ಕೇಂದ್ರದಿಂದ ನ್ಯಾಷನಲ್ ಕ್ರಿಯೇಟರ್ಸ್ ಅವಾರ್ಡ್..! ಮೋದಿ ಜೊತೆಯಲ್ಲಿ ಆನ್ ಲೈನ್ ಸೆಲೆಬ್ರೆಟಿಗಳು..!

ಕೇಂದ್ರದಿಂದ ನ್ಯಾಷನಲ್ ಕ್ರಿಯೇಟರ್ಸ್ ಅವಾರ್ಡ್..! ಮೋದಿ ಜೊತೆಯಲ್ಲಿ ಆನ್ ಲೈನ್ ಸೆಲೆಬ್ರೆಟಿಗಳು..!

Published : Mar 11, 2024, 10:50 AM ISTUpdated : Mar 11, 2024, 10:51 AM IST

ಮೊದಲ ಬಾರಿಗೆ ನ್ಯಾಷನಲ್ ಕ್ರಿಯೇಟರ್ಸ್ ಪ್ರಶಸ್ತಿ ಪ್ರದಾನ..!
20 ವಿಭಾಗದಲ್ಲಿ 23 ಯುಟೂಬರ್ಸ್ಗೆ ಪಿಎಂ ಮೋದಿ ಪ್ರಶಸ್ತಿ
ದಿಲ್ಲಿಯಲ್ಲಿ ಭಾರತ್ ಮಂಟಪಂನಲ್ಲಿ ಅದ್ಧೂರಿ ಕಾರ್ಯಕ್ರಮ..!

ಪ್ರಧಾನಿ ಮೋದಿ ಅಂದ್ರೆ ಚುನಾವಣಾ ರಾಜಕೀಯದಲ್ಲಿ ಯಾರೂ ಊಹಿಸಲಾಗದಂತ ಹೆಜ್ಜೆ ಇಟ್ಟು ಗೆದ್ದು ಬರೋ ಕಲಾವಿದ. ಪ್ರತಿ ನಡೆ ಹಿಂದೆ ಒಂದು ಅರ್ಥವಿರುತ್ತೆ, ಉದ್ದೇಶವಿರುತ್ತೆ. ಆ ನಡೆ ಅಷ್ಟೇ ಪ್ರಭಾವ ಶಾಲಿಯಾಗಿರುತ್ತೆ. ಇದೇ ಮೊದಲ ಬಾರಿಗೆ ಮೋದಿ(Narendra Modi) ನ್ಯಾಷನಲ್ ಕ್ರಿಯೇಟರ್ಸ್ ಅವಾರ್ಡ್ ಈವೆಂಟ್(National Creators Award) ಮಾಡಿದ್ರು. ದೇಶದ ಬೇರೆ ಬೇರೆ ಕ್ಷೇತ್ರದ ಆನ್ ಲೈನ್ ಕಂಟೆಂಟ್ ಕ್ರಿಯೇಟರ್ಸ್(Online content creators) ಸಮಾಗಮವಾಯ್ತು. ಚುನಾವಣೆ ಸಮಯದಲ್ಲೇ ನಡೆದ ಈ ಕಾರ್ಯಕ್ರಮ ಅನೇಕ ಚರ್ಚೆಯನ್ನೂ ಹುಟ್ಟಾಕಿದೆ. ಲೋಕಸಭಾ ಚುನಾವಣಾ ದಿನಾಂಕದ ಘೋಷಣೆಗೆ ದಿನಗಣನೆ ಶುರುವಾಗಿದೆ. ಎಲೆಕ್ಷನ್‌ಗೂ ತುಂಬಾ ದಿನಗಳೆನೂ ಇಲ್ಲ. ಇಂಥ ಸಮಯದಲ್ಲಿ ಎಲ್ಲಾ ಪಕ್ಷಗಳ ಸಮರಾಭ್ಯಾಸ ತುಂಬಾ ಜೋರಾಗಿದೆ. ಎಲ್ಲಾರ ಗುರಿಯೊಂದೇ, ಗೆಲವು ಗೆಲುವು ಗೆಲುವು. ಆದ್ರೆ ಸದ್ಯ ಮೋದಿ ರಾಜಕೀಯ ವಿರೋಧಿಗಳ ಕೂಟ ಮಹಾಮೈತ್ರಿಯಲ್ಲಿ ಸಾಮರಸ್ಯದ ಬೀಜ ಬಿತ್ತಿ, ಹೂವಾಗಿ ಅರಳೋದನ್ನ ಕಾಯ್ತಾ ಇದೆ. ಇನ್ನೊಂದು ಕಡೆ ಸಮರವೀರ ನರೇಂದ್ರ ಮೋದಿ ಏಕಾಂಗಿಯಾಗಿ ಅವರದೇ ನಾಮಬಲದಲ್ಲಿ ಎನ್ ಡಿ ಎ(NDA) ಮಿತ್ರಕೂಟವನ್ನ ಗೆಲ್ಲಿಸಿಕೊಂಡು ಬರೋಕೆ ಯುದ್ಧಪೋಷಾಕು ತೊಟ್ಟಿದ್ದಾರೆ. ಈ ಹೊತ್ತಿನಲ್ಲಿ ಮೋದಿ ನಡೆಸಿಕೊಟ್ಟ ಒಂದು ವಿನೂತನ ಕಾರ್ಯಕ್ರಮ ಭಾರಿ ಚರ್ಚೆಯನ್ನ ಹುಟ್ಟಿಸಿದೆ. 

ಇದನ್ನೂ ವೀಕ್ಷಿಸಿ:  Water Crisis: ಬೆಂಗಳೂರಿಗೆ ಕುಡಿಯುವ ನೀರಿನ ಅಭಾವ ಹೆಚ್ಚಿದ್ದೇಕೆ..? ಈ ಹಿಂದಿಲ್ಲದ ಬೇಸಿಗೆ ಹಾಹಾಕಾರ ರಾಜಧಾನಿಗೆ ಈಗೇಕೆ..?

22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
23:34ಕೇರಳ ಎಲೆಕ್ಷನ್ ಗ್ರೌಂಡ್ ರಿಪೋರ್ಟ್: ಕನ್ನಡಿಗರೇ ಹೆಚ್ಚಿರುವ ಮಂಜೇಶ್ವರದ ಜನ ಹೇಳೋದೇನು?
20:04Suvarna Focus: ಕೆಂಪು ರಕ್ಕಸ ಕೋಟೆ ಧೂಳಿಪಟ, ಭಾರತ ಈಗ ನಕ್ಸಲ್ ಮುಕ್ತ! 59 ವರ್ಷಗಳ ರಕ್ಕಸನಿಗೆ ಶಾಶ್ವತ ಅಂತ್ಯಕ್ರಿಯೆ
53:2759 ವರ್ಷಗಳ ನಕ್ಸಲ್ ಯುಗಾಂತ್ಯ? ಅಮಿತ್ ಶಾ ಮಹತ್ವದ ಘೋಷಣೆ! 59 ವರ್ಷದ ಬಳಿಕ ಭಾರತ ನಿರಾಳ!
16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
Read more