Pejawar Shri: ಭವ್ಯ ರಾಮ ಮಂದಿರ ನಿರ್ಮಾಣದಿಂದ ಭಾರತದ ದಿಕ್ಕು ಬದಲಾಗಲಿದೆ: ಪೇಜಾವರ ಶ್ರೀ

Pejawar Shri: ಭವ್ಯ ರಾಮ ಮಂದಿರ ನಿರ್ಮಾಣದಿಂದ ಭಾರತದ ದಿಕ್ಕು ಬದಲಾಗಲಿದೆ: ಪೇಜಾವರ ಶ್ರೀ

Published : Jan 23, 2024, 11:54 AM IST

500 ವರ್ಷಗಳ ಬಳಿಕ ಅಯೋಧ್ಯೆಯ ಜನ್ಮಭೂಮಿಗೆ ಮರಳಿದ ಶ್ರೀರಾಮ
ಅಯೋಧ್ಯೆಯ ರಾಮನಿಗಾಗಿ ಹೋರಾಡಿದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
ಶ್ರೀರಾಮ ಪ್ರತಿಷ್ಠಾಪನೆ ಬಳಿಕ ಸುವರ್ಣನ್ಯೂಸ್ ಜೊತೆ ಪೇಜಾವರ ಶ್ರೀ ಮಾತು 

500 ವರ್ಷಗಳ ಬಳಿಕ ಅಯೋಧ್ಯೆಯ ಜನ್ಮಭೂಮಿಗೆ ಶ್ರೀರಾಮ ಮರಳಿದ್ದಾನೆ. ಅಯೋಧ್ಯೆಯ(Ayodhya) ರಾಮನಿಗಾಗಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ(Sri Vishwaprasanna Theertha Swamiji) ಹೋರಾಡಿದ್ದಾರೆ. ಶ್ರೀರಾಮ ಪ್ರತಿಷ್ಠಾಪನೆ ಬಳಿಕ ಏಷ್ಯಾನೆಟ್‌ ಸುವರ್ಣನ್ಯೂಸ್ ಜೊತೆ ಪೇಜಾವರ ಶ್ರೀ (Pejawar Shri)ಹೇಳಿದ್ದಾರೆ. ಭವ್ಯ ಮಂದಿರದ(Ram mandir) ನಿರ್ಮಾಣದಿಂದ ಭಾರತದ ದಿಕ್ಕು ಬದಲಾಗಲಿದೆ. ರಾಮನ ಪ್ರತಿಷ್ಠಾಪನೆಗಾಗಿ ವಿಶ್ವೇಶ್ವತೀರ್ಥ ಸ್ವಾಮೀಜಿ ಹೋರಾಡಿದರು. 1992ರಲ್ಲಿ ಪ್ರತಿಮಾನ್ಯಾಸ ನೆರವೇರಿಸಿದ್ದ ಪೇಜಾವರದ ವಿಶ್ವೇಶ ತೀರ್ಥರು. ಅಂದು ಉಡುಪಿ ಪೇಜಾವರ ಹಿರಿಯ ಶ್ರೀಗಳು ಮಾಡಿದ್ದ ಪುಣ್ಯ ಕಾರ್ಯ, ಜಡವಾದ ಪ್ರತಿಮೆ ಮುಂದೆ ನಿಂತಾಗ ಅಲೌಕಿಕ ಅನುಭವ ಆಗುತ್ತದೆ. ಭವ್ಯ ಮಂದಿರದ ನಿರ್ಮಾಣದಿಂದ ಭಾರತದ ದಿಕ್ಕು ಬದಲಾಗಲಿದೆ. ರಾಮನ ಪ್ರತಿಷ್ಠಾಪನೆಗಾಗಿ ವಿಶ್ವೇಶ್ವತೀರ್ಥ ಸ್ವಾಮೀಜಿ ಹೋರಾಡಿದರು ಎಂದು ಹೇಳಿದರು. ಅವರು ಭೌತಿಕವಾಗಿ ಇಲ್ಲದಿದ್ದರೂ ಪ್ರತಿಷ್ಠಾಪನೆಯಿಂದ ಸಂಪ್ರೀತರಾಗಿರಹುದು. 1992ರಲ್ಲಿ ಪ್ರತಿಮಾನ್ಯಾಸ ನೆರವೇರಿಸಿದ್ದ ಪೇಜಾವರದ ವಿಶ್ವೇಶ ತೀರ್ಥರು . ವಿಶ್ವೇಶ ತೀರ್ಥರು ಮಾಡಿದ್ದ ಪ್ರತಿಮಾನ್ಯಾಸವನ್ನ ಶ್ರೀವಿಶ್ವಪ್ರಸನ್ನ ನೆರವೇರಿಸಿದ್ರು. ಸಂಪೂರ್ಣ ಪ್ರತಿಮೆಗೆ ಚೈತನ್ಯ ಕೊಡುವುದಕ್ಕೆ ಪ್ರತಿ ಮಾನ್ಯಾಸ ಎನ್ನಲಾಗುತ್ತದೆ. 

ಇದನ್ನೂ ವೀಕ್ಷಿಸಿ:  Ram Mandir: ದೇಶದ ಹಬ್ಬಕ್ಕೆ ಕನ್ನಡಿಗರ ಕೊಡುಗೆ ಅಪಾರ: ಅಯೋಧ್ಯೆಯಲ್ಲಿ ಪ್ರಸಾರವಾಯ್ತು ಗಾಯಕಿ ಸುಪ್ರಭಾ ಹಾಡು !

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
Read more