ಪಬ್ಜಿ ಗುಬ್ಬಿಗಳ ಲವ್ ಸ್ಟೋರಿ ಹಿಂದೆ ಷಡ್ಯಂತ್ರ..?: ಭಾರತಕ್ಕೆ ಬಂದಳಾ ಗೂಢಚಾರಿಣಿ..?

ಪಬ್ಜಿ ಗುಬ್ಬಿಗಳ ಲವ್ ಸ್ಟೋರಿ ಹಿಂದೆ ಷಡ್ಯಂತ್ರ..?: ಭಾರತಕ್ಕೆ ಬಂದಳಾ ಗೂಢಚಾರಿಣಿ..?

Published : Aug 01, 2023, 12:25 PM IST

ಹೆಚ್ಚುತ್ತಿದೆ ರಾಷ್ಟ್ರದ ಗಡಿ ದಾಟಿದ ಪ್ರೀತಿ ಪ್ರೇಮ
ಪಾಕಿಸ್ತಾನದಿಂದ ಹೊಸ ಕುತಂತ್ರ ವರಸೆ..?
4 ಲವ್ ಸ್ಟೋರಿ ಹಿಂದಿರೋ ಭಯಾನಕ ಕಥೆ

ಪ್ರೀತಿ ಏಕೆ ಭೂಮಿ ಮೇಲಿದೆ ಅಂತ ಕೇಳಿದ್ರೆ ಬೇರೆ ಎಲ್ಲೂ ಜಾಗವಿಲ್ಲದೇ ಅನ್ನೋ ಉತ್ತರ ಬರಬಹುದು. ಆದ್ರೆ ಈಗ ಅದೇ ಪ್ರೀತಿ (Love)ಪ್ರೇಮ ಇತ್ಯಾದಿ ಜಾಗವಲ್ಲದ ಜಾಗಕ್ಕಾಗಿ ಶುರುವಾಗ್ತಾ ಇರೋದು ಅಪಾಯಕಾರಿ ಅನಿಸೊಕೆ ಶುರುವಾಗಿದೆ. ಅದಕ್ಕೆ ಕಾರಣ ಪಾಕಿಸ್ತಾನ(Pakisthan) ಹಾಗೂ ಭಾರತದ(India) ಪ್ರೇಮ ಪಕ್ಷಿಗಳು. ಇತ್ತೀಚಿನ ದಿನಗಳಲ್ಲಿ ಒಂದು ಹೆಸರು ಪ್ರಸಿದ್ಧವಾಗಿದೆ ಅವಳೇ ಸೀಮಾ ಹೈದರ್(Seema Haider), ಪಾಕಿಸ್ತಾನಿ ಸಂಜಾತ ಹೆಣ್ಣು ವೀಸಾ ಇಲ್ಲದೆ ಭಾರತಕ್ಕೆ ಪ್ರವೇಶಿಸಿದ್ದಾಳೆ. ಪಬ್ಜಿಯಲ್ಲಿ ಸಿಕ್ಕ ಗೆಳೆಯನನ್ನ ಮದುವೆ ಆಗೋಕೆ ಬಂದಿರೋದಾಗಿ ಹೇಳಿದ್ದಾಳೆ. ಸೀಮಾ ಹೈದರ್ ಮತ್ತು ಸಚಿನ್ ಅವರು ಮಾರ್ಚ್ 2023 ರಲ್ಲಿ ನೇಪಾಳದ(Nepal) ಪಶುಪತಿನಾಥ ದೇವಾಲಯದಲ್ಲಿ ವಿವಾಹವಾದ್ರು. ಅಲ್ಲಿ ಅವರು ಹೋಟೆಲ್‌ನಲ್ಲಿ ಒಂದು ವಾರ ತಂಗಿದ್ದರು. ಸೀಮಾ ಹೈದರ್ ಮತ್ತು ಸಚಿನ್ ಮೀನಾ ಅವರ ಪ್ರೇಮಕಥೆಯು ಸಿನಿಮಾ ಮಾಡುವಂತಹ ಕಂಟೆಂಟು. ಸೀಮಾ ಹೈದರ್ ತನ್ನ ಪ್ರೀತಿಯನ್ನು ಪಡೆಯಲು ಅಕ್ರಮವಾಗಿ ಅಂತಾರಾಷ್ಟ್ರೀಯ ಗಡಿಗಳನ್ನು ದಾಟಿ ಭಾರತಕ್ಕೆ ಬಂದಳು. ಸೀಮಾ ಹೈದರ್ ಪಾಕಿಸ್ತಾನಿ ಮಹಿಳೆಯಾಗಿದ್ದು, ಅವರು 2019 ರಲ್ಲಿ ಆನ್‌ಲೈನ್ ಗೇಮ್ PUBG ಆಡುವಾಗ ಗ್ರೇಟರ್ ನೋಯ್ಡಾದ ಸಚಿನ್ ಮೀನಾ ಜೊತೆ ಲವ್ ಶುರುವಾಯ್ತು. ಇಬ್ಬರ ಪ್ರೀತಿ ದಿನೇ ದಿನೇ ಬಲಿಯೋಕೆ ಶುರುವಾಯ್ತು. ಎಷ್ಟು ಬೆಳೆಯಿತು ಎಂದರೆ ಸೀಮಾ ತನ್ನ ನಾಲ್ಕು ಮಕ್ಕಳೊಂದಿಗೆ ಪಾಕಿಸ್ತಾನದಿಂದ ಭಾರತಕ್ಕೆ ಬಂದಳು.

ಇದನ್ನೂ ವೀಕ್ಷಿಸಿ:  ನಾಳೆ ದೆಹಲಿಯಲ್ಲಿ ಬಿಜೆಪಿ ಹೈವೋಲ್ಟೇಜ್ ಸಭೆ: ವಿಪಕ್ಷ ನಾಯಕ, ರಾಜ್ಯಾಧ್ಯಕ್ಷ ಘೋಷಣೆ ಸಾಧ್ಯತೆ ?

39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
22:58ಉಗ್ರನಾಗಲು ಪಾಕಿಸ್ತಾನಕ್ಕೆ ತೆರಳಿ ರಿಯಲ್ ಧುರಂಧರ್ ಆದ ಕಾಶ್ಮೀರ ಯುವಕ, ಬೆಚ್ಚಿ ಬೀಳಿಸೋ ಘಟನೆ
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:58ಮುಂಗಾರು ಮಳೆಯನ್ನೇ ನುಂಗಿ ಹಾಕ್ತಾನಾ ಪುಟ್ಟ ಹುಡುಗ? ಭಾರತಕ್ಕೆ ಶೇ.60ರಷ್ಟು ಬರಗಾಲ ಎಚ್ಚರಿಕೆ
19:36ಯುಪಿ ಕದನ 2027: ‘ಲೋಕ’ ಪಾಠ, ಕಮಲ ಪಡೆಯ ಪ್ರತೀಕಾರ! ವಿಪಕ್ಷಗಳ ನಿದ್ದೆಗೆಡಿಸಿದ ಬಿಜೆಪಿಯ ಮಹಾ ಚಾಣಕ್ಯ ತಂತ್ರ!
Read more