Rahul Ghandi on Shakti : ರಾಹುಲ್‌ ಗಾಂಧಿ ಮಾತಾಡಿದ್ದು ಮೋದಿ ವಿರುದ್ಧವೋ..? ಸನಾತನ ವಿರುದ್ಧವೋ..!

Rahul Ghandi on Shakti : ರಾಹುಲ್‌ ಗಾಂಧಿ ಮಾತಾಡಿದ್ದು ಮೋದಿ ವಿರುದ್ಧವೋ..? ಸನಾತನ ವಿರುದ್ಧವೋ..!

Published : Mar 21, 2024, 05:58 PM IST

ಎದುರಾಳಿ ಹೇಳಿಕೆಗಳೇ ಮೋದಿ ಪಾಳಯಕ್ಕೆ ‘ಶಕ್ತಿ’!
ಮೋದಿಗೆ ಬಿಟ್ಟ ಬಾಣಗಳೇ ಎದುರಾಳಿಗೆ ತಿರುಗುಬಾಣ!
ಏನು ಹೇಳಲು ಹೋಗಿ ಏನು ಹೇಳಿದ್ರು ರಾಹುಲ್ ಗಾಂಧಿ?

ರಾಜಕೀಯ ಯುದ್ಧರಂಗದಲ್ಲಿ ಶಕ್ತಿ(Shakti) ಆಯುಧ ಪ್ರಯೋಗವಾಗ್ತಾ ಇದೆ. ಈ ಅಸ್ತ್ರನಾ ಮೊದಲು ಬಳಸಿದ್ದೇ ರಾಹುಲ್ ಗಾಂಧಿ(Rahul Gandhi). ಆದ್ರೆ ಅವರು ಮಾತಾಡಿದ್ದು ಮೋದಿ ವಿರುದ್ಧವಲ್ಲ, ಸನಾತನ(Sanatana) ಧರ್ಮದ ವಿರುದ್ಧ ಅಂತ ಹೇಳ್ತಾ ಇದೆ, ಕೇಸರಿ ಸೇನೆ(BJP). ಅವತ್ತು ಚಾಯ್ ವಾಲಾ..ಚೌಕೀದಾರ್ ಚೋರ್ ಅಂದವರು, ಈಗ  ಪರಿವಾರ. ಶಕ್ತಿ ಅನ್ನೋ ಪದ ಪ್ರಯೋಗ ಮಾಡಿದ್ದಾರೆ. ರಾಷ್ಟ್ರ ರಾಜಕಾರಣದ ಸಂಗ್ರಾಮ ಈಗ ಮತ್ತಷ್ಟು ರೋಚಕವಾಗಿದೆ. ರಾಜಕೀಯ ನಾಯಕರು, ಒಬ್ಬರ ವಿರುದ್ಧ ಮತ್ತೊಬ್ಬರು ಮಾತಿನ ಅಸ್ತ್ರ ಪ್ರಯೋಗ ಮಾಡ್ತಾ, ಮತಸಮರ ಗೆಲ್ಲೋ ಕನಸು ಕಾಣ್ತಾ ಇದಾರೆ. ಈಗ ಅಂಥದ್ದೇ ಮಾತಿನ ಯುದ್ಧ, ಪ್ರಧಾನಿ ನರೇಂದ್ರ ಮೋದಿ(Narendra Modi) ಹಾಗೂ ಕಾಂಗ್ರೆಸ್(Congress) ಅಧಿನಾಯಕ, ರಾಹುಲ್ ಗಾಂಧಿ ಈ ಇಬ್ಬರ ಮಧ್ಯೆ ನಡೀತಿದೆ. ಹೀಗೆ ಅವಕಾಶ ಸಿಕ್ಕಾಗೆಲ್ಲಾ ಮೋದಿ ಅವರನ್ನ ಟೀಕಿಸ್ತಾ  ರಾಹುಲ್ ಗಾಂಧಿ ಇರ್ತಾರೆ. ಆದ್ರೆ, ಈ ಸಲ ಅದೇ ಮಾತುಗಳನ್ನ ಮತ್ತೆ ಹೇಳಿರೋದು, ಮೋದಿ ಪಾಲಿಗೆ ಅಸ್ತ್ರವಾಗಿ ಬದಲಾಗಿದೆ ಅನ್ನೋ ಮಾತು ಕೇಳಿಬರ್ತಾ ಇದ್ಯಲ್ಲಾ, ಅದ್ಯಾಕೆ? ಈ ಪ್ರಶ್ನೆಗೆ ಉತ್ತರ ಬೇಕು ಅಂದ್ರೆ, ನೀವು ರಾಹುಲ್ ಗಾಂಧಿ ಅವರ ಮಾತನ್ನ ಪೂರ್ತಿಯಾಗಿ ಕೇಳ್ಬೇಕು.

ಇದನ್ನೂ ವೀಕ್ಷಿಸಿ:  ಕಂದಮ್ಮಗಳ ಕತ್ತು ಕೊಯ್ದಿದ್ದಾರೂ ಯಾಕೆ ಆ ಪಾಪಿ..? ಆರೋಪಿ ಮುಸ್ಲಿಂ ಆಗಿದ್ದಕ್ಕೆ ಮುಗಿಸಿಬಿಟ್ಟರಾ..?

23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
22:58ಉಗ್ರನಾಗಲು ಪಾಕಿಸ್ತಾನಕ್ಕೆ ತೆರಳಿ ರಿಯಲ್ ಧುರಂಧರ್ ಆದ ಕಾಶ್ಮೀರ ಯುವಕ, ಬೆಚ್ಚಿ ಬೀಳಿಸೋ ಘಟನೆ
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
Read more