Rahul Ghandi on Shakti : ರಾಹುಲ್‌ ಗಾಂಧಿ ಮಾತಾಡಿದ್ದು ಮೋದಿ ವಿರುದ್ಧವೋ..? ಸನಾತನ ವಿರುದ್ಧವೋ..!

Rahul Ghandi on Shakti : ರಾಹುಲ್‌ ಗಾಂಧಿ ಮಾತಾಡಿದ್ದು ಮೋದಿ ವಿರುದ್ಧವೋ..? ಸನಾತನ ವಿರುದ್ಧವೋ..!

Published : Mar 21, 2024, 05:58 PM IST

ಎದುರಾಳಿ ಹೇಳಿಕೆಗಳೇ ಮೋದಿ ಪಾಳಯಕ್ಕೆ ‘ಶಕ್ತಿ’!
ಮೋದಿಗೆ ಬಿಟ್ಟ ಬಾಣಗಳೇ ಎದುರಾಳಿಗೆ ತಿರುಗುಬಾಣ!
ಏನು ಹೇಳಲು ಹೋಗಿ ಏನು ಹೇಳಿದ್ರು ರಾಹುಲ್ ಗಾಂಧಿ?

ರಾಜಕೀಯ ಯುದ್ಧರಂಗದಲ್ಲಿ ಶಕ್ತಿ(Shakti) ಆಯುಧ ಪ್ರಯೋಗವಾಗ್ತಾ ಇದೆ. ಈ ಅಸ್ತ್ರನಾ ಮೊದಲು ಬಳಸಿದ್ದೇ ರಾಹುಲ್ ಗಾಂಧಿ(Rahul Gandhi). ಆದ್ರೆ ಅವರು ಮಾತಾಡಿದ್ದು ಮೋದಿ ವಿರುದ್ಧವಲ್ಲ, ಸನಾತನ(Sanatana) ಧರ್ಮದ ವಿರುದ್ಧ ಅಂತ ಹೇಳ್ತಾ ಇದೆ, ಕೇಸರಿ ಸೇನೆ(BJP). ಅವತ್ತು ಚಾಯ್ ವಾಲಾ..ಚೌಕೀದಾರ್ ಚೋರ್ ಅಂದವರು, ಈಗ  ಪರಿವಾರ. ಶಕ್ತಿ ಅನ್ನೋ ಪದ ಪ್ರಯೋಗ ಮಾಡಿದ್ದಾರೆ. ರಾಷ್ಟ್ರ ರಾಜಕಾರಣದ ಸಂಗ್ರಾಮ ಈಗ ಮತ್ತಷ್ಟು ರೋಚಕವಾಗಿದೆ. ರಾಜಕೀಯ ನಾಯಕರು, ಒಬ್ಬರ ವಿರುದ್ಧ ಮತ್ತೊಬ್ಬರು ಮಾತಿನ ಅಸ್ತ್ರ ಪ್ರಯೋಗ ಮಾಡ್ತಾ, ಮತಸಮರ ಗೆಲ್ಲೋ ಕನಸು ಕಾಣ್ತಾ ಇದಾರೆ. ಈಗ ಅಂಥದ್ದೇ ಮಾತಿನ ಯುದ್ಧ, ಪ್ರಧಾನಿ ನರೇಂದ್ರ ಮೋದಿ(Narendra Modi) ಹಾಗೂ ಕಾಂಗ್ರೆಸ್(Congress) ಅಧಿನಾಯಕ, ರಾಹುಲ್ ಗಾಂಧಿ ಈ ಇಬ್ಬರ ಮಧ್ಯೆ ನಡೀತಿದೆ. ಹೀಗೆ ಅವಕಾಶ ಸಿಕ್ಕಾಗೆಲ್ಲಾ ಮೋದಿ ಅವರನ್ನ ಟೀಕಿಸ್ತಾ  ರಾಹುಲ್ ಗಾಂಧಿ ಇರ್ತಾರೆ. ಆದ್ರೆ, ಈ ಸಲ ಅದೇ ಮಾತುಗಳನ್ನ ಮತ್ತೆ ಹೇಳಿರೋದು, ಮೋದಿ ಪಾಲಿಗೆ ಅಸ್ತ್ರವಾಗಿ ಬದಲಾಗಿದೆ ಅನ್ನೋ ಮಾತು ಕೇಳಿಬರ್ತಾ ಇದ್ಯಲ್ಲಾ, ಅದ್ಯಾಕೆ? ಈ ಪ್ರಶ್ನೆಗೆ ಉತ್ತರ ಬೇಕು ಅಂದ್ರೆ, ನೀವು ರಾಹುಲ್ ಗಾಂಧಿ ಅವರ ಮಾತನ್ನ ಪೂರ್ತಿಯಾಗಿ ಕೇಳ್ಬೇಕು.

ಇದನ್ನೂ ವೀಕ್ಷಿಸಿ:  ಕಂದಮ್ಮಗಳ ಕತ್ತು ಕೊಯ್ದಿದ್ದಾರೂ ಯಾಕೆ ಆ ಪಾಪಿ..? ಆರೋಪಿ ಮುಸ್ಲಿಂ ಆಗಿದ್ದಕ್ಕೆ ಮುಗಿಸಿಬಿಟ್ಟರಾ..?

18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
22:38ನೀನೆ ನನ್ನ ಬೆಳ್ಳಿ ಅನ್ನೋ ದಿನವೂ ಬಂತು ನೋಡಿ: ಬೆಳ್ಳಿ ಬೆಲೆ ಏರಿಕೆಗೆ ಕಾರಣ ಏನು?
18:51ಡಾಲರ್ ಸಾಮ್ರಾಜ್ಯ ಪತನ? ಚಿನ್ನದ ಅಧಿಪತ್ಯ ಶುರು, ಡಾಲರ್ ಕಂಗಾಲು! ಬಂಗಾರ ರಾಶಿ ಹಾಕ್ತಿರೋ ರಿಸರ್ವ್ ಬ್ಯಾಂಕ್‌
21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
23:42ಭರತ ಭೂಮಿಯ ಮೇಲೆ ಕೋಪಿಸಿಕೊಂಡನಾ ಭಾಸ್ಕರ..? ನೆತ್ತಿ ಸುಡುವ ಸೂರ್ಯ ಬೆಳಕು ಚೆಲ್ಲುತ್ತಿಲ್ಲವೇಕೆ..?
Read more