ ಏರಿಕೆಗೆ ಕಾರಣ ಏನು?
18:51ಡಾಲರ್ ಸಾಮ್ರಾಜ್ಯ ಪತನ? ಚಿನ್ನದ ಅಧಿಪತ್ಯ ಶುರು, ಡಾಲರ್ ಕಂಗಾಲು! ಬಂಗಾರ ರಾಶಿ ಹಾಕ್ತಿರೋ ರಿಸರ್ವ್ ಬ್ಯಾಂಕ್‌
21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
23:42ಭರತ ಭೂಮಿಯ ಮೇಲೆ ಕೋಪಿಸಿಕೊಂಡನಾ ಭಾಸ್ಕರ..? ನೆತ್ತಿ ಸುಡುವ ಸೂರ್ಯ ಬೆಳಕು ಚೆಲ್ಲುತ್ತಿಲ್ಲವೇಕೆ..?
Read more