ಇಟ್ಟ ಗುರಿ ಮುಟ್ಟೋಕೆ ಹೇಗಿದೆ ಮೋದಿ ಪಡೆಯ ಸಿದ್ಧತೆ..? ಏನು ಗೊತ್ತಾ ಮೋದಿ ಮಿಷನ್ 2047 ರಹಸ್ಯ.?

ಇಟ್ಟ ಗುರಿ ಮುಟ್ಟೋಕೆ ಹೇಗಿದೆ ಮೋದಿ ಪಡೆಯ ಸಿದ್ಧತೆ..? ಏನು ಗೊತ್ತಾ ಮೋದಿ ಮಿಷನ್ 2047 ರಹಸ್ಯ.?

Published : Mar 19, 2024, 05:24 PM ISTUpdated : Mar 19, 2024, 05:25 PM IST

ಮೊಳಗಿದೆ ರಣಘೋಷ!ಶುರುವಾಗಿದೆ ರಾಜಕೀಯ ಸಂಘರ್ಷ!
ಸಂಚಲನ ಸೃಷ್ಟಿಸಿದೆ ಮೋದಿ ಹೇಳಿದ ಅದೊಂದು ಮಾತು!
ಒಂದೇ ಮಾತಲ್ಲಿ ಎದುರಾಳಿಗಳಿಗೆ ಟಕ್ಕರ್ ಕೊಟ್ಟ ಮೋದಿ!

ಅಂದು ಪ್ರತಿಜ್ಞೆ ಮಾಡಿದ ಪ್ರಧಾನಿ ಮೋದಿ(Narendra Modi) ಇಂದು ಶಪಥ ತೊಟ್ಟು ಮಾತಾಡಿದ್ದಾರೆ. ಚುನಾವಣೆಯ ದಿನಾಂಕ ಘೋಷಣೆಯಾಗಿದೆ. ರಾಜ್ಯದಲ್ಲಿ ಎರಡು ಹಂತದಲ್ಲಿ ಚುನಾವಣೆ(Election) ನಡೆಯಲಿದೆ. ಜೂನ್ 4ಕ್ಕೆ, ನಾವೂ ನೀವು ಅದ್ಯಾರನ್ನ ಪ್ರಧಾನಿ ಮಾಡಲಿದ್ದೀವಿ ಅನ್ನೋ ಗುಟ್ಟು ರಟ್ಟಾಗುತ್ತೆ. ಆದ್ರೆ ಅದಕ್ಕೂ ಮುನ್ನ ಮೋದಿ ಅವರು ಆಡಿದ ಈ ಮಾತುಗಳು, ರಣಕೌತುಕವನ್ನ ಮತ್ತಷ್ಟು ಹೆಚ್ಚಿಸಿದೆ. ಪ್ರಧಾನಿ ನರೇಂದ್ರ ಮೋದಿ.. ದೂರದೃಷ್ಟಿಯ ರಾಜಕಾರಣಿ. ದಿಟ್ಟ ನಿರ್ಧಾರಗಳನ್ನ ಕೈಗೊಂಡ ಕೀರ್ತಿ ಈಗ ಅವರ ಪಾಲಿಗಿದೆ. ಪ್ರಣಾಳಿಕೆಯಲ್ಲಿ ಕೊಟ್ಟಿದ್ದ ಭರವಸೆಗಳನ್ನೆಲ್ಲಾ ಈಡೇರಿಸಿದ್ದಾಗಿದೆ. ಅಸಾಧ್ಯ ಅಂದುಕೊಂಡಿದ್ದನ್ನೆಲ್ಲಾ ಸಲೀಸಾಗಿ ಮಾಡಿ ಮುಗಿಸಿದ್ದಾರೆ. ಅಂಥಾ ಮೋದಿ ಈಗೊಂದು ಭವಿಷ್ಯ ನುಡಿದಿದ್ದಾರೆ.  ಮೋದಿ ಅವರ ಆಡಳಿತ ವೈಖರಿ ನೋಡಿದ ಒಬ್ಬರು, ನೀವು ಯೋಚಿಸ್ತಾ ಇರೋದು ನೋಡಿದ್ರೆ, ಈಗಿನ ಚುನಾವಣೆಗೆ ತಯಾರಾಗ್ತಾ ಇರೋ ಹಾಗೆ ಕಾಣ್ತಾ ಇಲ್ಲ. ಬದಲಾಗಿ, 2029ರ ಲೋಕಸಭಾ ಚುನಾವಣೆಗೆ(Loksabha election) ಸಿದ್ಧಗೊಳ್ತಾ ಇರೋ ಹಾಗೆ ಭಾಸವಾಗ್ತಾ ಇದೆ ಅಂತ ಹೇಳಿದ್ರು. ಅದಕ್ಕೆ ಉತ್ತರ ಕೊಟ್ಟ ಮೋದಿ ಅವರು, ನಿಮ್ಮ ತಂಡ 2029ರಲ್ಲೇ ಸ್ಟ್ರಕ್ ಆಗಿದೆ.. ನಾನು 2047ರ ಬಗ್ಗೆ ಕನಸು ಕಾಣ್ತಾ ಇದೀನಿ ಅಂತ ಮೋದಿ ಅವರು ಹೇಳ್ತಾರೆ.. ಅಂದ್ರೆ, ಮೋದಿ ಅವರ ಟಾರ್ಗೆಟ್(Target) ಈ ಎಲೆಕ್ಷನ್ನಲ್ಲಿ 400 ಕ್ಷೇತ್ರಗಳಲ್ಲಿ ಕಮಲ ಅರಳಿಸೋದಲ್ಲ.. 2049ಕ್ಕೆ ವಿಶ್ವವೇದಿಕೆಯಲ್ಲಿ ತಿರಂಗ ಹಾರಿಸೋದು ಅಂತಾಯ್ತು.

ಇದನ್ನೂ ವೀಕ್ಷಿಸಿ:  ಅತ್ತೆ ಅತ್ತೆ ಅಂತಿದ್ದವನೇ ಹೆಣಹಾಕಿದ್ದೇಕೆ..? ಅಣ್ಣನ ವಾರ್ನಿಂಗ್‌ಗೆ ವೈಲೆಂಟ್ ಆದ್ನಾ ಕೊಲೆಗಾರ ?

21:15ಬೆಲೆಗೆ ಬಿದ್ದ 200 ಕೋಟಿ ರೂ ಸರ್ಕಾರಿ ಎಂಜಿನೀಯರ್, ಕೆಜಿಗಟ್ಟಲೇ ಚಿನ್ನ ಬೆಳ್ಳಿ, ಹಲವು ಭವ್ಯ ಬಂಗಲೇ ಸೀಝ್
19:50Suvarna Special: ನನ್ನವರು ಯಾರೂ ಇಲ್ಲ, ದೀದಿ ಕಟ್ಟಿದ ದಶಕದ ಕೋಟೆ ಒಂದೇ ಏಟಿಗೆ ಛಿದ್ರ
21:25ಮಧ್ಯಪ್ರಾಚ್ಯ ಯುದ್ಧ ನಡುವೆ ಭಾರತ ಟಾರ್ಗೆಟ್, ಟ್ರಂಪ್ ಎಡವಟ್ಟಿಗೆ ಮೋದಿ ಸರ್ಕಾರ ಮಾಡಿದ್ದೇನು?
24:27ನೆಹರು ದಾಖಲೆ ಮುರಿದ ಮೋದಿ ಸುದೀರ್ಘ ಆಡಳಿತ, 3 ಬಾರಿ ಜನಾದೇಶ, ಕದಲದ ಮೋದಿ ಸಿಂಹಾಸನ, ಹೇಗಿತ್ತು 4398 ದಿನಗಳ ಆಡಳಿತ?
24:09ದೀದಿ ಕೋಟೆಯಲ್ಲಿ ಮಹಾಬಿರುಕು.. ಏನು ಕಾರಣ? ಗಜಕೇಸರಿ ವ್ಯೂಹ.. ದೀದಿ ದಿಗ್ಬಂಧನ.. ಏನಿದರ ಗುಟ್ಟು?
24:26ಪ್ಲಾಸ್ಟಿಕ್ ನೋಟು... ಕರೆನ್ಸಿ ಕ್ರಾಂತಿ! ಕಾಗದದ ನೋಟುಗಳ ಆಯಸ್ಸು ಖತಂ, ಮತ್ತೆ ಡಿಮಾನಟೈಸೇಶನ್..?
21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
18:54ಐದೇ ದಿನಕ್ಕೆ 2 ಕೋಟಿ ಜಿರಳೆ ಸೈನಿಕರು, ಜೆನ್‌ಝೀ ಅಕ್ರೋಶವೋ, ಕ್ರಾಂತಿಯ ಕಿಚ್ಚೋ?
30:39‘ದೇಶಕ್ಕೆ ಆರ್ಥಿಕ ತೂಫಾನ್ ಬರಲಿದೆ.. ದೇಶ ಮಾರಿದ್ದಾರೆ’ ಪ್ರಧಾನಿ ಮೋದಿ ದೇಶದ್ರೋಹಿ ಎಂದು ರಾಹುಲ್ ವಿವಾದ!
Read more