ಪಬ್ಜಿ ಗುಬ್ಬಿಗಳ ಲವ್ ಸ್ಟೋರಿ ಹಿಂದೆ ಷಡ್ಯಂತ್ರ..?: ಭಾರತಕ್ಕೆ ಬಂದಳಾ ಗೂಢಚಾರಿಣಿ..?

ಪಬ್ಜಿ ಗುಬ್ಬಿಗಳ ಲವ್ ಸ್ಟೋರಿ ಹಿಂದೆ ಷಡ್ಯಂತ್ರ..?: ಭಾರತಕ್ಕೆ ಬಂದಳಾ ಗೂಢಚಾರಿಣಿ..?

Published : Aug 01, 2023, 12:25 PM IST

ಹೆಚ್ಚುತ್ತಿದೆ ರಾಷ್ಟ್ರದ ಗಡಿ ದಾಟಿದ ಪ್ರೀತಿ ಪ್ರೇಮ
ಪಾಕಿಸ್ತಾನದಿಂದ ಹೊಸ ಕುತಂತ್ರ ವರಸೆ..?
4 ಲವ್ ಸ್ಟೋರಿ ಹಿಂದಿರೋ ಭಯಾನಕ ಕಥೆ

ಪ್ರೀತಿ ಏಕೆ ಭೂಮಿ ಮೇಲಿದೆ ಅಂತ ಕೇಳಿದ್ರೆ ಬೇರೆ ಎಲ್ಲೂ ಜಾಗವಿಲ್ಲದೇ ಅನ್ನೋ ಉತ್ತರ ಬರಬಹುದು. ಆದ್ರೆ ಈಗ ಅದೇ ಪ್ರೀತಿ (Love)ಪ್ರೇಮ ಇತ್ಯಾದಿ ಜಾಗವಲ್ಲದ ಜಾಗಕ್ಕಾಗಿ ಶುರುವಾಗ್ತಾ ಇರೋದು ಅಪಾಯಕಾರಿ ಅನಿಸೊಕೆ ಶುರುವಾಗಿದೆ. ಅದಕ್ಕೆ ಕಾರಣ ಪಾಕಿಸ್ತಾನ(Pakisthan) ಹಾಗೂ ಭಾರತದ(India) ಪ್ರೇಮ ಪಕ್ಷಿಗಳು. ಇತ್ತೀಚಿನ ದಿನಗಳಲ್ಲಿ ಒಂದು ಹೆಸರು ಪ್ರಸಿದ್ಧವಾಗಿದೆ ಅವಳೇ ಸೀಮಾ ಹೈದರ್(Seema Haider), ಪಾಕಿಸ್ತಾನಿ ಸಂಜಾತ ಹೆಣ್ಣು ವೀಸಾ ಇಲ್ಲದೆ ಭಾರತಕ್ಕೆ ಪ್ರವೇಶಿಸಿದ್ದಾಳೆ. ಪಬ್ಜಿಯಲ್ಲಿ ಸಿಕ್ಕ ಗೆಳೆಯನನ್ನ ಮದುವೆ ಆಗೋಕೆ ಬಂದಿರೋದಾಗಿ ಹೇಳಿದ್ದಾಳೆ. ಸೀಮಾ ಹೈದರ್ ಮತ್ತು ಸಚಿನ್ ಅವರು ಮಾರ್ಚ್ 2023 ರಲ್ಲಿ ನೇಪಾಳದ(Nepal) ಪಶುಪತಿನಾಥ ದೇವಾಲಯದಲ್ಲಿ ವಿವಾಹವಾದ್ರು. ಅಲ್ಲಿ ಅವರು ಹೋಟೆಲ್‌ನಲ್ಲಿ ಒಂದು ವಾರ ತಂಗಿದ್ದರು. ಸೀಮಾ ಹೈದರ್ ಮತ್ತು ಸಚಿನ್ ಮೀನಾ ಅವರ ಪ್ರೇಮಕಥೆಯು ಸಿನಿಮಾ ಮಾಡುವಂತಹ ಕಂಟೆಂಟು. ಸೀಮಾ ಹೈದರ್ ತನ್ನ ಪ್ರೀತಿಯನ್ನು ಪಡೆಯಲು ಅಕ್ರಮವಾಗಿ ಅಂತಾರಾಷ್ಟ್ರೀಯ ಗಡಿಗಳನ್ನು ದಾಟಿ ಭಾರತಕ್ಕೆ ಬಂದಳು. ಸೀಮಾ ಹೈದರ್ ಪಾಕಿಸ್ತಾನಿ ಮಹಿಳೆಯಾಗಿದ್ದು, ಅವರು 2019 ರಲ್ಲಿ ಆನ್‌ಲೈನ್ ಗೇಮ್ PUBG ಆಡುವಾಗ ಗ್ರೇಟರ್ ನೋಯ್ಡಾದ ಸಚಿನ್ ಮೀನಾ ಜೊತೆ ಲವ್ ಶುರುವಾಯ್ತು. ಇಬ್ಬರ ಪ್ರೀತಿ ದಿನೇ ದಿನೇ ಬಲಿಯೋಕೆ ಶುರುವಾಯ್ತು. ಎಷ್ಟು ಬೆಳೆಯಿತು ಎಂದರೆ ಸೀಮಾ ತನ್ನ ನಾಲ್ಕು ಮಕ್ಕಳೊಂದಿಗೆ ಪಾಕಿಸ್ತಾನದಿಂದ ಭಾರತಕ್ಕೆ ಬಂದಳು.

ಇದನ್ನೂ ವೀಕ್ಷಿಸಿ:  ನಾಳೆ ದೆಹಲಿಯಲ್ಲಿ ಬಿಜೆಪಿ ಹೈವೋಲ್ಟೇಜ್ ಸಭೆ: ವಿಪಕ್ಷ ನಾಯಕ, ರಾಜ್ಯಾಧ್ಯಕ್ಷ ಘೋಷಣೆ ಸಾಧ್ಯತೆ ?

45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
21:28ಸಾಲ ಮಾಡಿ ತುಪ್ಪ ತಿನ್ನಿಸಬೇಕಾ ಮುಖ್ಯಮಂತ್ರಿ ವಿಜಯ್? ಏನ್ ಮಾಡ್ತಾರೆ ದಳಪತಿ ?
19:23₹10 ಲಕ್ಷ ಕೋಟಿ ಸಾಲದ ಬೆಟ್ಟ.. ಹೊಸ ಸರ್ಕಾರಕ್ಕೆ ಬಿಗ್ ಚಾಲೆಂಜ್: ವಿಜಯ್ ವಿಜಯ ತಂತ್ರವೇನು?
19:54ಮುಖ್ಯಮಂತ್ರಿ ವಿಜಯ್ ಫಸ್ಟ್ ಡೇ ಫಸ್ಟ್ ಶೋ: ಭರವಸೆಗಳ ಬೆಟ್ಟ, ಖಜಾನೆಗೆ ಭಾರಿ ಹೊರೆ!
19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
22:24ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!
24:25ಭಾರತದ ಬಳಿಯೂ ಇದೆ ಮಲಕ್ಕಾ ಜಲಸಂಧಿ ಮುಚ್ಚಿದ್ರೆ ಕೆಲ ದೇಶದ ಕತೆ ಗೋವಿಂದ
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
Read more