Rahul Ghandi on Shakti : ರಾಹುಲ್‌ ಗಾಂಧಿ ಮಾತಾಡಿದ್ದು ಮೋದಿ ವಿರುದ್ಧವೋ..? ಸನಾತನ ವಿರುದ್ಧವೋ..!

Rahul Ghandi on Shakti : ರಾಹುಲ್‌ ಗಾಂಧಿ ಮಾತಾಡಿದ್ದು ಮೋದಿ ವಿರುದ್ಧವೋ..? ಸನಾತನ ವಿರುದ್ಧವೋ..!

Published : Mar 21, 2024, 05:58 PM IST

ಎದುರಾಳಿ ಹೇಳಿಕೆಗಳೇ ಮೋದಿ ಪಾಳಯಕ್ಕೆ ‘ಶಕ್ತಿ’!
ಮೋದಿಗೆ ಬಿಟ್ಟ ಬಾಣಗಳೇ ಎದುರಾಳಿಗೆ ತಿರುಗುಬಾಣ!
ಏನು ಹೇಳಲು ಹೋಗಿ ಏನು ಹೇಳಿದ್ರು ರಾಹುಲ್ ಗಾಂಧಿ?

ರಾಜಕೀಯ ಯುದ್ಧರಂಗದಲ್ಲಿ ಶಕ್ತಿ(Shakti) ಆಯುಧ ಪ್ರಯೋಗವಾಗ್ತಾ ಇದೆ. ಈ ಅಸ್ತ್ರನಾ ಮೊದಲು ಬಳಸಿದ್ದೇ ರಾಹುಲ್ ಗಾಂಧಿ(Rahul Gandhi). ಆದ್ರೆ ಅವರು ಮಾತಾಡಿದ್ದು ಮೋದಿ ವಿರುದ್ಧವಲ್ಲ, ಸನಾತನ(Sanatana) ಧರ್ಮದ ವಿರುದ್ಧ ಅಂತ ಹೇಳ್ತಾ ಇದೆ, ಕೇಸರಿ ಸೇನೆ(BJP). ಅವತ್ತು ಚಾಯ್ ವಾಲಾ..ಚೌಕೀದಾರ್ ಚೋರ್ ಅಂದವರು, ಈಗ  ಪರಿವಾರ. ಶಕ್ತಿ ಅನ್ನೋ ಪದ ಪ್ರಯೋಗ ಮಾಡಿದ್ದಾರೆ. ರಾಷ್ಟ್ರ ರಾಜಕಾರಣದ ಸಂಗ್ರಾಮ ಈಗ ಮತ್ತಷ್ಟು ರೋಚಕವಾಗಿದೆ. ರಾಜಕೀಯ ನಾಯಕರು, ಒಬ್ಬರ ವಿರುದ್ಧ ಮತ್ತೊಬ್ಬರು ಮಾತಿನ ಅಸ್ತ್ರ ಪ್ರಯೋಗ ಮಾಡ್ತಾ, ಮತಸಮರ ಗೆಲ್ಲೋ ಕನಸು ಕಾಣ್ತಾ ಇದಾರೆ. ಈಗ ಅಂಥದ್ದೇ ಮಾತಿನ ಯುದ್ಧ, ಪ್ರಧಾನಿ ನರೇಂದ್ರ ಮೋದಿ(Narendra Modi) ಹಾಗೂ ಕಾಂಗ್ರೆಸ್(Congress) ಅಧಿನಾಯಕ, ರಾಹುಲ್ ಗಾಂಧಿ ಈ ಇಬ್ಬರ ಮಧ್ಯೆ ನಡೀತಿದೆ. ಹೀಗೆ ಅವಕಾಶ ಸಿಕ್ಕಾಗೆಲ್ಲಾ ಮೋದಿ ಅವರನ್ನ ಟೀಕಿಸ್ತಾ  ರಾಹುಲ್ ಗಾಂಧಿ ಇರ್ತಾರೆ. ಆದ್ರೆ, ಈ ಸಲ ಅದೇ ಮಾತುಗಳನ್ನ ಮತ್ತೆ ಹೇಳಿರೋದು, ಮೋದಿ ಪಾಲಿಗೆ ಅಸ್ತ್ರವಾಗಿ ಬದಲಾಗಿದೆ ಅನ್ನೋ ಮಾತು ಕೇಳಿಬರ್ತಾ ಇದ್ಯಲ್ಲಾ, ಅದ್ಯಾಕೆ? ಈ ಪ್ರಶ್ನೆಗೆ ಉತ್ತರ ಬೇಕು ಅಂದ್ರೆ, ನೀವು ರಾಹುಲ್ ಗಾಂಧಿ ಅವರ ಮಾತನ್ನ ಪೂರ್ತಿಯಾಗಿ ಕೇಳ್ಬೇಕು.

ಇದನ್ನೂ ವೀಕ್ಷಿಸಿ:  ಕಂದಮ್ಮಗಳ ಕತ್ತು ಕೊಯ್ದಿದ್ದಾರೂ ಯಾಕೆ ಆ ಪಾಪಿ..? ಆರೋಪಿ ಮುಸ್ಲಿಂ ಆಗಿದ್ದಕ್ಕೆ ಮುಗಿಸಿಬಿಟ್ಟರಾ..?

22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
23:34ಕೇರಳ ಎಲೆಕ್ಷನ್ ಗ್ರೌಂಡ್ ರಿಪೋರ್ಟ್: ಕನ್ನಡಿಗರೇ ಹೆಚ್ಚಿರುವ ಮಂಜೇಶ್ವರದ ಜನ ಹೇಳೋದೇನು?
20:04Suvarna Focus: ಕೆಂಪು ರಕ್ಕಸ ಕೋಟೆ ಧೂಳಿಪಟ, ಭಾರತ ಈಗ ನಕ್ಸಲ್ ಮುಕ್ತ! 59 ವರ್ಷಗಳ ರಕ್ಕಸನಿಗೆ ಶಾಶ್ವತ ಅಂತ್ಯಕ್ರಿಯೆ
53:2759 ವರ್ಷಗಳ ನಕ್ಸಲ್ ಯುಗಾಂತ್ಯ? ಅಮಿತ್ ಶಾ ಮಹತ್ವದ ಘೋಷಣೆ! 59 ವರ್ಷದ ಬಳಿಕ ಭಾರತ ನಿರಾಳ!
16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
Read more