ಪುರಾತನ ನಗರ ಹೇಳಿತ್ತು ಮನುಕುಲದ ಇತಿಹಾಸ! ಪ್ರಧಾನಿ ಮೋದಿ ದ್ವಾರಕಾ ಭೇಟಿಯಿಂದ ಶುರುವಾಯ್ತು ಚರ್ಚೆ!

ಪುರಾತನ ನಗರ ಹೇಳಿತ್ತು ಮನುಕುಲದ ಇತಿಹಾಸ! ಪ್ರಧಾನಿ ಮೋದಿ ದ್ವಾರಕಾ ಭೇಟಿಯಿಂದ ಶುರುವಾಯ್ತು ಚರ್ಚೆ!

Published : Feb 27, 2024, 05:02 PM IST

ಸಮುದ್ರದಲ್ಲಿ ಅಡಗಿದೆ ಗೀತಾಚಾರ್ಯ ಕೃಷ್ಣನ ಸಾಮ್ರಾಜ್ಯ!
ಕೃಷ್ಣ ಭೂಮಿಯ ದರ್ಶನದ ಬಳಿಕ ಮೋದಿ ಹೇಳಿದ್ದೇನು?
ಕಡಲಾಳದಲ್ಲಿ ಮೋದಿ ಧ್ಯಾನ..ಒಳಗಣ್ಣಿಗೆ ಕಂಡಿದ್ದೇನು?

ಶ್ರೀಕೃಷ್ಣ..ಗೀತಾಚಾರ್ಯ.. ಮಹಾಭಾರತದ ಸೂತ್ರಧಾರ. ಆ ಕೃಷ್ಣನ ಸಾಮ್ರಾಜ್ಯ ಭೂಮಿಯ ಮೇಲಷ್ಟೇ ಅಲ್ಲ, ಕೋಟಿ ಕೋಟಿ ಭಕ್ತರ ಹೃದಯಾಂತರಾಳದಲ್ಲಿದೆ. ಅದೇ ಥರ, ಕೃಷ್ಣನ(Krishna) ಅದೃಶ್ಯ ಸಾಮ್ರಾಜ್ಯವೊಂದು, ಸಮುದ್ರಗರ್ಭದಲ್ಲಿ ರಹಸ್ಯವಾಗಿ ಉಳಿದುಬಿಟ್ಟಿದೆ. ಯಾವ ಭೂಭಾಗ ಒಂದು ಕಾಲದಲ್ಲಿ ಕೃಷ್ಣ ಪರಮಾತ್ಮನ ಅಸಮಾನ್ಯ ಲೀಲೆಗೆ ಕಾರಣನೆಲೆಯಾಗಿತ್ತೋ, ಅದೀಗ ಸಮುದ್ರ ಕಡಲಾಳದಲ್ಲಿ ಅಡಗಿಕೊಂಡಿದೆ. ಆದ್ರೆ ಅದೇ ಜಾಗದಲ್ಲಿ, ದೇಶದ ಪ್ರಧಾನಿ ನರೇಂದ್ರ ಮೋದಿ(Narendra Modi) ಧ್ಯಾನ ಮಾಡಿ ಬಂದಿದಾರೆ. ಗುಜರಾತಿನಲ್ಲಿರೋ(Gujarat) ಒಂದು ಪುಟ್ಟ ನಗರ. ಆದ್ರೆ, ಇದರ ವಿಖ್ಯಾತಿ, ಇದರ ಪ್ರಾಮುಖ್ಯತೆ, ಇದಕ್ಕೆ ಅಂಟಿಕೊಂಡಿರೋ ಸಮುದ್ರಕ್ಕಿಂತಲೂ ವಿಶಾಲವಾದ್ದು. ಆಳವಾದ್ದು.. ಅಂದ್ ಹಾಗೆ, ಅಸಲಿಗೆ ಈ ಊರಿನ ಬಗ್ಗೆ ಈಗ್ಯಾಕೆ ಮಾತಾಡ್ತಾ ಇದೀವಿ ಅಂತ ಕೇಳ್ತಿರಾ? ಅದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ. ಪ್ರಧಾನಿ ನರೇಂದ್ರ ಮೋದಿ, ಹಿಂದೂಧರ್ಮದ ಶ್ರದ್ಧಾಕೇಂದ್ರವಾಗಿರೋ ದ್ವಾರಕೆಗೆ(Dwarka) ಭೆಟಿ ನೀಡಿದ್ರು. ಆದ್ರೆ, ದ್ವಾರಕೆಲಿರೋ ಈ ಕೃಷ್ಣ ಪರಮಾತ್ಮನ ದರ್ಶನವನ್ನಷ್ಟೇ ಪಡೆದಿದ್ದಿದ್ರೆ, ಅದರ ಕತೆ ಅಲ್ಲಿಗೇ ಮುಗಿದು ಹೋಗ್ತಾ ಇತ್ತು.ಆದ್ರೆ ಈ ಬಾರಿ ಮೋದಿ ಅವರು, ದ್ವಾರಕೆಯ ರಹಸ್ಯವನ್ನೆಲ್ಲಾ ತನ್ನ ಗರ್ಭದಲ್ಲಿ ಹುದುಗಿಸಿಕೊಂಡಿರೋ ಸಮುದ್ರಕ್ಕೆ ಧುಮುಕಿದ್ರು. ಕಡಲಾಳದಲ್ಲಿ ಕೃಷ್ಣನ ಕುರುಹುಗಳನ್ನ ಹುಡುಕಿದ್ರು.

ಇದನ್ನೂ ವೀಕ್ಷಿಸಿ:  Siddaramaiah: ಜೆಡಿಎಸ್ ಅಭ್ಯರ್ಥಿ ಗೆಲ್ಲಲು 45 ಮತಗಳಿಲ್ಲ, ಆತ್ಮಸಾಕ್ಷಿ ಅಂತಾರಲ್ಲ, ಆತ್ಮಸಾಕ್ಷಿ ಅನ್ನೋ ಮತ ಇದ್ಯಾ ?: ಸಿಎಂ

24:09ದೀದಿ ಕೋಟೆಯಲ್ಲಿ ಮಹಾಬಿರುಕು.. ಏನು ಕಾರಣ? ಗಜಕೇಸರಿ ವ್ಯೂಹ.. ದೀದಿ ದಿಗ್ಬಂಧನ.. ಏನಿದರ ಗುಟ್ಟು?
24:26ಪ್ಲಾಸ್ಟಿಕ್ ನೋಟು... ಕರೆನ್ಸಿ ಕ್ರಾಂತಿ! ಕಾಗದದ ನೋಟುಗಳ ಆಯಸ್ಸು ಖತಂ, ಮತ್ತೆ ಡಿಮಾನಟೈಸೇಶನ್..?
21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
18:54ಐದೇ ದಿನಕ್ಕೆ 2 ಕೋಟಿ ಜಿರಳೆ ಸೈನಿಕರು, ಜೆನ್‌ಝೀ ಅಕ್ರೋಶವೋ, ಕ್ರಾಂತಿಯ ಕಿಚ್ಚೋ?
30:39‘ದೇಶಕ್ಕೆ ಆರ್ಥಿಕ ತೂಫಾನ್ ಬರಲಿದೆ.. ದೇಶ ಮಾರಿದ್ದಾರೆ’ ಪ್ರಧಾನಿ ಮೋದಿ ದೇಶದ್ರೋಹಿ ಎಂದು ರಾಹುಲ್ ವಿವಾದ!
21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
47:39ಸೋಷಿಯಲ್ ಮೀಡಿಯಾದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಕೋಲಾಹಲ: GenZ ಹೋರಾಟವೋ, ಬರೀ ಕ್ರೇಜೋ?
20:58ರಾಜೀವ್ ಗಾಂಧಿ ಹತ್ಯೆ ಮಾಡಿದ್ದ LTTE ಪ್ರಭಾಕರನ್ ಸ್ಮರಿಸಿದ ತಮಿಳುನಾಡು ಸಿಎಂ ವಿಜಯ್: ಕಾಂಗ್ರೆಸ್‌ಗೆ ಇಕ್ಕಟ್ಟು!
45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
Read more