ಅವಧಿಗೂ ಮುನ್ನವೇ ನಡೆಯುತ್ತಾ ಲೋಕಸಭೆ ಎಲೆಕ್ಷನ್ ? 5 ದಿನಗಳ ಅಧಿವೇಶನ, ರಾಜಕೀಯ ಲೆಕ್ಕಾಚಾರ ಬದಲಿಸುತ್ತಾ?

ಅವಧಿಗೂ ಮುನ್ನವೇ ನಡೆಯುತ್ತಾ ಲೋಕಸಭೆ ಎಲೆಕ್ಷನ್ ? 5 ದಿನಗಳ ಅಧಿವೇಶನ, ರಾಜಕೀಯ ಲೆಕ್ಕಾಚಾರ ಬದಲಿಸುತ್ತಾ?

Published : Sep 03, 2023, 02:27 PM IST

ದೇಶದಾದ್ಯಂತ ಕೌತುಕ ಕೆರಳಿಸಿದೆ ಮೋದಿ ನಿರ್ಧಾರ!
ಅದೊಂದು ನಿರ್ಣಯ ಬದಲಿಸುತ್ತಾ ಭಾರತ ಭವಿಷ್ಯ!
ಮಾಜಿ ರಾಷ್ಟ್ರಪತಿ ನೇತೃತ್ವದಲ್ಲಿ ಸಿದ್ಧವಾಗಿದೆ ಕಮಿಟಿ!

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಈಗಾಗಲೇ ಹಲವಾರು ಅಚ್ಚರಿಯ ನಿರ್ಣಯಗಳನ್ನ ಕೈಗೆತ್ತಿಕೊಂಡಿದೆ. ಅದ್ಭುತ ಅನ್ನೋ ಹಾಗೆ ರೀತಿ ನೀತಿಗಳನ್ನೇ ಬದಲಾಯಿಸಿದೆ. ಈಗ ಅದೇ ಮೋದಿ(PM Modi) ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರಕ್ಕೆ ಕೈಹಾಕಿರೋ ಹಾಗೆ ಕಾಣ್ತಾ ಇದೆ. ಆ ನಿರ್ಧಾರ ಜಾರಿಯಾದ್ರೆ, ದೇಶದಲ್ಲಿ ಈ ತನಕ ಇರೋ ರಾಜಕೀಯ ಲೆಕ್ಕಾಚಾರ ಕಂಪ್ಲೀಟ್ ಚೇಂಜ್ ಆಗೋದಂತೂ ಸುಳ್ಳಲ್ಲ. ಅಷ್ಟೇ ಅಲ್ಲ, ಇಷ್ಟೂ ಕಾಲ ಚುನಾವಣೆ ಅನ್ನೋ ಸಾಂವಿಧಾನಿಕ ಹಬ್ಬ ನಡೀತಿದ್ದ ವಿಧಾನವೇ ಬದಲಾಗಲಿದೆ. ಒನ್ ನೇಷನ್ ಒನ್ ಎಲೆಕ್ಷನ್(One Nation One Election), ಅರ್ಥಾತ್ ಒಂದು ದೇಶ ಒಂದು ಚುನಾವಣೆ(Election), ಇದೇನು  ಸಾಮಾನ್ಯ ಸಂಗತಿ ಅಲ್ಲ. ಇದು ದೇಶದ ರಾಜಕೀಯ  ತಂತ್ರಗಾರಿಕೆನಾ ಮತ್ತೊಂದು ಮಗ್ಗುಲಿಗೆ ಬದಲಿಸಬಲ್ಲದು. ಅಂಥದ್ದೊಂದು ಮಹಾನಿರ್ಣಯಕ್ಕೆ, ಈಗ ಮೋದಿ ಸರ್ಕಾರ ಕೈಹಾಕಿದೆ ಅನ್ನೋ ಮಾತು ಕೇಳಿಬರ್ತಿದೆ. ಈಗ ಇವೇ ಮಾತುಗಳನ್ನ ನಿಜವಾಗಿಸೋಕೆ, ಇದೇ ವರ್ಷಾಂತ್ಯದ ವೇಳೆಗೆ ನಡೆಯಲಿರುವ ಕೆಲ ರಾಜ್ಯಗಳ ವಿಧಾನಸಭೆ ಚುನಾವಣೆ ಜತೆಯಲ್ಲೇ ಲೋಕಸಭೆ ಚುನಾವಣೆ(Loksabha) ಕೂಡ ನಡೆಯಲಿದ್ಯಾ ಅನ್ನೋ ಅನುಮಾನಗಳೂ ಮೂಡುತ್ತಿವೆ. ಈ ವದಂತಿಗಳ ನಡುವೆ ಕೇಂದ್ರ ಸರ್ಕಾರ 5 ದಿನಗಳ ವಿಶೇಷ ಅಧಿವೇಶನ ನಡೆಸಲು ಮುಂದಾಗಿರೋದು, ಕುತೂಹಲ ಕೌತುಕ ಹೆಚ್ಚಿಸ್ತಾ ಇದೆ.

ಇದನ್ನೂ ವೀಕ್ಷಿಸಿ:  ನಾನು ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ, ಪಕ್ಷದಲ್ಲಿ ಉತ್ತಮ ಸ್ಥಾನಮಾ‌ನ ನೀಡಿದ್ದಾರೆ: ರಾಜೂಗೌಡ

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
Read more