ಇಟ್ಟ ಗುರಿ ಮುಟ್ಟೋಕೆ ಹೇಗಿದೆ ಮೋದಿ ಪಡೆಯ ಸಿದ್ಧತೆ..? ಏನು ಗೊತ್ತಾ ಮೋದಿ ಮಿಷನ್ 2047 ರಹಸ್ಯ.?

ಇಟ್ಟ ಗುರಿ ಮುಟ್ಟೋಕೆ ಹೇಗಿದೆ ಮೋದಿ ಪಡೆಯ ಸಿದ್ಧತೆ..? ಏನು ಗೊತ್ತಾ ಮೋದಿ ಮಿಷನ್ 2047 ರಹಸ್ಯ.?

Published : Mar 19, 2024, 05:24 PM ISTUpdated : Mar 19, 2024, 05:25 PM IST

ಮೊಳಗಿದೆ ರಣಘೋಷ!ಶುರುವಾಗಿದೆ ರಾಜಕೀಯ ಸಂಘರ್ಷ!
ಸಂಚಲನ ಸೃಷ್ಟಿಸಿದೆ ಮೋದಿ ಹೇಳಿದ ಅದೊಂದು ಮಾತು!
ಒಂದೇ ಮಾತಲ್ಲಿ ಎದುರಾಳಿಗಳಿಗೆ ಟಕ್ಕರ್ ಕೊಟ್ಟ ಮೋದಿ!

ಅಂದು ಪ್ರತಿಜ್ಞೆ ಮಾಡಿದ ಪ್ರಧಾನಿ ಮೋದಿ(Narendra Modi) ಇಂದು ಶಪಥ ತೊಟ್ಟು ಮಾತಾಡಿದ್ದಾರೆ. ಚುನಾವಣೆಯ ದಿನಾಂಕ ಘೋಷಣೆಯಾಗಿದೆ. ರಾಜ್ಯದಲ್ಲಿ ಎರಡು ಹಂತದಲ್ಲಿ ಚುನಾವಣೆ(Election) ನಡೆಯಲಿದೆ. ಜೂನ್ 4ಕ್ಕೆ, ನಾವೂ ನೀವು ಅದ್ಯಾರನ್ನ ಪ್ರಧಾನಿ ಮಾಡಲಿದ್ದೀವಿ ಅನ್ನೋ ಗುಟ್ಟು ರಟ್ಟಾಗುತ್ತೆ. ಆದ್ರೆ ಅದಕ್ಕೂ ಮುನ್ನ ಮೋದಿ ಅವರು ಆಡಿದ ಈ ಮಾತುಗಳು, ರಣಕೌತುಕವನ್ನ ಮತ್ತಷ್ಟು ಹೆಚ್ಚಿಸಿದೆ. ಪ್ರಧಾನಿ ನರೇಂದ್ರ ಮೋದಿ.. ದೂರದೃಷ್ಟಿಯ ರಾಜಕಾರಣಿ. ದಿಟ್ಟ ನಿರ್ಧಾರಗಳನ್ನ ಕೈಗೊಂಡ ಕೀರ್ತಿ ಈಗ ಅವರ ಪಾಲಿಗಿದೆ. ಪ್ರಣಾಳಿಕೆಯಲ್ಲಿ ಕೊಟ್ಟಿದ್ದ ಭರವಸೆಗಳನ್ನೆಲ್ಲಾ ಈಡೇರಿಸಿದ್ದಾಗಿದೆ. ಅಸಾಧ್ಯ ಅಂದುಕೊಂಡಿದ್ದನ್ನೆಲ್ಲಾ ಸಲೀಸಾಗಿ ಮಾಡಿ ಮುಗಿಸಿದ್ದಾರೆ. ಅಂಥಾ ಮೋದಿ ಈಗೊಂದು ಭವಿಷ್ಯ ನುಡಿದಿದ್ದಾರೆ.  ಮೋದಿ ಅವರ ಆಡಳಿತ ವೈಖರಿ ನೋಡಿದ ಒಬ್ಬರು, ನೀವು ಯೋಚಿಸ್ತಾ ಇರೋದು ನೋಡಿದ್ರೆ, ಈಗಿನ ಚುನಾವಣೆಗೆ ತಯಾರಾಗ್ತಾ ಇರೋ ಹಾಗೆ ಕಾಣ್ತಾ ಇಲ್ಲ. ಬದಲಾಗಿ, 2029ರ ಲೋಕಸಭಾ ಚುನಾವಣೆಗೆ(Loksabha election) ಸಿದ್ಧಗೊಳ್ತಾ ಇರೋ ಹಾಗೆ ಭಾಸವಾಗ್ತಾ ಇದೆ ಅಂತ ಹೇಳಿದ್ರು. ಅದಕ್ಕೆ ಉತ್ತರ ಕೊಟ್ಟ ಮೋದಿ ಅವರು, ನಿಮ್ಮ ತಂಡ 2029ರಲ್ಲೇ ಸ್ಟ್ರಕ್ ಆಗಿದೆ.. ನಾನು 2047ರ ಬಗ್ಗೆ ಕನಸು ಕಾಣ್ತಾ ಇದೀನಿ ಅಂತ ಮೋದಿ ಅವರು ಹೇಳ್ತಾರೆ.. ಅಂದ್ರೆ, ಮೋದಿ ಅವರ ಟಾರ್ಗೆಟ್(Target) ಈ ಎಲೆಕ್ಷನ್ನಲ್ಲಿ 400 ಕ್ಷೇತ್ರಗಳಲ್ಲಿ ಕಮಲ ಅರಳಿಸೋದಲ್ಲ.. 2049ಕ್ಕೆ ವಿಶ್ವವೇದಿಕೆಯಲ್ಲಿ ತಿರಂಗ ಹಾರಿಸೋದು ಅಂತಾಯ್ತು.

ಇದನ್ನೂ ವೀಕ್ಷಿಸಿ:  ಅತ್ತೆ ಅತ್ತೆ ಅಂತಿದ್ದವನೇ ಹೆಣಹಾಕಿದ್ದೇಕೆ..? ಅಣ್ಣನ ವಾರ್ನಿಂಗ್‌ಗೆ ವೈಲೆಂಟ್ ಆದ್ನಾ ಕೊಲೆಗಾರ ?

45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
21:28ಸಾಲ ಮಾಡಿ ತುಪ್ಪ ತಿನ್ನಿಸಬೇಕಾ ಮುಖ್ಯಮಂತ್ರಿ ವಿಜಯ್? ಏನ್ ಮಾಡ್ತಾರೆ ದಳಪತಿ ?
19:23₹10 ಲಕ್ಷ ಕೋಟಿ ಸಾಲದ ಬೆಟ್ಟ.. ಹೊಸ ಸರ್ಕಾರಕ್ಕೆ ಬಿಗ್ ಚಾಲೆಂಜ್: ವಿಜಯ್ ವಿಜಯ ತಂತ್ರವೇನು?
19:54ಮುಖ್ಯಮಂತ್ರಿ ವಿಜಯ್ ಫಸ್ಟ್ ಡೇ ಫಸ್ಟ್ ಶೋ: ಭರವಸೆಗಳ ಬೆಟ್ಟ, ಖಜಾನೆಗೆ ಭಾರಿ ಹೊರೆ!
19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
22:24ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!
24:25ಭಾರತದ ಬಳಿಯೂ ಇದೆ ಮಲಕ್ಕಾ ಜಲಸಂಧಿ ಮುಚ್ಚಿದ್ರೆ ಕೆಲ ದೇಶದ ಕತೆ ಗೋವಿಂದ
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
Read more