Allu Arjun Vs Revanth Reddy: 50 ಪ್ರಶ್ನೆಗಳಲ್ಲಿ 20ಕ್ಕೆ ಉತ್ತರ,30ಕ್ಕೆ ತೆಪ್ಪಗಿದ್ದ ಪುಷ್ಪ!

Allu Arjun Vs Revanth Reddy: 50 ಪ್ರಶ್ನೆಗಳಲ್ಲಿ 20ಕ್ಕೆ ಉತ್ತರ,30ಕ್ಕೆ ತೆಪ್ಪಗಿದ್ದ ಪುಷ್ಪ!

Published : Dec 25, 2024, 10:16 PM IST

ಪುಷ್ಪಾ ಸಿನಿಮಾ ಒಂದು ಕುಟುಂಬದ ಮೇಲೆ ದುರಂತವನ್ನು ತಂದೊಡ್ಡಿದೆ. ತಾಯಿಯ ಪ್ರಾಣ ಹೋಗಿದ್ದು, ಮಗು ಜೀವನ್ಮರಣ ಹೋರಾಟ ನಡೆಸುತ್ತಿದೆ. ಈ ದುರಂತಕ್ಕೆ ಕಾರಣ ಯಾರು ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು (ಡಿ.25): ಪುಷ್ಪ ಅಂದ್ರೆ ಫ್ಲವರ್ ಅಲ್ಲ, ಫೈರ್.. ಇದು ಸಿನಿಮಾದ ಡೈಲಾಗು.. ಆದ್ರೆ, ಅದೇ ಸಿನಿಮಾ ಫೈರ್, ವೈಲ್ಡ್ ಫೈರ್ ಆಗಿ, ಒಂದಿಡೀ ಕುಟುಂಬವನ್ನೇ ಛಿದ್ರಗೊಳಿಸಿದೆ.. ತಾಯಿಯ ಪ್ರಾಣ ಹೋಗಿದೆ.. ಪುಟ್ಟ ಮಗು ಜೀವನ್ಮರಣ ಹೋರಾಟ ನಡೆಸ್ತಾ ಇದೆ.. ಈ ತಪ್ಪಿಗೆ ಕಾರಣ ಯಾರು? 

ಯಾರೋ ಮಾಡಿದ ಅಪರಾಧಕ್ಕೆ, ಆ ಅಮಾಯಕರು ಶಿಕ್ಷೆ ಅನುಭವಿಸ್ತಾ ಇದಾರೆ? ಹೀರೋಗಿರಿ ಮಾಡೋರಿಗೆ, ತೆಲಂಗಾಣ ಪೊಲೀಸರು ತೋರಿಸ್ತಾ ಇರೋ ಪಿಕ್ಚರ್ ಸಖತ್ತಾಗಿಯೇ ಇದೆ.  ಅವತ್ತು ಸಂಧ್ಯಾ ಥಿಯೇಟರ್ ಬಳಿ ನಡೆದ ದುರಂತಕ್ಕೆ ಯಾರು ಕಾರಣವೋ ಅವರನ್ನ ಪತ್ತೆ ಹಚ್ಚೋಕೆ, ಪತ್ತೆ ಹಚ್ಚಿ ಶಿಕ್ಷೆ ಕೊಡಿಸೋಕೆ ಖಾಕಿ ಶಪಥ ಮಾಡಿದೆ.

ಪುಷ್ಪಾ 2 ಕಾಲ್ತುಳಿತ ಪ್ರಕರಣ ಮೃತ ಮಹಿಳೆ ಕುಟುಂಬಕ್ಕೆ 2 ಕೋಟಿ ರೂಪಾಯಿ ಪರಿಹಾರ

ಹಾಗಾದರೆ, ಪೊಲೀಸರ ದೃಷ್ಟಿಲಿ ತಪ್ಪಿತಸ್ಥರು ಯಾರು? ಸಿಸಿಟಿವಿ ಹೇಳ್ತಾ ಇರೋ ಸತ್ಯವೇನು ಅನ್ನೋದು ಗೊತ್ತಾಗಬೇಕಿದೆ.  ತೆಲುಗಿನ ಸ್ಟಾರ್ ನಟ ಅಲ್ಲು ಅರ್ಜುನ್ ಹಾಗೂ ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಈ ಇಬ್ಬರ ಮಧ್ಯೆ ಬಿಗ್ ಫೈಟ್ ಶುರುವಾಗಿದೆ.. ಇಡೀ ಚಿತ್ರರಂಗದ ವಿರುದ್ಧವೇ ತಿರುಗಿಬಿದ್ದ ಹಾಗೆ ಮಾತಾಡ್ತಾ ಇದಾರೆ, ರೇವಂತ್ ರೆಡ್ಡಿ.. ಅವರ ಮಾತಲ್ಲಿರೋ ಆಕ್ರೋಶಕ್ಕೆ ಕಾರಣ ಏನು? ಅಸಲಿಗೆ ಹೇಗೆ ಆರಂಭವಾದ ಯುದ್ಧಕಾಂಡ ಹೇಗೆ ಅಂತ್ಯಕಾಣೋ ಸಾಧ್ಯತೆ ಇದೆ ಅನ್ನೋದೇ ಇರೋ ಕುತೂಹಲ.
 

39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
22:58ಉಗ್ರನಾಗಲು ಪಾಕಿಸ್ತಾನಕ್ಕೆ ತೆರಳಿ ರಿಯಲ್ ಧುರಂಧರ್ ಆದ ಕಾಶ್ಮೀರ ಯುವಕ, ಬೆಚ್ಚಿ ಬೀಳಿಸೋ ಘಟನೆ
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:58ಮುಂಗಾರು ಮಳೆಯನ್ನೇ ನುಂಗಿ ಹಾಕ್ತಾನಾ ಪುಟ್ಟ ಹುಡುಗ? ಭಾರತಕ್ಕೆ ಶೇ.60ರಷ್ಟು ಬರಗಾಲ ಎಚ್ಚರಿಕೆ
19:36ಯುಪಿ ಕದನ 2027: ‘ಲೋಕ’ ಪಾಠ, ಕಮಲ ಪಡೆಯ ಪ್ರತೀಕಾರ! ವಿಪಕ್ಷಗಳ ನಿದ್ದೆಗೆಡಿಸಿದ ಬಿಜೆಪಿಯ ಮಹಾ ಚಾಣಕ್ಯ ತಂತ್ರ!
Read more