ಇಟ್ಟ ಗುರಿ ಮುಟ್ಟೋಕೆ ಹೇಗಿದೆ ಮೋದಿ ಪಡೆಯ ಸಿದ್ಧತೆ..? ಏನು ಗೊತ್ತಾ ಮೋದಿ ಮಿಷನ್ 2047 ರಹಸ್ಯ.?

ಇಟ್ಟ ಗುರಿ ಮುಟ್ಟೋಕೆ ಹೇಗಿದೆ ಮೋದಿ ಪಡೆಯ ಸಿದ್ಧತೆ..? ಏನು ಗೊತ್ತಾ ಮೋದಿ ಮಿಷನ್ 2047 ರಹಸ್ಯ.?

Published : Mar 19, 2024, 05:24 PM ISTUpdated : Mar 19, 2024, 05:25 PM IST

ಮೊಳಗಿದೆ ರಣಘೋಷ!ಶುರುವಾಗಿದೆ ರಾಜಕೀಯ ಸಂಘರ್ಷ!
ಸಂಚಲನ ಸೃಷ್ಟಿಸಿದೆ ಮೋದಿ ಹೇಳಿದ ಅದೊಂದು ಮಾತು!
ಒಂದೇ ಮಾತಲ್ಲಿ ಎದುರಾಳಿಗಳಿಗೆ ಟಕ್ಕರ್ ಕೊಟ್ಟ ಮೋದಿ!

ಅಂದು ಪ್ರತಿಜ್ಞೆ ಮಾಡಿದ ಪ್ರಧಾನಿ ಮೋದಿ(Narendra Modi) ಇಂದು ಶಪಥ ತೊಟ್ಟು ಮಾತಾಡಿದ್ದಾರೆ. ಚುನಾವಣೆಯ ದಿನಾಂಕ ಘೋಷಣೆಯಾಗಿದೆ. ರಾಜ್ಯದಲ್ಲಿ ಎರಡು ಹಂತದಲ್ಲಿ ಚುನಾವಣೆ(Election) ನಡೆಯಲಿದೆ. ಜೂನ್ 4ಕ್ಕೆ, ನಾವೂ ನೀವು ಅದ್ಯಾರನ್ನ ಪ್ರಧಾನಿ ಮಾಡಲಿದ್ದೀವಿ ಅನ್ನೋ ಗುಟ್ಟು ರಟ್ಟಾಗುತ್ತೆ. ಆದ್ರೆ ಅದಕ್ಕೂ ಮುನ್ನ ಮೋದಿ ಅವರು ಆಡಿದ ಈ ಮಾತುಗಳು, ರಣಕೌತುಕವನ್ನ ಮತ್ತಷ್ಟು ಹೆಚ್ಚಿಸಿದೆ. ಪ್ರಧಾನಿ ನರೇಂದ್ರ ಮೋದಿ.. ದೂರದೃಷ್ಟಿಯ ರಾಜಕಾರಣಿ. ದಿಟ್ಟ ನಿರ್ಧಾರಗಳನ್ನ ಕೈಗೊಂಡ ಕೀರ್ತಿ ಈಗ ಅವರ ಪಾಲಿಗಿದೆ. ಪ್ರಣಾಳಿಕೆಯಲ್ಲಿ ಕೊಟ್ಟಿದ್ದ ಭರವಸೆಗಳನ್ನೆಲ್ಲಾ ಈಡೇರಿಸಿದ್ದಾಗಿದೆ. ಅಸಾಧ್ಯ ಅಂದುಕೊಂಡಿದ್ದನ್ನೆಲ್ಲಾ ಸಲೀಸಾಗಿ ಮಾಡಿ ಮುಗಿಸಿದ್ದಾರೆ. ಅಂಥಾ ಮೋದಿ ಈಗೊಂದು ಭವಿಷ್ಯ ನುಡಿದಿದ್ದಾರೆ.  ಮೋದಿ ಅವರ ಆಡಳಿತ ವೈಖರಿ ನೋಡಿದ ಒಬ್ಬರು, ನೀವು ಯೋಚಿಸ್ತಾ ಇರೋದು ನೋಡಿದ್ರೆ, ಈಗಿನ ಚುನಾವಣೆಗೆ ತಯಾರಾಗ್ತಾ ಇರೋ ಹಾಗೆ ಕಾಣ್ತಾ ಇಲ್ಲ. ಬದಲಾಗಿ, 2029ರ ಲೋಕಸಭಾ ಚುನಾವಣೆಗೆ(Loksabha election) ಸಿದ್ಧಗೊಳ್ತಾ ಇರೋ ಹಾಗೆ ಭಾಸವಾಗ್ತಾ ಇದೆ ಅಂತ ಹೇಳಿದ್ರು. ಅದಕ್ಕೆ ಉತ್ತರ ಕೊಟ್ಟ ಮೋದಿ ಅವರು, ನಿಮ್ಮ ತಂಡ 2029ರಲ್ಲೇ ಸ್ಟ್ರಕ್ ಆಗಿದೆ.. ನಾನು 2047ರ ಬಗ್ಗೆ ಕನಸು ಕಾಣ್ತಾ ಇದೀನಿ ಅಂತ ಮೋದಿ ಅವರು ಹೇಳ್ತಾರೆ.. ಅಂದ್ರೆ, ಮೋದಿ ಅವರ ಟಾರ್ಗೆಟ್(Target) ಈ ಎಲೆಕ್ಷನ್ನಲ್ಲಿ 400 ಕ್ಷೇತ್ರಗಳಲ್ಲಿ ಕಮಲ ಅರಳಿಸೋದಲ್ಲ.. 2049ಕ್ಕೆ ವಿಶ್ವವೇದಿಕೆಯಲ್ಲಿ ತಿರಂಗ ಹಾರಿಸೋದು ಅಂತಾಯ್ತು.

ಇದನ್ನೂ ವೀಕ್ಷಿಸಿ:  ಅತ್ತೆ ಅತ್ತೆ ಅಂತಿದ್ದವನೇ ಹೆಣಹಾಕಿದ್ದೇಕೆ..? ಅಣ್ಣನ ವಾರ್ನಿಂಗ್‌ಗೆ ವೈಲೆಂಟ್ ಆದ್ನಾ ಕೊಲೆಗಾರ ?

24:25ಭಾರತದ ಬಳಿಯೂ ಇದೆ ಮಲಕ್ಕಾ ಜಲಸಂಧಿ ಮುಚ್ಚಿದ್ರೆ ಕೆಲ ದೇಶದ ಕತೆ ಗೋವಿಂದ
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
23:34ಕೇರಳ ಎಲೆಕ್ಷನ್ ಗ್ರೌಂಡ್ ರಿಪೋರ್ಟ್: ಕನ್ನಡಿಗರೇ ಹೆಚ್ಚಿರುವ ಮಂಜೇಶ್ವರದ ಜನ ಹೇಳೋದೇನು?
20:04Suvarna Focus: ಕೆಂಪು ರಕ್ಕಸ ಕೋಟೆ ಧೂಳಿಪಟ, ಭಾರತ ಈಗ ನಕ್ಸಲ್ ಮುಕ್ತ! 59 ವರ್ಷಗಳ ರಕ್ಕಸನಿಗೆ ಶಾಶ್ವತ ಅಂತ್ಯಕ್ರಿಯೆ
53:2759 ವರ್ಷಗಳ ನಕ್ಸಲ್ ಯುಗಾಂತ್ಯ? ಅಮಿತ್ ಶಾ ಮಹತ್ವದ ಘೋಷಣೆ! 59 ವರ್ಷದ ಬಳಿಕ ಭಾರತ ನಿರಾಳ!
16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
Read more